ಅಪ್ಪುಗೆ ʻಕರ್ನಾಟಕ ರತ್ನʼ ಪ್ರಶಸ್ತಿ ಪ್ರದಾನ ಹಿನ್ನೆಲೆ ನಿಮಿಷಾಂಭ ದೇಗುಲಕ್ಕೆ ಶಿವಣ್ಣ ಭೇಟಿ

ShivaRajkumar visit to Nimishambha Temple : ಇಂದು ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಹಿನ್ನೆಲೆ ಅಪ್ಪು ಹಿರಿಯ ಸಹೋದರ ನಟ ಶಿವರಾಜ್ ಕುಮಾರ್ ಮತ್ತು ಕುಟುಂಬದವರು ನಿಮಿಷಾಂಭ ದೇಗುಲಕ್ಕೆ ಭೇಟಿ ನೀಡಿದರು. 

Written by - Chetana Devarmani | Last Updated : Nov 1, 2022, 02:43 PM IST
  • ಅಪ್ಪುಗೆ ʻಕರ್ನಾಟಕ ರತ್ನʼ ಪ್ರಶಸ್ತಿ ಪ್ರದಾನ ಹಿನ್ನೆಲೆ
  • ನಿಮಿಷಾಂಭ ದೇಗುಲಕ್ಕೆ ಶಿವಣ್ಣ ಭೇಟಿ
  • ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ನಿಮಿಷಾಂಭ ದೇಗುಲ
ಅಪ್ಪುಗೆ ʻಕರ್ನಾಟಕ ರತ್ನʼ ಪ್ರಶಸ್ತಿ ಪ್ರದಾನ ಹಿನ್ನೆಲೆ ನಿಮಿಷಾಂಭ ದೇಗುಲಕ್ಕೆ ಶಿವಣ್ಣ ಭೇಟಿ title=
ನಿಮಿಷಾಂಭ ದೇಗುಲ

ಮಂಡ್ಯ : ಇಂದು ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಹಿನ್ನೆಲೆ ಅಪ್ಪು ಹಿರಿಯ ಸಹೋದರ ನಟ ಶಿವರಾಜ್ ಕುಮಾರ್ ಮತ್ತು ಕುಟುಂಬದವರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ನಲ್ಲಿರುವ ಶ್ರೀ ನಿಮಿಷಾಂಭ ದೇಗುಲಕ್ಕೆ ಭೇಟಿ ನೀಡಿದರು. 

ಇದನ್ನೂ ಓದಿ : "ಡಾ. ರಾಜ್ ಮತ್ತು ಗೋಕಾಕ್ ಚಳುವಳಿ" : ಮಾತೃಭಾಷೆಯ ಉಳಿವಿಗೆ ನಡೆದ ಹೋರಾಟದ ಮೆಲುಕು

ನಿಮಿಷಾಂಭ ದೇವಿಗೆ ಶಿವರಾಜ್ ಕುಮಾರ್ ಕುಟುಂಬದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಜ್ ಕುಮಾರ್  ಕಾಲದಿಂದಲೂ ರಾಜ್ ಕುಟುಂಬದವರು ದೇವಿ ಭಕ್ತರಾಗಿದ್ದಾರೆ.

ರಾಜ್ ಕುಟುಂಬ ಹಾಗು ನಿಮಿಷಾಂಭ ದೇಗುಲದ ಬಾಂಧ್ಯವದ ಬಗ್ಗೆ ದೇಗುಲದ ಪುರೋಹಿತರು ತಿಳಿಸಿದರು. ಕಳೆದ ಎರಡು ದಿನದ ಹಿಂದಷ್ಟೆ ಪುನೀತ್ ಪತ್ನಿ ಅಶ್ವಿನಿ ದೇಗುಲಕ್ಕೆ‌ ಆಗಮಿಸಿ ಪೂಜೆ ಸಲ್ಲಿಸಿದ್ದರು. 

ಇದನ್ನೂ ಓದಿ : Kantara vs Ram Setu : ರಾಮ ಸೇತು ಎದುರು ಕಾಂತಾರ ಶೋ ಸಂಖ್ಯೆ ಹೆಚ್ಚಳ, ಮತ್ತೆ ಮುಗ್ಗರಿಸಿದ ಅಕ್ಷಯ್ ಕುಮಾರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News