ಮುಂದಿನ ವರ್ಷ ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ ಮುಂಚಿತವಾಗಿ ಈಗ ಕಾಂಗ್ರೆಸ್ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆ ನೀಡಿರುವ ಹೇಳಿಕೆ ಈಗ ಮಹಾರಾಷ್ಟ್ರದ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಸೂಚನೆಯನ್ನು ನೀಡಿದೆ.
ಮುಂಬೈನ ದಾದರ್ನಲ್ಲಿ ಸೇನಾ ಭವನದ ಹೊರಗೆ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ನಿನ್ನೆ ನಡೆದ ಘರ್ಷಣೆಯ ನಂತರ ಶಿವಸೇನೆ ಸಂಜಯ್ ರೌತ್ ಅವರು ಬಿಜೆಪಿಯ ಗೂಂಡಾಗಿರಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು 'ಗೂಂಡಾಗಳು ಎಂದು ಯಾರೂ ನಮಗೆ ಪ್ರಮಾಣಪತ್ರವನ್ನು ನೀಡುವ ಅಗತ್ಯವಿಲ್ಲ, ನಮಗೆ ಪ್ರಮಾಣೀಕರಿಸಲಾಗಿದೆ" ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
Corona Vaccine - ಮಹಾರಾಷ್ಟ್ರದ ನಾಸಿಕ್ (Nashik) ಮೂಲದ ಅರವಿಂದ್ ಜಗನ್ನಾಥ್ ಸೋನಾರ್ (Aravind Jagannath Sonar) ಕೆಲವು ದಿನಗಳ ಹಿಂದೆ ಕರೋನಾ ಲಸಿಕೆಯ ಎರಡನೇ ಪ್ರಮಾಣವನ್ನು (Vaccine Second Dose) ತೆಗೆದುಕೊಂಡಿದ್ದಾರೆ. ವೃದ್ಧರಾಗಿರುವ ಅರವಿಂದ ಅವರು ಕರೋನಾ ಲಸಿಕೆಯ ಎರಡನೇ ಪ್ರಮಾಣವನ್ನು ತೆಗೆದುಕೊಂಡಾಗಿನಿಂದ, ಅವರ ದೇಹದಲ್ಲಿ ಕಾಂತೀಯ ಶಕ್ತಿ (Magnetic Power) ಬಂದಿದೆ ಎಂದು ಹೇಳಿದ್ದಾರೆ.
Pune Fire Accident: ಪುಣೆ ಮೂಲದ SVS Aqua Technologies ಹೆಸರಿನ ಕಂಪನಿಯಲ್ಲಿ ಭೀಕರ ಅಗ್ನಿ ಅನಾಹುತ ಸಂಭವಿಸಿದ್ದು, ಸ್ಥಳದಲ್ಲಿಯೇ 12 ಜನರು ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂದು ಸೋಂಕಿನ ಹರಡುವಿಕೆಯನ್ನು ತಡೆಯಲು ರಾಜ್ಯದಲ್ಲಿ ವಿಧಿಸಿರುವ ನಿರ್ಬಂಧಗಳನ್ನು ಜೂನ್ 15 ರವರೆಗೆ ವಿಸ್ತರಿಸಲಾಗುವುದು ಎಂದು ಘೋಷಿಸಿದರು.
Building collapses in Maharashtra's Thane: ಅಪಘಾತ ಸಂಭವಿಸಿದ ಕಟ್ಟಡವು 26 ವರ್ಷ ಹಳೆಯದು. ಅಪಘಾತದ ನಂತರ ಕಟ್ಟಡವನ್ನು ಮೊಹರು ಮಾಡಲಾಗಿದೆ. ಮಹಾರಾಷ್ಟ್ರ ಸರ್ಕಾರದ (Maharashtra Government) ಸಚಿವ ಏಕನಾಥ್ ಶಿಂಧೆ ಮೃತರ ಸಂಬಂಧಿಕರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
Naxali Encounter In Gadchiroli - ಘಟನೆಯ ಕುರಿತು ಮಾಹಿತಿ ನೀಡಿರುವ ಗಡಚಿರೋಲಿ DIG ಸಂದೀಪ್ ಪಾಟೀಲ್, ಈ ಪೊಲೀಸ್ ಆಪರೇಶನ್ ನಲ್ಲಿ ಕನಿಷ್ಠ ಅಂದರೆ 13 ನಕ್ಸಲರನ್ನು ಮಟ್ಟಹಾಕಲಾಗಿದ್ದು, ಈ ಘರ್ಷಣೆ ಗಡಚಿರೋಲಿಯ ಪಟಾಪಲ್ಲಿ ಅರಣ್ಯ ಪ್ರದೇಶದಲ್ಲಿ ನಡೆದಿದೆ ಎಂದಿದ್ದಾರೆ.
Mucormycosis ಲಕ್ಷಣಗಳಲ್ಲಿ ಒಂದು ಬ್ಲಾಕ್ ಫಂಗಸ್ ಕೂಡ ಇದ್ದು, ಇದರಿಂದ ಶೇ.50 ರಷ್ಟು ರೋಗಿಗಳು ತಮ್ಮ ಪ್ರಾಣಕಳೆದುಕೊಂಡಿದ್ದಾರೆ. ಒಂದು ವೇಳೆ ಇದರಿಂದ ಜನರು ಪ್ರಾಣ ರಕ್ಷಿಸಿಕೊಂಡರು ಕೂಡ ಅವರು ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಇತರ ಇತರೆ ಲಕ್ಷಣಗಳಲ್ಲಿ ತಲೆನೋವು, ಜ್ವರ, ಕಣ್ಣು ಹಾಗೂ ಮೂಗಿನಲ್ಲಿ ನೋವು ಶಾಮೀಲಾಗಿವೆ.
Coronavirus Third Wave: ಕೊರೊನಾ ವೈರಸ್ (Covid-19) ನ ಮೂರನೆ ಅಲೆ ಮಕ್ಕಳ ಪಾಲಿಗೆ ಅಪಾಯಕಾರಿ ಸಾಬೀತಾಗಲಿದೆ. ಈ ಕುರಿತು ತಜ್ಞರು ಹೇಳುವ ಪ್ರಕಾರ, ಈ ಅವಧಿಯಲ್ಲಿ 12ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಲೊಂಕಿಗೆ ಗುರಿಯಾಗಲಿದ್ದಾರೆ ಹಾಗೂ ಮಹಾರಾಷ್ಟ್ರದಿಂದ ಇದು ಆರಂಭವಾಗುವ ಸಾಧ್ಯತೆ ಇದೆ ಎಂದಿದ್ದಾರೆ.
Free Vaccine - ಮಹಾರಾಷ್ಟ್ರದ (Maharashtra) ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ಈ ನಿರ್ಧಾರದಿಂದ ವ್ಯಾಕ್ಸಿನೆಶನ್ ಕಾರ್ಯಕ್ರಮ (Corona Vaccination Program) ಇನ್ನಷ್ಟು ಚುರುಕುಗೊಳ್ಳಲಿದೆ ಹಾಗೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಸಿಕೆಯನ್ನು (Corona Vaccine) ಹಾಕಿಸಿಕೊಳ್ಳಬಹುದು.
ಭಾರತವು ಸತತ ನಾಲ್ಕನೇ ದಿನಕ್ಕೆ ಮೂರು ಲಕ್ಷಕ್ಕೂ ಹೆಚ್ಚು ಕರೋನವೈರಸ್ ಪ್ರಕರಣಗಳನ್ನು ವರದಿ ಮಾಡಿದೆ, ಇದೇ ವೇಳೆ ಕೊರೊನಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ದಾಖಲಾದ ಮಹಾರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡುವುದಾಗಿ ಸಚಿವ ನವಾಬ್ ಮಲಿಕ್ ಘೋಷಿಸಿದರು.
ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 773 ಕೊರೊನಾ ಸಂಬಂಧಿತ ಸಾವುಗಳು,66,836 ಸಾವಿರ ಕೊರೊನಾ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ.ಕರೋನವೈರಸ್ ಕಾಯಿಲೆಯಿಂದ ಮಹಾರಾಷ್ಟ್ರದಲ್ಲಿ ಇದುವರೆಗೆ 41,61,676 ಪ್ರಕರಣಗಳು ಮತ್ತು 63,252 ಸಾವುಗಳು ವರದಿಯಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.