ರಾಮ್ ಚರಣ್ ನಿರ್ಮಾಣದ ದಿ ಇಂಡಿಯಾ ಹೌಸ್ ಹೆಸರಿನಡಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ತೆಲುಗಿನ ನಿಖಿಲ್ ಸಿದ್ಧಾರ್ಥ್ ನಾಯಕನಾಗಿ ನಟಿಸಲಿದ್ದಾರೆ. ಇಂದು ಹಂಪಿಯ ವಿರೂಪಾಕ್ಷ ಸನ್ನಿಧಿಯಲ್ಲಿ ದಿ ಇಂಡಿಯಾ ಹೌಸ್ ಸಿನಿಮಾದ ಮುಹೂರ್ತ ನೆರವೇರಿದೆ.
Chiranjeevi beat Nagababu : ಟಾಲಿವುಡ್ನಲ್ಲಿ ಒಟ್ಟಿಗೆ ಬಾಳುತ್ತಿರುವ ಕುಟುಂಬದಲ್ಲಿ ಮೆಗಾ ಫ್ಯಾಮಿಲಿಯೂ ಒಂದು.. ಪವನ್ ಕಲ್ಯಾಣ್, ನಾಗಬಾಬು, ಚಿರಂಜೀವಿ ಒಟ್ಟಾಗಿ, ರಾಮ ಲಕ್ಷ್ಮಣ, ಭರತಂತೆ ಬಾಳುತ್ತಿದ್ದಾರೆ.. ಆದ್ರೆ ಇತ್ತೀಚಿಗೆ ಚಿರು ಸ್ವತಃ ತಮ್ಮನಿಗೆ ಹೊಡೆದ ವಿಚಾರವೊಂದು ಟಾಲಿವುಡ್ನಲ್ಲಿ ಸಂಚಲನ ಮೂಡಿಸುತ್ತಿದೆ..
Upasana Ram Charan: ಮೆಗಾ ಪವರ್ ಸ್ಟಾರ್.. ಗ್ಲೋಬಲ್ ಹೀರೋ ರಾಮ್ ಚರಣ್ ಆಸ್ತಿ ಎಷ್ಟು ಎನ್ನುವುದು ಎಲ್ಲರಿಗೂ ಗೊತ್ತಿತ್ತು. ಆದರೆ ಅವರ ಪತ್ನಿ.. ಅಪೋಲೋ ಕಂಪನಿಗಳ ಉದಾಧ್ಯಕ್ಷೆ ಉಪಾಸನಾ ಆಸ್ತಿ ಎಷ್ಟು ಗೊತ್ತಾ..?
Ram Charan daughter video : ರಾಮ್ ಚರಣ್ ಮಗಳು ಕ್ಲಿಂಕಾರ ಮೊದಲ ಹುಟ್ಟುಹಬ್ಬವನ್ನು ಮೆಗಾ ಫ್ಯಾಮಿಲಿ ಅದ್ಧೂರಿಯಾಗಿ ಆಚರಿಸುತ್ತಿದೆ. ಈ ಹಿನ್ನಲೆಯಲ್ಲಿ.. ಕ್ಲೀಂಕಾರ ಹುಟ್ಟಿದಾಗ ತೆಗೆದ ಸುಂದರ ವಿಡಿಯೋವನ್ನು ಉಪಾಸನಾ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ.
Star Actress Who Rejected NTR Movies: ಯಂಗ್ ಟೈಗರ್ ಎನ್ ಟಿಆರ್ ಜೊತೆಗಿನ ಸಿನಿಮಾವನ್ನು ಒಂದಲ್ಲ ಎರಡಲ್ಲ ಮೂರು ಬಾರಿ ರಿಜೆಕ್ಟ್ ಮಾಡಿದ್ದಾರಂತೆ ಈ ಸ್ಟಾರ್ ಹಿರೋಯಿನ್.. ಕಾರಣ ಏನಿರಬಹುದು?
Ram Charan : ಲೋಕಸಭೆ ಮತ್ತು ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಜನಸೇನಾ ಮುಖ್ಯಸ್ಥ, ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಭರ್ಜರಿ ಜಯ ಗಳಿಸಿದ್ದಾರೆ. ಇದರ ಬೆನ್ನಲ್ಲೆ, ಮೆಗಾ ಕುಟುಂಬದಲ್ಲಿ ಸಾಲು ಸಾಲು ಯಶಸ್ಸು ಸಿಗುತ್ತಿರುವ ವಿಚಾರಕ್ಕೆ ಸಂಬಂಧಿಸಿ ಹೊಸ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ..
Chiranjeevi welcomes Pawan Kalyan : ಆಂಧ್ರ ಪ್ರದೇಶ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಅದ್ಧೂರಿ ಜಯಗಳಿಸಿ ಮೊದಲ ಬಾರಿಗೆ ಮನೆಗೆ ಬಂದ ತಮ್ಮನನ್ನು ಮೆಗಾ ಸ್ಟಾರ್ ಚಿರಂಜೀವಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..
Apollo Prathap Reddy car accident : ಅಪೋಲೋ ಪ್ರತಾಪ್ ರೆಡ್ಡಿ ಉಪಾಸನಾ ಅವರ ತಾತ. ಉಪಾಸನಾ ಸದ್ಯ ಅಪೋಲೋ ಗ್ರೂಪ್ನ ಉಪಾಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಾಪ್ ರೆಡ್ಡಿ ಪ್ರಯಾಣಿಸುತ್ತಿದ್ದ ಕಾರು ಚೆನ್ನೈನಲ್ಲಿ ಅಪಘಾತಕ್ಕಿಡಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ..
Actor Ram Charan : RRR ಸಿನಿಮಾದ ನಂತರ ರಾಮ್ ಚರಣ್ ಗೇಮ್ ಚೇಂಜರ್ ಮೂಲಕ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ. ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳುತ್ತಿರುವ ಈ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಭಾರಿ ನಿರೀಕ್ಷೆಗಳನ್ನು ಹೊತ್ತು ನಿರ್ಮಾಣವಾಗುತ್ತಿದೆ.. ಇದೆಲ್ಲವನ್ನು ಬದಿಗಿಟ್ಟು ಈಗ ಚರಣ್ಗೆ ಸಂಬಂಧಿಸಿದ ಇಂಟರೆಸ್ಟಿಂಗ್ ಸುದ್ದಿಯೊಂದು ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ.
Allu Arjun campaign for YCP : ನಂದ್ಯಾಲ ಚುನಾವಣಾ ಪ್ರಚಾರಕ್ಕೆ ಸ್ಟೈಲಿಶ್ ಸ್ಟಾರ್ ದಿಢೀರ್ ಎಂಟ್ರಿ ಕೊಟ್ಟಿದ್ದು, ವೈಸಿಪಿ ಅಭ್ಯರ್ಥಿ ಶಿಲ್ಪಾ ರವಿಚಂದ್ರ ಕಿಶೋರ್ ರೆಡ್ಡಿ ಪರ ಪ್ರಚಾರ ನಡೆಸಿದರು. ರವಿಚಂದ್ರರೆಡ್ಡಿ ಅವರನ್ನು ಗೆಲ್ಲಿಸಬೇಕು ಎಂದು ಬನ್ನಿ ಮತದಾರರಿಗೆ ಕರೆ ನೀಡಿದರು. ಎರಡು ದಿನಗಳ ಹಿಂದೆ ಬನ್ನಿ ಪವನ್ ಕಲ್ಯಾಣ್ ಅವರ ಚುನಾವಣಾ ಯಾತ್ರೆ ಯಶಸ್ವಿಯಾಗಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
Ram charan Campaign Janasena party : ಜನಸೇನೆಗೆ ಬೆಂಬಲ ಸೂಚಿಸಲು ಹಲವು ಸೆಲೆಬ್ರಿಟಿಗಳು ಪಿಠಾಪುರಕ್ಕೆ ಆಗಮಿಸುತ್ತಿದ್ದಾರೆ. ಪವನ್ಗೆ ಬೆಂಬಲ ಸೂಚಿಸಿ ಈಗಾಗಲೇ ಹಲವು ನಾಯಕರು ಹಾಗೂ ಚಿತ್ರ ಕಲಾವಿದರು ಪ್ರಚಾರ ನಡೆಸುತ್ತಿದ್ದಾರೆ. ದೇ ವೇಳೆ ಚಿರು ಪುತ್ರ ತಮ್ಮ ಚಿಕ್ಕಪ್ಪ ಪವನ್ ಕಲ್ಯಾಣ್ಗೆ ಬೆಂಬಲ ಸೂಚಿಸಿ ಫಿಠಾಪುರ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದು, ಮತ ಪ್ರಚಾರದಲ್ಲಿ ತೊಡಗಿದ್ದಾರೆ.
Megha Star Ram Charan: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತಮ್ಮ ಮಾಸ್ ಇಮೇಜ್ ಜೊತೆಗೆ ಉತ್ತಮ ಲೇಡಿ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಹಲವರಿಗೆ ಆತ ಕ್ರಶ್... ಕಾಮನ್ ಲೇಡಿ ಆಡಿಯನ್ಸ್ ಜೊತೆಗೆ.. ಸೆಲೆಬ್ರಿಟಿಗಳೂ ಚರಣ್ ರಾಮ್ ಚರಣ್ ಎಂದರೇ ಎಲ್ಲಿಲ್ಲದ ಪ್ರೀತಿ..
Bollywood Star Kid: ಟಾಲಿವುಡ್ ಟಾಪ್ ಹಿರೋ ನಾಗಚೈತನ್ಯ ಜೊತೆ ಸಿನಿಮಾ ಮಾಡಲು ಸಾಕಷ್ಟು ನಟಿಯರು ಕಾತುರದಿಂದ ಕಾಯುತ್ತಿರುತ್ತಾರೆ.. ಆದರೆ ಇಲ್ಲೊಬ್ಬ ನಟಿ ಸಾವಿರ ಕೋಟಿ ಕೊಟ್ಟರು ಅವರೊಂದಿಗೆ ನಟಿಸೋದಿಲ್ಲ ಎಂದಿದ್ದಾರೆ.. ಹಾಗಾದ್ರೆ ಆ ನಟಿ ಯಾರು? ಈ ರೀತಿ ಹೇಳಲು ಕಾರಣವೇನು?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.