ಒಡಿಶಾದ ಖ್ಯಾತ ರ್ಯಾಪರ್ ಬೆಂಗಳೂರಲ್ಲಿ ಆತ್ಮಹತ್ಯೆ
ಬೆಂಗಳೂರಿನ ಕಾಡುಬೀಸನಹಳ್ಳಿಯಲ್ಲಿ ಸೂಸೈಡ್
ಅಪಾರ್ಟ್ಮೆಂಟ್ನಲ್ಲಿ ವಿಷ ಸೇವಿಸಿ ಸಾವಿಗೆ ಶರಣು
ಇಂಜಿನಿಯರ್ ಆಗಿದ್ದ ಖ್ಯಾತ ರ್ಯಾಪರ್ ಅಭಿನವ್ ಸಿಂಗ್
ಪತ್ನಿ ಕಿರುಕುಳಕ್ಕೆ ಆತ್ಮಹತ್ಯೆ ಎಂದು ಕುಟುಂಬಸ್ಥರ ಆರೋಪ
ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಅಸಮಾಧಾನಗೊಂಡ ದ್ರಾವಿಡ್ ಕನ್ನಡದಲ್ಲಿ ಚಾಲಕನೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವುದು ಸೆರೆಯಾಗಿದೆ. ಅವರು ಹೊರಡುವ ಮೊದಲು ಸರಕು ವಾಹನ ಚಾಲಕನ ಫೋನ್ ಸಂಖ್ಯೆ ಮತ್ತು ನೋಂದಣಿ ಸಂಖ್ಯೆಯನ್ನು ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ
Viral Video: ಆತ ಜೀವನ ನಡೆಸಲು ಪುಡ್ ಡೆಲಿವರಿ ಕೆಲಸ ಮಾಡುತ್ತಿದ್ದ. ಪ್ರತಿನಿತ್ಯ ಹೋಟೆಲ್ ಗಳಲ್ಲಿ ಪುಡ್ ಪಾರ್ಸಲ್ ಪಡೆದು ಮನೆ ಮನೆಗೆ ಡೆಲಿವರಿ ನೀಡುತ್ತಿದ್ದ, ಆದರೆ ಅಂದು ಹೋಟೆಲ್ ನವರು ಪುಡ್ ಕೊಡಲು ತಡ ಮಾಡಿದ್ದನ್ನು ಪ್ರಶ್ನೆ ಮಾಡಿದಕ್ಕೆ ಹೋಟೆಲ್ ನ ನಾಲ್ಕೈದು ಯುವಕರು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಎಲ್ಲಿ ಯಾಕೆ ಏನಾಯಿತು ಅಂತೀರ ಹಾಗಾದರೆ ಈ ಸ್ಟೋರಿ ಓದಿ...
ಬೆಂಗಳೂರಿನಲ್ಲಿ ಪುಡ್ ಡೆಲಿವರಿ ಬಾಯ್ ಗೆ ಹಿಗ್ಗಾಮುಗ್ಗ ಥಳಿತ
ರೆಸ್ಟೋರೆಂಟ್ ಸಿಬ್ಬಂದಿಯಿಂದ ಡೆಲಿವರಿ ಬಾಯ್ ಮೇಲೆ ಹಲ್ಲೆ ಆರೋಪ
ಪುಡ್ ತಡವಾಗಿ ಕೊಟ್ಟಿದ್ದನ್ನ ಪ್ರಶ್ನಿಸಿ ಹಲ್ಲೆ ಮಾಡಿರುವ ರೆಸ್ಟೋರೆಂಟ್ ಸಿಬ್ಬಂದಿಗಳು
ರಾಜಧಾನಿ ಕಾಡಲಿದೆ ಮತ್ತೊಂದು ಬೆಲೆ ಏರಿಕೆ ಭೂತ
ಸಿಲಿಕಾನ್ ಸಿಟಿ ಜನರಿಗೆ ಮತ್ತೊಂದು ಶಾಕ್ ನಿಕ್ಕಿ..!
15 ದಿನದಲ್ಲಿ ಏರಿಕೆ ಆಗಲಿದೆ ಕಾವೇರಿ ವಾಟರ್ ಬಿಲ್..!
BWSSB ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಿಕೆಶಿ ಸುಳಿವು
ಇನ್ಮೇಲೆ ಉಚಿತ ನೀರು ಇಲ್ಲ, 1 ಪೈಸೆಯಾದ್ರೂ ಕೊಡ್ಬೇಕು!
Viral Post : ಕನ್ನಡ ಕಲಿಯಲು ಇಷ್ಟಪಡದ ಉತ್ತರ ಭಾರತ ಮತ್ತು ನೆರೆಯ ರಾಜ್ಯಗಳ ಜನರಿಗೆ ಬೆಂಗಳೂರು ಮುಚ್ಚಲಾಗಿದೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.. ಅಲ್ಲದೆ, ಇದಕ್ಕೆ ಹಲವಾರು ಪರ ಭಾಷಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
ಬೆಂಗಳೂರಿನಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇ*ಪ್ & ರಾಬರಿ.!
ಬಸ್ಗಾಗಿ ಕಾಯುತ್ತಿದ್ದ ಮಹಿಳೆಯನ್ನ ಕರೆದೊಯ್ದು ರೇಪ್
ತಮಿಳುನಾಡಿನಿಂದ ಬೆಂಗಳೂರಿಗೆ ಬರುತ್ತಿದ್ದ ಮಹಿಳೆ
ಬೆಂಗಳೂರು ಕೇಂದ್ರ ಮಹಿಳಾ ಠಾಣೆಗೆ ಮಹಿಳೆ ದೂರು
ರ್ಯಾಷ್ ಡ್ರೈವ್ ಮಾಡುವವರೇ ಈ ಸುದ್ದಿ ಮಿಸ್ ಮಾಡಬೇಡಿ
ಆತುರ ಅವಸರದಿ ಕೊನೆಯ ಕ್ಷಣದಲ್ಲಿ ಗಾಡಿ ತೆಗೆದು ಸ್ಪೀಡ್ ಓಡಿಸುವವರೆ ಬಿ ಕೇರ್ ಫುಲ್
ನಿಮ್ಮ ಪ್ರೀತಿ ಪಾತ್ರರ ಪ್ರಾಣ ಕ್ಷಣ ಮಾತ್ರದಲ್ಲಿ ಹಾರಿ ಹೋಗುತ್ತೆ ಹುಷಾರ್
ತನ್ನದಲ್ಲದ ತಪ್ಪಿಗೆ ಬದುಕಿಗೆ ವಿದಾಯ ಹೇಳಿದ ಬಾಳಿ ಬದುಕ ಬೇಕಿದ್ದ ಹುಡುಗ
ಓವರ್ ಟೇಕ್ ಮಾಡಲು ಹೋಗಿ 10 ವರ್ಷದ ಬಾಲಕನ ಉಸಿರಾಟವೇ ಸ್ಟಾಪ್
Namma Yatri: ನಮ್ಮ ಯಾತ್ರಿ ಆ್ಯಪ್ ಮೂಲಕ ನಮಗೆ ಇಷ್ಟಬಂದ ಜಾಗಕ್ಕೆ ಬುಕ್ ಮಾಡಿಕೊಳ್ಳಬಹುದು, ರೆಟ್ ಕೂಡ ಕಡಿಮೆ ಇರುತ್ತದೆ ಎಂಬ ಸಮಾಧಾನ ಸಿಕ್ಕಿತ್ತು. ಆದರೀಗ ನಮ್ಮ ಯಾತ್ರಿ ಡ್ರೈವರ್ ಗಳೂ ಕಿರಿಕಿರಿ ಮಾಡುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬರುತ್ತಿವೆ.
2024 Karnataka Crime cases : ಅಪರಾಧ ಲೋಕದಲ್ಲಿ ರಾಜಕೀಯ, ಸಿನಿಮಾ ಸೇರಿ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ವ್ಯಕ್ತಿಗಳೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರುವುದು ಹೊಸದೇನಲ್ಲ. ಆದರೆ ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಇಂದು ಶೇಷಾದ್ರಿಪುರಂನಲ್ಲಿ ಅಕ್ರಮ ಕಟ್ಟಡ ಒಂದನ್ನ ಅಧಿಕಾರಿಗಳ ತಂಡ ಸರ್ವೇ ನಡೆಸಿತು. ಈ ವೇಳೆ ನಿರ್ಮಾಣ ಹಂತದ ಹಾಗೂ ಮತ್ತೊಂದು ಬೃಹತ್ ವಸತಿ ಕಟ್ಟಡದ ಮಾಲೀಕರ ನಡುವೆ ತೀವ್ರ ವಾಗ್ವಾದ ಉಂಟಾಗಿತ್ತು.
Gold Rate Today: ಕಳೆದ ಒಂದು ವಾರದಿಂದ ಬಾರೀ ಇಳಿಕೆ ಕಾಣುತ್ತಿದ್ದ ಬಂಗಾರ ಇಂದು ಏರುಗತಿಯಲ್ಲಿ ಸಾಗಿದೆ.. ಹಾಗಾದರೇ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ ಎನ್ನುವುದನ್ನು ಇಲ್ಲಿ ತಿಳಿಯೋಣ..
ಐರಾವತ 2.0 ಮಾದರಿಯ 20 ಬಸ್ಗಳು ಅಕ್ಟೋಬರ್ ಕೊನೆಯೊಳಗೆ ಕೆಎಸ್ಆರ್ಟಿಸಿಗೆ ಸೇರ್ಪಡೆಗೊಳ್ಳಲಿದೆ.
ಬಸ್ ವಿಶೇಷತೆ: ಶಕ್ತಿಶಾಲಿ ಹ್ಯಾಲೊಜೆನ್ ಹೆಡ್ಲೈಟ್ ಮತ್ತು ಹಗಲು ಚಾಲನಾ ಲೈಟ್ಗಳೊಂದಿಗೆ ಹೊಸ ಮಾದರಿಯ ಸುಂದರವಾದ ಒಳಾಂಗಣ ವಿನ್ಯಾಸ ಮತ್ತು ಬಾಹ್ಯವಾಗಿ ಸ್ಕ್ಯಾಂಡಿನೇವಿಯನ್ ವಿನ್ಯಾಸವನ್ನು ಈ ಬಸ್ ಹೊಂದಿದೆ.
ಇಂಧನ ದಕ್ಷತೆ ಹೆಚ್ಚಿರುವ ಏರೋಡೈನಾಮಿಕ್ ವಿನ್ಯಾಸ ಅಳವಡಿಸಲಾಗಿದೆ. ಸುಧಾರಿತ ಎಂಜಿನ್, ಅಗ್ನಿ ಅವಘಡ ಎಚ್ಚರಿಕೆ ಮತ್ತು ಸುರಕ್ಷತೆ ವ್ಯವಸ್ಥೆ ಅಳವಡಿಸಲಾಗಿದೆ.
Bangalore mahalakshmi case : ಮಹಾಲಕ್ಷ್ಮಿಯನ್ನು ಭೀಕರವಾಗಿ ಕೊಂದು ಮುಕ್ತಿ ರಂಜನ್ ರಾಯ್ ಬೆಂಗಳೂರು ಬಿಟ್ಟು ಪರಾರಿಯಾಗಿದ್ದ ಎಂಬ ಮಾಹಿತಿ ಇದೆ. ಅಲ್ಲದೆ, ಆತ ಪಶ್ಚಿಮ ಬಂಗಾಳದಲ್ಲಿ ಇದ್ದಾನೆ ಎಂದು ಪೊಲೀಸರಿಗೆ ಮಾಹಿತಿ ದೊರಕಿತ್ತು.. ಬೆಂಗಳೂರು ನಗರ ಪೊಲೀಸರ ಒಂದು ತಂಡ ಅಲ್ಲಿಗೆ ತೆರಳಿತ್ತು.. ಅಷ್ಟರಲ್ಲಿ...
ಬೆಂಗಳೂರು ಗೇಟ್ ಬಿದ್ದು ಬಾಲಕನ ಸಾವು ಪ್ರಕರಣ
ಮೃತ ನಿರಂಜನ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ
ಡಿಸಿಎಂ ಡಿ.ಕೆ.ಶಿವಕುಮಾರ್ರಿಂದ ಪರಿಹಾರ ಘೋಷಣೆ
ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳ ಅಮಾನತು ಮಾಡಿ ಆದೇಶ
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಕ್ರಮ
ಬೆಂಗಳೂರಿನಲ್ಲಿ ಗೇಟ್ ಬಿದ್ದು ಬಾಲಕ ಸಾವು ಪ್ರಕರಣ
ಸಹಾಯಕ ಅಭಿಯಂತರರು ಅಮಾನತು ಮಾಡಿ ಆದೇಶ
ಎಇ ಟಿ. ಶ್ರೀನಿವಾಸ್ ರಾಜು ಸೇವೆಯಿಂದ ಅಮಾನತು
ವಾರ್ಡ ನಂಬರ್ 77ರ ದತ್ತಾತ್ರೇಯ ವಾರ್ಡ್ ನ ಸಹಾಯಕ(ಎಇ)
BBMP ಉಪ ಆಯುಕ್ತ ಅಡಳಿತ ವಿಭಾಗದಿಂದ ಅಮಾನತು
ತಕ್ಷಣ ಜಾರಿಗೆ ಬರುವಂತೆ ಅದೇಶ ಹೊರಡಿಸಿದ ಪಾಲಿಕೆ
Viral News: ಆಟೋ ಚಾಲಕರು ಹೆಚ್ಚಿನ ಹಣಕ್ಕಾಗಿ ಡಿಮ್ಯಾಂಡ್ ಮಾಡ್ತಾರೆ ಅಂತಾನೆ ಓಲಾ, ಊಬರ್, ನಮ್ಮ ಯಾತ್ರಿಯಂತಹ ಆಪ್ ಗಳ ಮೂಲಕ ವಾಹನಗಳನ್ನು ಬುಕ್ ಮಾಡಲಾಗುತ್ತದೆ. ಆದರೆ, ಇಲ್ಲೊಬ್ಬ ಆಸಾಮಿ ಟ್ರಾಫಿಕ್ ಜಾಸ್ತಿ ಆಯ್ತು ಅಂತ ಖ್ಯಾತೆ ತೆಗೆದಿದ್ದಾನೆ. ವಿಡಿಯೋ ವೈರಲ್ ಆಗ್ತಿದ್ದಂತೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ...?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.