Heart Attack: ಮೊದಲ ರಾತ್ರಿ ದಿನ ಹೃದಯಾಘಾತದಿಂದ ವಧು ಸಾವು!

ಮಂಗಳೂರಿನ ‌ಹೊರವಲಯದ ಕಣ್ಣೂರಿನಲ್ಲಿ ಮದುವೆ ದಿನವೆ ರಾತ್ರಿ ಹೃದಯಾಘಾತದಿಂದ ವಧು ಸಾವು

Last Updated : Mar 1, 2021, 06:36 PM IST
  • ಮಂಗಳೂರಿನ ‌ಹೊರವಲಯದ ಕಣ್ಣೂರಿನಲ್ಲಿ ಮದುವೆ ದಿನವೆ ರಾತ್ರಿ ಹೃದಯಾಘಾತದಿಂದ ವಧು ಸಾವು
  • ಮಂಗಳೂರಿನ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಕೆಎಚ್‌ಕೆ ಅಬ್ದುಲ್ ಕರೀಂ ಹಾಜಿ ಎಂಬವರ ಪುತ್ರಿ ಲೈಲಾ ಆಫಿಯಾ(23) ಎಂಬವರ ಮದುವೆ ನಿನ್ನೆ ನಡೆದಿತ್ತು.
  • ಲೈಲಾ ಆಫಿಯಾ ಅವರ ವಿವಾಹವು ಕಣ್ಣೂರಿನ ಮದುಮಗ ಮುಬಾರಕ್ ಎಂಬವರೊಂದಿಗೆ ನಿನ್ನೆ ಕಣ್ಣೂರು ಜುಮಾ ಮಸ್ಜಿದ್‌ನಲ್ಲಿ ನೆರವೇರಿತ್ತು
Heart Attack: ಮೊದಲ ರಾತ್ರಿ ದಿನ ಹೃದಯಾಘಾತದಿಂದ ವಧು ಸಾವು! title=

ಮಂಗಳೂರು: ಮಂಗಳೂರಿನ ‌ಹೊರವಲಯದ ಕಣ್ಣೂರಿನಲ್ಲಿ ಮದುವೆ ದಿನವೆ ರಾತ್ರಿ ಹೃದಯಾಘಾತದಿಂದ ವಧು ಸಾವನ್ನಪ್ಪಿದ ಘಟನೆ ನಡೆದಿದೆ.

ಮಂಗಳೂರಿನ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಕೆಎಚ್‌ಕೆ ಅಬ್ದುಲ್ ಕರೀಂ ಹಾಜಿ ಎಂಬವರ ಪುತ್ರಿ ಲೈಲಾ ಆಫಿಯಾ(23) ಎಂಬವರ ಮದುವೆ ನಿನ್ನೆ ನಡೆದಿತ್ತು. ರಾತ್ರಿ ಇವರಿಗೆ ಹೃದಯಾಘಾತ(Heart Attack)ವಾಗಿ ಸಾವನ್ನಪ್ಪಿದ್ದಾರೆ.

Akhanda Srinivasa Murthy: 'ಸಿದ್ದರಾಮಯ್ಯ ಜೊತೆ ದಿಲ್ಲಿಗೆ ಹೋಗಿ ಡಿಕೆಶಿ ವಿರುದ್ಧ ದೂರು ನೀಡುತ್ತೇನೆ'

ಲೈಲಾ ಆಫಿಯಾ ಅವರ ವಿವಾಹವು ಕಣ್ಣೂರಿನ ಮದುಮಗ ಮುಬಾರಕ್ ಎಂಬವರೊಂದಿಗೆ ನಿನ್ನೆ ಕಣ್ಣೂರು(Konnuru) ಜುಮಾ ಮಸ್ಜಿದ್‌ನಲ್ಲಿ ನೆರವೇರಿತ್ತು. ಬಳಿಕ ಅಡ್ಯಾರ್ ಗಾರ್ಡನ್‌ನಲ್ಲಿ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಸೋಮವಾರ ಮುಂಜಾನೆ 3 ಗಂಟೆಯ ವೇಳೆಗೆ ಲೈಲಾ ಆಫಿಯಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದು ಮದುವೆ ಮನೆಯಲ್ಲಿ ಸೂತಕದ ಛಾಯೆ ಮೂಡಿಸಿದೆ.

H Vishwanath: 'ಅವಕಾಶ ಸಿಕ್ಕರೆ ಖಂಡಿತಾ 'ಬಿಗ್​ ಬಾಸ್' ಮನೆಗೆ ಹೋಗುತ್ತೇನೆ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News