ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
ಸುಡು ಬಿಸಿಲಿನಿಂದ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ದೇಹವನ್ನು ತಂಪಾಗಿಡಲು, ಅನೇಕ ಜನರು ತಂಪು ಪಾನೀಯಗಳು ಮತ್ತು ತಂಪು ಪಾನೀಯಗಳನ್ನು ಕುಡಿಯಲು ಇಷ್ಟಪಡುತ್ತಾರೆ, ಆದರೆ ಈ ವಸ್ತುಗಳು ದೇಹಕ್ಕೆ ಆರೋಗ್ಯಕರವಲ್ಲ. ನೀವು ಹೆಚ್ಚಿನ ಪ್ರಮಾಣದಲ್ಲಿ ರಸಭರಿತವಾದ ಆಹಾರವನ್ನು ಸೇವಿಸಬೇಕು. ಖ್ಯಾತ ಆಹಾರ ತಜ್ಞ ಆಯುಷಿ ಯಾದವ್ ಅವರು ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಸೇವಿಸಬೇಕು ಎಂದು ಹೇಳಿದ್ದಾರೆ.
Summer Superfruit Watermelon: ಬಿಸಿಲಿನಿಂದ ಪಾರಾಗಲು ಜನರು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.. ಝಳದಿಂದಾಗಿ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಮಾರಾಟವೂ ಚುರುಕುಗೊಂಡಿದೆ.. ಆದರೆ ಈ ಹಣ್ಣನ್ನು ಮೊದಲು ಎಲ್ಲಿ ಬೆಳೆಯಲಾಯಿತು? ಅದು ಭಾರತಕ್ಕೆ ಹೇಗೆ ತಲುಪಿತು? ಇದೆಲ್ಲವನ್ನೂ ಇದೀಗ ತಿಳಿಯೋಣ..
ಸೇಬು ತಿನ್ನುವುದರಿಂದ ದೇಹದ ಹಲವಾರು ತೊಂದರೆಗಳನ್ನು ದೂರ ಇಡಬಹುದು ಮತ್ತು ಇದರಿಂದ ಜೀವಸತ್ವಗಳು, ಖನಿಜಗಳನ್ನು ನೀಡುತ್ತದೆ. ಹಾಗಾಗಿ ಸೇಬು ತಿನ್ನುವುದರಿಂದ ವೈದ್ಯರಿಂದ ದೂರ ಇಡಬಹುದಾಗಿದೆ ಎಂದು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದಾರೆ. ಹಾಗಾದ್ರೆ ಅದರ ಪ್ರಯೋಜನಗಳೇನು ತಿಳಿಯಿರಿ.
ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನುವುದೆಂದರೆ ಎಲ್ಲರಿಗೂ ಖುಷಿಯಾಗುತ್ತದೆ ಈ ಕಾರಣದಿಂದ ಹೆಚ್ಚಾಗಿ ಎಲ್ಲರೂ ಮನೆಯಲ್ಲಿ ಕಲ್ಲಂಗಡಿಯನ್ನು ಇರಿಸಿಯೇ ಇರುತ್ತಾರೆ ಆದರೆ ಅದನ್ನು ಕತ್ತರಿಸಿ ಫ್ರಿಡ್ಜ್ ಅಲ್ಲಿ ಇಟ್ಟು ತಿನ್ನುವುದರಿಂದ ಹಾನಿಕಾರಕವಾಗುತ್ತದೆ
Tomato juice : ಟೊಮೆಟೊದಲ್ಲಿ ವಿಟಮಿನ್, ಮಿನರಲ್ಸ್, ಪ್ರೊಟೀನ್, ಪೊಟ್ಯಾಶಿಯಂ ಹಾಗೂ ಫೋಲೇಟ್ ಅಂಶವಿದ್ದು, ಬೇಸಿಗೆಯಲ್ಲಿ ಟೊಮೆಟೊ ತಿನ್ನುವುದರಿಂದ ಹಲವಾರು ಲಾಭಗಳಿವೆ. ಏನೆಲ್ಲಾ ಲಾಭಗಳಿವೆ ಇಲ್ಲಿದೆ ತಿಳಿದುಕೊಳ್ಳಿ.
Custard Apple: ಸೀತಾಫಲ ಶ್ವಾಸಕೋಶದ ಮಾಲಿನ್ಯಕಾರಕಗಳ ನಿರ್ವಿಶೀಕರಣಸೀತಾಫಲಗಳ ಬಹುಮುಖತೆಯು ವಿವಿಧ ಪಾಕಶಾಲೆಯ ಅನ್ವಯಿಕೆಗಳಿಗೆ ಅವಕಾಶ ನೀಡುತ್ತದೆ, ಅವುಗಳನ್ನು ಸುಸಂಗತವಾದ ಆಹಾರದ ಸುಲಭವಾಗಿ ಸಂಯೋಜಿತ ಘಟಕವನ್ನಾಗಿ ಮಾಡುತ್ತದೆ.
Sapota Fruit : ಭಾರತದ ಪಶ್ಚಿಮ ಮತ್ತು ದಕ್ಷಿಣ ರಾಜ್ಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಚಿಕು ಅಗ್ಗವಾಗಿ ಸಿಗುತ್ತದೆ. ಆದರೆ ಪೌಷ್ಟಿಕಾಂಶಗಳ ಮೂಲವಾಗಿದೆ. ಈ ಹಣ್ಣು ನಿಮ್ಮ ಮೂಳೆಗಳು, ಹೃದಯ, ಚರ್ಮ ಮತ್ತು ಶ್ವಾಸಕೋಶಗಳಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಅಲ್ಲದೇ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
Guava Benefits: ಪೇರಳೆ ಹಣ್ಣನ್ನು ತಿನ್ನುವುದರಿಂದ ನೀವು ಫಿಟ್ ಆಗಿರಬಹುದು. ಮಾತ್ರವಲ್ಲ ಹೊಟ್ಟೆಯಲ್ಲಿನ ಕೊಬ್ಬಿನ ಸಮಸ್ಯೆಯನ್ನು ನಿವಾರಿಸಲು ಕೂಡ ಪೇರಳೆ ಹಣ್ಣಿನ ಸೇವನೆ ಉತ್ತಮ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಚಳಿಗಾಲದಲ್ಲಿ ಪೇರಳೆ ಹಣ್ಣು ಎಂದರೆ ಸೀಬೆಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಯಾವೆಲ್ಲಾ ಪ್ರಯೋಜನಗಳು ಲಭ್ಯವಾಗಲಿದೆ ಎಂದು ತಿಳಿಯೋಣ...
preserving vegetables without refrigeration: ಆವಕಾಡೊ, ಬಾಳೆಹಣ್ಣು, ಕಿವಿ, ಮಾವಿನಹಣ್ಣು, ಪೇರಳೆ, ಪ್ಲಮ್ ನಂತಹ ಅನೇಕ ಹಣ್ಣುಗಳು ಎಥಿಲೀನ್ ಎಂಬ ಅನಿಲವನ್ನು ಹೊಂದಿವೆ. ಈ ಅನಿಲವು ಸೂಕ್ಷ್ಮವಾಗಿರುವ ಆಹಾರವನ್ನು ಬೇಗ ಹಣ್ಣಾಗುವಂತೆ ಮಾಡುತ್ತದೆ. ಆದ್ದರಿಂದ, ಎಥಿಲೀನ್-ಉತ್ಪಾದಿಸುವ ಆಹಾರಗಳನ್ನು ಎಥಿಲೀನ್-ಸೂಕ್ಷ್ಮ ಆಹಾರಗಳಾದ ಸೇಬುಗಳು, ಕೋಸುಗಡ್ಡೆ, ಕ್ಯಾರೆಟ್ಗಳು, ಸೊಪ್ಪುಗಳು ಮತ್ತು ಕಲ್ಲಂಗಡಿಗಳಿಂದ ದೂರ ಇರಿಸಿ.
ಹಣ್ಣು ಖರೀದಿಸುವ ವೇಳೆ, ಕೆಲವು ಹಣ್ಣುಗಳು ಮೇಲೆ ಸ್ಟಿಕ್ಕರ್ ಇರುವುದನ್ನು ನೀವು ಎಂದಾದರೂ ಗಮನಿಸಿದ್ದೀರಾ. ಈ ಸ್ಟಿಕರ್ ಗಳನ್ನು (Fruit Labels)ಯಾಕೆ ಹಾಕಿರುತ್ತಾರೆ ಅನ್ನೋ ಬಗ್ಗೆ ಯಾವತ್ತಾದರೂ ಯೋಚಿಸಿದ್ದೀರಾ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.