ಚಿಂತಾಮಣಿಯ ಕೆಜಿಎನ್ ಬಡಾವಣೆಯ ಮನೆಯೊಂದರಲ್ಲಿ ಶುಕ್ರವಾರ ರಾತ್ರಿ ಮಲಗಿದ್ದ ವೃದ್ಧಿಯ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತಂಗಿಯ ಜೀವನ ಹಾಳು ಮಾಡಿದ ಅಂತಾ ಆತನ ತಾಯಿಯ ಮೇಲೆ ಆಕೆಯ ಸಹೋದರರು ಸೇಡು ತೀರಿಸಿಕೊಂಡಿದ್ದಾರೆ.
ಕಳೆದ ಶುಕ್ರವಾರ (ಫೆಬ್ರವರಿ 20) ಸಂಜೆ ಸುಮಾರು 4.30ರ ವೇಳೆಗೆ ತಂದೆ-ಮಗನ ನಡುವೆ ಮತ್ತೆ ಜಗಳ ನಡೆದಿದೆ. ಸಿಟ್ಟಿನ ಭರದಲ್ಲಿ ಅಕ್ಷತ್ ತನ್ನ ತಂದೆಯ ಮೇಲೆ ರೈಫಲ್ನಿಂದ ಗುಂಡು ಹಾರಿಸಿದ್ದಾನೆ. ಗುಂಡೇಟಿನಿಂದ ಮನ್ವೇಂದ್ರ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಗಲಕೋಟೆ: ಸ್ನೇಹ ಎನ್ನುವುದು ಪವಿತ್ರವಾದದ್ದು, ಆದರೆ ಅದೇ ಸ್ನೇಹಕ್ಕೆ ದ್ರೋಹ ಬಗೆದ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಲ್ಲದೆ, ಆ ವಿಚಾರ ಪ್ರಶ್ನಿಸಿದ ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಕಲಬುರಗಿಯಲ್ಲಿ ಸೈಯದ್ ಮಹೆಬೂಬ ಕೊ*ಲೆ ಕೇಸ್
ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು
ಆನಂದ್, ಅಶತೋಪ್, ಇಮ್ರಾನ್, ಸೋಹೆಬ್ ಬಂಧನ
ಕಲಬುರಗಿ ನಗರದ ಸ್ಟೇಷನ್ ಏರಿಯಾದಲ್ಲಿ ನಡೆದಿದ್ದ ಕೊಲೆ
ಹಳೆ ದ್ವೇಷ ಹಿನ್ನೆಲೆ ಕೊಲೆ ಮಾಡಿದ್ದ ಆರೋಪಿಗಳು
ಈ ಜೋಡಿಯ ನಡುವಿನ ಜಗಳ ಕ್ರಮೇಣ ಉಲ್ಬಣಗೊಂಡು ಬ್ರೇಕ್ಅಪ್ಗೆ ಕಾರಣವಾಗಿತ್ತು. ಈ ಜೋಡಿಯ ಜಗಳ ಅತಿರೇಕಕ್ಕೆ ಹೋಗಿದ್ದು, ಯುವತಿ ತನ್ನ ಪ್ರಿಯಕರನನ್ನ ಚಾಕುವಿನಿಂದ ಕ್ರೂರವಾಗಿ ಇರಿದಿದ್ದಾಳೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಮತ್ತು ಖ್ಯಾತ ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ರನ್ನ ಗುಂಡಿಟ್ಟು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ವಾಷಿಂಗ್ಟನ್ನ ಉಟಾವಾ ವ್ಯಾಲಿ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಭಾಷಣ ಮಾಡುತ್ತಿದ್ದ ಚಾರ್ಲಿಕ್ ಕಿರ್ಕ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಅಪರಿಚಿತ ಹಾರಿಸಿದ ಗುಂಡು ಚಾರ್ಲಿಕ ಕಿರ್ಕ್ ಕುತ್ತಿಗೆಯನ್ನ ಸೀಳಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ರಾಜಕೀಯ ಹತ್ಯೆ ಅಮೆರಿಕವನ್ನೇ ಬೆಚ್ಚಿಬೀಳಿಸಿದೆ.
ಹಾವೇರಿ ಜಿಲ್ಲೆಯ ಮೋಟೆಬೆನ್ನೂರು ಹೆದ್ದಾರಿಯಲ್ಲೇ ಕತ್ತುಸೀಳಿ ನೃತ್ಯ ನಿರ್ದೇಶಕನೊಬ್ಬನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತನನ್ನ ಚಿತ್ರದುರ್ಗದ ಮೂಲದ ಲಿಂಗೇಶ್ ಎಂದು ಗುರುತಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರ ಬಲೆ ಬೀಸಿದ್ದಾರೆ.
Delhi murder Case: ಘಟನೆ ನಡೆದ ಮೂರು ದಿನಗಳ ನಂತರ ಮೃತನ ಕಿರಿಯ ಸಹೋದರ ಕುನಾಲ್ ತಮ್ಮ ಅಣ್ಣ ಕರಣ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆತನ ಪತ್ನಿ ಸುಶ್ಮಿತಾ ಮತ್ತು ರಾಹುಲ್ ಸೇರಿ ಕೊಲೆ ಮಾಡಿರುವ ಸಾಧ್ಯತೆಯಿದೆ ಅಂತಾ ಪೊಲೀಸರಿಗೆ ತಿಳಿಸಿದ್ದರು.
ಕಿರುತೆರೆ ನಟಿ ಅಪ್ಸರಾಳನ್ನು ಕೊಂದ ಆರೋಪಿ ಸಾಯಿ ಕೃಷ್ಣನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸಿದೆ. ದಂಡದಲ್ಲಿ 9.75 ಲಕ್ಷ ರೂ. ಸಂತ್ರಸ್ತೆಯ ಕುಟುಂಬಕ್ಕೆ, 25,000 ರೂ. ನ್ಯಾಯಾಲಯಕ್ಕೆ ಪಾವತಿಸಲು ಆದೇಶಿಸಲಾಗಿದೆ.
ಮೃತ ತೇಜೇಶ್ವರ್ ಮೇ 18ರಂದು ತಾನು ಪ್ರೀತಿಸಿದ ಹುಡುಗಿ ಜೊತೆಗೆ ವಿವಾಹವಾಗಿದ್ದ. ʼತೇಜೇಶ್ವರ್ ಕರ್ನೂಲ್ನ ಹುಡುಗಿಯನ್ನು ಪ್ರೀತಿಸುತ್ತಿರುವುದಾಗಿ ನಮಗೆ ತಿಳಿಸಿದ್ದ. ನಾವು ವಿಚಾರಿಸಿದಾಗ ಆಕೆ ಬ್ಯಾಂಕ್ ಮ್ಯಾನೇಜರ್ ಜೊತೆ ಸಂಬಂಧ ಹೊಂದಿದ್ದಾಳೆಂದು ತಿಳಿದುಕೊಂಡು ಆಕೆಯನ್ನ ಮದುವೆಯಾಗದಂತೆ ಎಚ್ಚರಿಸಿದ್ದೇವು. ನನ್ನ ಸಹೋದರ ನಮ್ಮ ಮಾತನ್ನು ಕೇಳದೆ ಆಕೆಯ ಜೊತೆಗೆ ಮದುವೆಯಾದ. ಈಗ ನೋಡಿದ್ರೆ ಆಕೆಯ ಆತನನ್ನ ಕೊಲೆ ಮಾಡಿಸಿದ್ದಾಳೆಂದು ತೇಜೇಶ್ವರ್ ಸಹೋದರ ದುಃಖ ವ್ಯಕ್ತಪಡಿಸಿದ್ದಾರೆ.
ಹರಿಯಾಣವಿ ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಶೀತಲ್ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಮಾಡೆಲ್ ಶೀತಲ್ ಅವರ ಮೃತದೇಹ ಗ್ರಾಮದ ಕಾಲುವೆಯಲ್ಲಿ ಪತ್ತೆಯಾಗಿದೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ವಟ ಪೂರ್ಣಿಮೆಯ ದಿನದಂದೇ ಮಹಿಳೆಯೊಬ್ಬಳು ಕೊಡಲಿಯಿಂದ ಕೊಚ್ಚಿ ಪತಿಯನ್ನ ಭೀಕರವಾಗಿ ಕೊಂದಿದ್ದಾಳೆ. ಇವರಿಬ್ಬರು ಕೇವಲ 20 ದಿನಗಳ ಹಿಂದಷ್ಟೇ ಮದುವೆಯಾಗಿದ್ದರೆಂದು ತಿಳಿದುಬಂದಿದೆ.
Viral Video: ವರದಿಗಳ ಪ್ರಕಾರ, ಆರೋಪಿ ಬಿಮಲ್ ಮತ್ತು ಸತಿ ಮಂಡಲ್ ಇಬ್ಬರು ಜಮೀನಿನಲ್ಲಿ ಯಾವುದೋ ವಿಚಾರಕ್ಕೆ ಜಗಳವಾಡುತ್ತಿದ್ದರಂತೆ. ಈ ವೇಳೆ ಇದ್ದಕ್ಕಿದ್ದಂತೆಯೇ ಕೋಪಗೊಂಡ ಬಿಮಲ್, ತನ್ನ ಅತ್ತಿಗೆ ಸತಿ ಮಂಡಲ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
Girl rape Case: ಬಾಲಕಿ ಹೊರಗೆ ಆಟವಾಡುತ್ತಿದ್ದಾಗ ಆರೋಪಿಯು, ಬಾಳೆಹಣ್ಣಿನ ಆಮಿಷವೊಡ್ಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
Mangaluru murder: ಹೆಂಡತಿ ಜೊತೆ ಜಗಳವಾಡಿ ಬೇಸತ್ತ ವ್ಯಕ್ತಿಯೊಬ್ಬ ಮ್ಯಾರೇಜ್ ಬ್ರೋಕರ್ಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ. ಮಂಗಳೂರು ನಗರದ ಹೊರವಲಯದ ವಳಚ್ಚಿಲ್ನಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.