ಶೀಘ್ರವೇ ಸರ್ಕಾರಿ ಸ್ವಾಮ್ಯದ ನಾಲ್ಕು ಬ್ಯಾಂಕುಗಳು ಖಾಸಗೀಕರಣಗೊಳ್ಳಲಿವೆ. ಸರ್ಕಾರ ಬಗ್ಗೆ ಫೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲ ಸಂಸ್ಥೆಗಳನ್ನು ಉಳಿಸಬೇಕಾದರೆ ಖಾಸಗೀಕರಣ ಅನಿವಾರ್ಯ ಎಂದಿದೆ ಸರ್ಕಾರ..
ಸಾಲ ಪಡೆದವರಿಗೆ ಹಾಗೂ ಸಾಲ ಪಡೆಯುವವರಿಗೆ ಖುಷಿಯ ಸುದ್ದಿಯನ್ನು ಕೊಟ್ಟಿದೆ ಭಾರತೀಯ ರಿಸರ್ವ್ ಬ್ಯಾಂಕ್ (RBI). ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.
ಲಕ್ಷ್ಮಿ ವಿಲಾಸ್ ಬ್ಯಾಂಕಿನ ಶಾಖೆಗಳು ಇಂದಿನಿಂದ ಅದರ ಹೊಸ ಹೆಸರು ಡಿಬಿಎಸ್ ಬ್ಯಾಂಕ್ ಇಂಡಿಯಾದೊಂದಿಗೆ ಕಾರ್ಯನಿರ್ವಹಿಸಲಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಲಕ್ಷ್ಮಿ ವಿಲಾಸ್ ಬ್ಯಾಂಕ್ ಹೆಸರನ್ನು ಡಿಬಿಎಸ್ ಬ್ಯಾಂಕ್ ಇಂಡಿಯಾ ಎಂದು ಬದಲಾಯಿಸಿದೆ.
ವಿದ್ಯುತ್ ಬಿಲ್, ವಾಟರ್ ಬಿಲ್, ಮೊಬೈಲ್ ಬಿಲ್ ಅಥವಾ ಗ್ಯಾಸ್ ಬಿಲ್ ತುಂಬಲು ನೀವು ಪ್ರತಿ ಬಾರಿ ವಿಭಿನ್ನ ಅಪ್ಲಿಕೇಶನ್ಗಳಿಗೆ ಹೋಗಬೇಕಾಗಿಲ್ಲ. ಖಾಸಗಿ ವಲಯದ ದೊಡ್ಡ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ವಾಟ್ಸಾಪ್ನಲ್ಲಿ ಹಲವು ಸೌಲಭ್ಯಗಳನ್ನು ಬಿಡುಗಡೆ ಮಾಡಿದೆ.
ದೇಶದ ಖಾಸಗಿ ವಲಯದ ಅತಿ ದೊಡ್ಡ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ನಗದು ವಹಿವಾಟನ್ನು ಕಡಿಮೆ ಮಾಡಲು ಗ್ರಾಹಕರನ್ನು ಎಚ್ಚರಿಸಿದೆ. ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಈ ತಿಂಗಳಿನಿಂದ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ ಎಂದು ಬ್ಯಾಂಕ್ ಹೇಳಿದೆ.
ಒಂದು ವೇಳೆ ನೀವು ಮನೆ ಖರೀದಿಸುವ ಸಿದ್ಧತೆ ನಡೆಸುತ್ತಿದ್ದರೆ ಹಾಗೂ ಅದಕ್ಕಾಗಿ ಅತ್ಯಂತ ಅಗ್ಗದ ದರದಲ್ಲಿ ಗೃಹಸಾಲ ಹುಡುಕಾಟದಲ್ಲಿದ್ದಾರೆ, ಇಂದು ನಾವು ನಿಮ್ಮ ಮುಂದೆ ಒಟ್ಟು 10 ಬ್ಯಾಂಕ್ ಗಳ ಪಟ್ಟಿಯನ್ನು ಸಾದರುಪಡಿಸುತ್ತಿದ್ದೇವೆ. ಇವುಗಳಲ್ಲಿ SBI, HDFC,ICICI BANK ಗಳಂತಹ ದಿಗ್ಗಜ ಬ್ಯಾಂಕ್ ಗಳು ಶಾಮೀಲಾಗಿವೆ.
ಚೀನಾದ ಬ್ಯಾಂಕ್ ನಿರಂತರವಾಗಿ ಬಿಕ್ಕಟ್ಟಿನಲ್ಲಿದೆ, ಹೆಚ್ಚಿನ ಬೆಲೆಗಳಿಂದಾಗಿ ತೈಲ ಕಂಪನಿಗಳು ಸಹ ಇಳಿಜಾರಿನಲ್ಲಿ ಇಳಿಯುತ್ತಿವೆ, ಇದರ ಜೊತೆಗೆ, ಚೀನಾದಲ್ಲಿ ಆಹಾರದ ಕೊರತೆಯೂ ಇದೆ, ಆದರೆ ಈ ಎಲ್ಲದರ ಹೊರತಾಗಿಯೂ, ಚೀನಾ ಭಾರತದ ಲಡಾಖ್ ಅನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ವಿಭಿನ್ನ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದೆ.
ನಿಮಗೆ ಇದ್ದಕ್ಕಿದ್ದಂತೆ ಹಣ ಬೇಕು, ಆದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಿದ್ದರೆ, ನೀವು ಏನು ಮಾಡುತ್ತೀರಿ? ಸ್ನೇಹಿತರು ಅಥವಾ ಸಂಬಂಧಿಕರಿಂದ ಹಣವನ್ನು ಕೇಳಿ ತೆಗೆದುಕೊಳ್ಳಬಹುದು. ಆದರೆ ಇದು ಎಲ್ಲಾ ಸಮಯದಲ್ಲೂ ಸಾಧ್ಯವೇ?
ರೇಲ್ವೆ ನೇಮಕಾತಿ ಮಂಡಳಿ, ಸಿಬ್ಬಂದಿ ನೇಮಕಾತಿ ಆಯೋಗ ಮತ್ತು ಐಬಿಪಿಎಸ್ ಮೂಲಕ ನಡೆಸಲಾಗುವ ಪ್ರಾಥಮಿಕ ಅರ್ಹತಾ ಪರೀಕ್ಷೆಗಳಿಗಾಗಿ Common Eligibility Test ಆಯೋಜಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.
ರೈಲ್ವೆ, ಬ್ಯಾಂಕ್ ಮತ್ತು ಎಸ್ಎಸ್ಸಿಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ) ನಡೆಸಲು ರಾಷ್ಟ್ರೀಯ ನೇಮಕಾತಿ ಏಜೆನ್ಸಿ ಸ್ಥಾಪಿಸಲು ಕ್ಯಾಬಿನೆಟ್ ಬುಧವಾರ ಅನುಮೋದನೆ ನೀಡಿದೆ.ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಈ ಕ್ರಮವು ದೇಶದ ಉದ್ಯೋಗ ಅರಸುತ್ತಿರುವ ಯುವಕರಿಗೆ ಅನುಕೂಲವಾಗಲಿದೆ ಎಂದು ಪ್ರತಿಪಾದಿಸಿದರು.
ಲಡಾಖ್ ಗಡಿ ವಿವಾದದ ಬಳಿಕ ಭಾರತದಲ್ಲಿ ಚೀನೀ ಸರಕುಗಳನ್ನು ಬಹಿಷ್ಕರಿಸಲಾಗುತ್ತಿದೆ. ಜನರು ಚೀನಾದ ವಸ್ತುಗಳನ್ನು ಖರೀದಿಸುವುದನ್ನು ನಿಲ್ಲಿಸುತ್ತಿದ್ದಾರೆ. ಆದರೆ ಚೀನಾಗೆ ಯಾಕೋ ಗೊತ್ತಿಲ್ಲ ಭಾರತದ ವಿಷಯಗಳೇ ಇಷ್ಟವಾಗುತ್ತಿವೆ. ಚೀನಾದ ಸೆಂಟ್ರಲ್ ಬ್ಯಾಂಕ್ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಭಾರತದ ಖಾಸಗಿ ವಲಯದ ದೈತ್ಯ ಐಸಿಐಸಿಐ ಬ್ಯಾಂಕಿನಲ್ಲಿ ಹೂಡಿಕೆ ಮಾಡಿರುವ ಕುರಿತು ವರದಿಯಾಗಿದೆ.
ಆಗಸ್ಟ್ ತಿಂಗಳಿನಿಂದ ಹಬ್ಬಗಳು ಮತ್ತು ರಾಷ್ಟ್ರೀಯ ರಜಾದಿನಗಳು ಆರಂಭವಾಗುತ್ತಿವೆ. ಹೀಗಾಗಿ ಒಟ್ಟು 16 ದಿನಗಳ ಕಾಲ ಬ್ಯಾಂಕ್ ಗಳು ಬಂದ್ ಇರಲಿವೆ ಇಂತಹ ಪರಿಸ್ಥಿತಿಯಲ್ಲಿ ಈ ರಜಾದಿನಗಳ ಪಟ್ಟಿ ನಿಮ್ಮ ಬಳಿಯೂ ಇರಲಿ. ಇದರಿಂದ ನಿಮ್ಮ ಬ್ಯಾಂಕ್ ಗೆ ಸಂಬಂಧಿತ ಯಾವುದೇ ಮುಖ್ಯ ಕೆಲಸಗಳು ನಿಲ್ಲುವುದಿಲ್ಲ.
ಡಿಜಿಟಲ್ ಬ್ಯಾಂಕಿಂಗ್ ನ ಈ ಯುಗದಲ್ಲಿಯೂ ಕೂಡ ಚೆಕ್ ಗಳು ಇನ್ನೂ ಕೂಡ ತಮ್ಮ ಪ್ರಾಮುಖ್ಯತೆಯನ್ನು ಹೊಂದಿವೆ. ಇಂದಿಗೂ, ವ್ಯವಹಾರ ಅಥವಾ ಬ್ಯಾಂಕ್ ಅಥವಾ ಕೆಲಸದ ಸಮಯದಲ್ಲಿ ರದ್ದಾದ ಚೆಕ್ ಸಲ್ಲಿಸಲು ಹೇಳಲಾಗುತ್ತದೆ.
ಮೂರು ತಿಂಗಳವರೆಗೆ ಯಾವುದೇ ವೇತನ ಖಾತೆಯಲ್ಲಿ ಸಂಬಳ ಬರದಿದ್ದರೆ, ಅದನ್ನು ಉಳಿತಾಯ ಖಾತೆಯಾಗಿ ಪರಿವರ್ತಿಸಲಾಗುತ್ತದೆ. ಉಳಿತಾಯ ಖಾತೆಯನ್ನು ಪರಿವರ್ತಿಸಿದಂತೆ ಖಾತೆಯ ಬಗ್ಗೆ ಬ್ಯಾಂಕಿನ ನಿಯಮಗಳು ಬದಲಾಗುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.