ಮಾಸಿಕ ಶಿವರಾತ್ರಿ 2024ರ ರಾಶಿಫಲ: ವೈಶಾಖ ಮಾಸದ ಮಾಸಿಕ ಶಿವರಾತ್ರಿಯು 6ನೇ ಮೇ ಸೋಮವಾರ ನಡೆಯಲಿದೆ. ಈ ಮಾಸಿಕ ಶಿವರಾತ್ರಿಯಂದು ಅನೇಕ ಮಂಗಳಕರ ಯೋಗಗಳು ರೂಪುಗೊಳ್ಳುತ್ತಿವೆ, ಇದು 4 ರಾಶಿಯ ಜನರಿಎಗ ಶಿವನ ವಿಶೇಷ ಆಶೀರ್ವಾದವನ್ನು ನೀಡುತ್ತದೆ.
ದೇವುತನಿ ಏಕಾದಶಿಗೆ ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ. ಈ ಅವಧಿಯಲ್ಲಿ 4 ತಿಂಗಳಿನಿಂದ ಮಲಗಿದ್ದ ವಿಷ್ಣುವು ಎಚ್ಚರಗೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. ಇದರ ನಂತರ ಎಲ್ಲಾ ಶುಭ ಕಾರ್ಯಗಳು ಮತ್ತು ಮದುವೆಯಂತಹ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ.
Dasara Rajayoga: ದಸರಾ ಹಬ್ಬವನ್ನು ಕೆಟ್ಟದರ ವಿರುದ್ಧದ ಒಳ್ಳೆಯತನದ ಜಯ. ಶ್ರೀರಾಮನು ರಾವಣಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಈ ವರ್ಷ ದಸರಾದಲ್ಲಿ 30 ವರ್ಷಗಳ ಬಳಿಕ ಅಪರೂಪದ ಕಾಕತಾಳೀಯ ಸಂಭವಿಸಲಿದೆ.
End Of Rahu Guru Conjunction: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ಅಕ್ಟೋಬರ್ 30 ರಂದು ದೇವಗುರು ಬೃಹಸ್ಪತಿ ಹಾಗೂ ರಾಹುವಿನ ಯುತಿ ಅಂತ್ಯವಾಗಲಿದೆ. ಇದರಿಂದ ಮೂರು ರಾಶಿಗಳ ಜನರಿಗೆ ಶ್ರೀಗಣೇಶ ಕೃಪೆಯಿಂದ ಅಪಾರ ಧನಪ್ರಾಪ್ತಿಯ ಯೋಗ ನಿರ್ಮಾಣಗೊಳ್ಳುತ್ತಿದ್ದು, ಅವರ ಎಲ್ಲಾ ಇಷ್ಟಾರ್ಥಗಳು ನೆರವೇರಲಿವೆ (Spiritual News In Kannada)
Auspicious Yoga 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ಅಕ್ಟೋಬರ್ 30 ರಂದು ದೇವಗುರು ಬೃಹಸ್ಪತಿ ಹಾಗೂ ರಾಹುವಿನ ಯುತಿ ಅಂತ್ಯವಾಗಲಿದೆ. ಇದರಿಂದ ಮೂರು ರಾಶಿಗಳ ಜನರಿಗೆ ಶ್ರೀಗಣೇಶ ಕೃಪೆಯಿಂದ ಅಪಾರ ಧನಪ್ರಾಪ್ತಿಯ ಯೋಗ ನಿರ್ಮಾಣಗೊಳ್ಳುತ್ತಿದ್ದು, ಅವರ ಎಲ್ಲಾ ಇಷ್ಟಾರ್ಥಗಳು ನೆರವೇರಲಿವೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, 300 ವರ್ಷಗಳ ನಂತರ ಈ ವರ್ಷ ವಿನಾಯಕ ಚತುರ್ಥಿಯಂದು ಅದ್ಭುತವಾದ ಯೋಗ ನಿರ್ಮಾಣವಾಗುತ್ತಿದೆ. ಈ ಮಂಗಳಕರ ಯೋಗಗಳು ಮೂರು ರಾಶಿಯವರ ಜೀವನದ ದಿಕ್ಕನ್ನೇ ಬದಲಾಯಿಸಲಿದೆ.
Ravi Pushya Yoga: 27 ನಕ್ಷತ್ರಪುಂಜಗಳಲ್ಲಿ ಪುಷ್ಯ ನಕ್ಷತ್ರವೂ ಒಂದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಪುಷ್ಯ ನಕ್ಷತ್ರವನ್ನು ಮಂಗಳಕರ ನಕ್ಷತ್ರ ಎಂದು ಹೇಳಲಾಗುತ್ತದೆ. ಭಾನುವಾರದ ದಿನ ಪುಷ್ಯ ನಕ್ಷತ್ರ ಬಂದಾಗ ರವಿ ಪುಷ್ಯ ಎಂಬ ಅಪರೂಪದ ಯೋಗ ನಿರ್ಮಾಣವಾಗುತ್ತದೆ.
Auspicious Yoga: ಜೋತಿಷ್ಯ ಶಾಸ್ತ್ರದ ಪ್ರಕಾರ ಧನಿಕರ ಜಾತಕದಲ್ಲಿ ಚಾಮರ ಯೋಗ ಇರುತ್ತದೆ. ಈ ಯೋಗದ ಕಾರಣ ವ್ಯಕ್ತಿಗೆ ಜೀವನದಲ್ಲಿ ಘನತೆ-ಗೌರವ, ಸಿರಿಸಂಪತ್ತು ಎಲ್ಲಾ ಪ್ರಾಪ್ತಿಯಾಗುತ್ತದೆ.
Adhik Amavasya 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಇಂದು ಅಧಿಕ ಮಾಸದ ಅಮಾವಾಸ್ಯೆ ತಿಥಿ, ಇಂದು ಅಪರೂಪದ ಶುಭಯೋಗವೊಂದು ರೂಪುಗೊಳ್ಳುತ್ತಿದೆ. ಇದರಿಂದ ಒಟ್ಟು ನಾಲ್ಕು ರಾಶಿಗಳ ಜಾತಕದವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದ್ದು, ಅಪಾರ ಧನಪ್ರಾಪ್ತಿಯ ಯೋಗ ಕೂಡ ಇದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ (Spiritual News In Kannada),
ಗಜಕೇಸರಿ ಯೋದ ಪರಿಣಾಮ: ಪ್ರತಿಯೊಬ್ಬ ವ್ಯಕ್ತಿಯ ಜಾತಕದಲ್ಲಿ ಹಲವಾರು ರೀತಿಯ ಯೋಗಗಳಿವೆ. ಇವುಗಳಲ್ಲಿ ಕೆಲವು ಯೋಗಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಕೆಲವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಯೋಗಗಳ ಮೂಲಕವೇ ವ್ಯಕ್ತಿಯ ಜೀವನದ ದಿಕ್ಕನ್ನು ನಿರ್ಧರಿಸಲಾಗುತ್ತದೆ.
Grah Nakshatra Parivartan 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇ ತಿಂಗಳು ಗ್ರಹಗಳು ಮತ್ತು ನಕ್ಷತ್ರಪುಂಜಗಳ ದೃಷ್ಟಿಕೋನದಿಂದ ಬಹಳ ವಿಶೇಷವಾಗಿರುತ್ತದೆ. ಏಕೆಂದರೆ ಮೇ ತಿಂಗಳಲ್ಲಿ ಅನೇಕ ದೊಡ್ಡ ಗ್ರಹಗಳು ರಾಶಿಯನ್ನು ಬದಲಾಯಿಸುತ್ತವೆ.
ಸೂರ್ಯಗ್ರಹಣ 2023: 2023ರ ಮೊದಲ ಗ್ರಹಣವು ಏಪ್ರಿಲ್ 20ರಂದು ಸಂಭವಿಸಲಿದೆ. ಗ್ರಹಣವು ಮೇಷ ರಾಶಿಯಲ್ಲಿ ಅಶ್ವಿನಿ ನಕ್ಷತ್ರದಲ್ಲಿ ಸಂಭವಿಸುತ್ತದೆ. ಮಿಥುನ ರಾಶಿಯಲ್ಲಿ ಮಂಗಳ ಮತ್ತು ಮೇಷದಲ್ಲಿ ಬುಧ ಇರುವುದರಿಂದ ಅಶುಭ ಯೋಗ ಸೃಷ್ಟಿಯಾಗುತ್ತಿದೆ. ಹೀಗಾಗಿ ಈ 2 ರಾಶಿಯವರು ಎಚ್ಚರಿಕೆಯಿಂದ ಇರಬೇಕು.
ಸೂರ್ಯಗ್ರಹಣದ ಪರಿಣಾಮಗಳು: ವರ್ಷದ ಮೊದಲ ಸೂರ್ಯಗ್ರಹಣವು 3 ರಾಶಿಗಳ ಜನರಿಗೆ ಸುವರ್ಣ ದಿನಗಳನ್ನು ತರುತ್ತಿದೆ. ಸೂರ್ಯಗ್ರಹಣದ ದಿನದಂದು ರೂಪುಗೊಳ್ಳುತ್ತಿರುವ ಶುಭ ಯೋಗವು ಈ ಜನರ ಅದೃಷ್ಟವನ್ನು ಚಿನ್ನದಂತೆ ಹೊಳೆಯುವಂತೆ ಮಾಡುತ್ತದೆ.
Three Auspicious Yogas: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮೀನ ರಾಶಿಯಲ್ಲಿ 12 ವರ್ಷಗಳ ಸುದೀರ್ಘ ಅವಧಿಯ ಬಳಿಕ ಮೂರು ರಾಜಯೋಗಗಳು ನಿರ್ಮಾಣ ಗೊಳ್ಳುತ್ತಿದ್ದು, ಮೂರು ರಾಶಿಗಳ ಜನರಿಗೆ ಇದರ ಸಕಾರಾತ್ಮಕ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ಈ ಅವಧಿಯಲ್ಲಿ ಈ ಮೂರು ರಾಶಿಗಳ ಜನರಿಗೆ ಅಪಾರ ಘನತೆ-ಗೌರವ ಹಾಗೂ ಆಕಸ್ಮಿಕ ಧನಲಾಭವಾಗುವ ಎಲ್ಲಾ ಸಾಧ್ಯತೆಗಳಿವೆ.
Holi 2023 Horoscope: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸುದೀರ್ಘ 12 ವರ್ಷಗಳ ಬಳಿಕ ಮೀನ ರಾಶಿಯಲ್ಲಿ ದೇವಗುರು ಬೃಹಸ್ಪತಿ ಹಾಗೂ ಶುಕ್ರರ ಯುತಿ ನೆರವೇರಲಿದ್ದು, ಈ ಯುತಿ ಹಲವು ಜಾತಕದವರ ಪಾಲಿಗೆ ಅತ್ಯಂತ ಶುಭ ಫಲಪ್ರದ ಸಾಬೀತಾಗಲಿದೆ. ಆ ಅದೃಷ್ಟವಂತ ರಾಶಿಗಳು ಯಾವುದು ತಿಳಿದುಕೊಳ್ಳೋಣ ಬನ್ನಿ,
Safala Ekadashi 2022 Effect: ಇಂದು ಎಂದರೆ 19 ಡಿಸೆಂಬರ್ 2022ರ ಸೋಮವಾರದಂದು ಈ ವರ್ಷದ ಕೊನೆಯ ಸಫಲ ಏಕಾದಶಿ ಆಗಿದ್ದು, ಇಂದು ಮೂರು ಮಂಗಳಕರ ಯೋಗಗಳು ರೂಪುಗೊಳ್ಳುತ್ತಿವೆ. ಇಂದು ರೂಪುಗೊಳ್ಳುತ್ತಿರುವ ಬುಧಾದಿತ್ಯ ಯೋಗ, ಲಕ್ಷ್ಮೀ ನಾರಾಯಣ ಯೋಗ ಮತ್ತು ತ್ರಿಗ್ರಾಹಿ ಎಂಬ ಮೂರು ಶುಭ ಯೋಗಗಳು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಆದರೂ, ನಾಲ್ಕು ರಾಶಿಯವರಿಗೆ ಈ ಸಮಯವನ್ನು ಬಹಳ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ.
Safala Ekadashi 2022: ಕೆಲಸದಲ್ಲಿ ಯಶಸ್ಸನ್ನು ತರುವ ಸಫಲ ಏಕಾದಶಿಯ ಉಪವಾಸವನ್ನು ನಾಳೆ ಅಂದರೆ ಡಿಸೆಂಬರ್ 19ರಂದು ಆಚರಿಸಲಾಗುತ್ತದೆ. ಸಫಲ ಏಕಾದಶಿಯಂದು ಮಾಡಿದ ಶುಭ ಯೋಗಗಳು ಅದರ ಮಹತ್ವವನ್ನು ಮತ್ತಷ್ಟು ಹೆಚ್ಚಿಸಲಿವೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಕೆಲವು ವಿಶೇಷ ಯೋಗಗಳು ಅತ್ಯಂತ ಶ್ರೀಮಂತ ಮತ್ತು ಪ್ರಸಿದ್ಧ ವ್ಯಕ್ತಿಗಳ ಕೈಯಲ್ಲಿ ರೂಪುಗೊಳ್ಳುತ್ತವೆ. ಪರ್ವತ ಯೋಗವು ಸಹ ಅಂತಹ ಮಂಗಳಕರ ಯೋಗವಾಗಿದೆ, ಇದು ವ್ಯಕ್ತಿಯನ್ನು ಶ್ರೀಮಂತರನ್ನಾಗಿ ಮಾಡಿ ಹೆಚ್ಚಿನ ಖ್ಯಾತಿ ತರುತ್ತದೆ.
ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ಏಕಾದಶಿ ಉಪವಾಸವನ್ನು ಪ್ರತಿ ತಿಂಗಳು ಎರಡೂ ಕಡೆಯ ಏಕಾದಶಿ ದಿನದಂದು ಆಚರಿಸಲಾಗುತ್ತದೆ. ಪ್ರತಿ ಏಕಾದಶಿಗೂ ತನ್ನದೇ ಆದ ಮಹತ್ವವಿದೆ. ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಉತ್ಪನ್ನ ಏಕಾದಶಿ ಎಂದು ಕರೆಯಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.