Baby Movie: ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿರುವ ಆನಂದ್ ದೇವರಕೊಂಡ ನಟನೆಯ ʼಬೇಬಿ ಚಿತ್ರʼ. ಆದರೆ ಇದರ ನಡುವೆ ರಕ್ಷಿತ್ ಶೆಟ್ಟಿ & ದೇವರಕೊಂಡ ನಡುವೆ ರಶ್ಮಿಕಾ ಇರುವ ಪೋಷ್ಟರ್ ವೈರಲ್ ಆಗಿದೆ.
ಭಾರತದ ಮೊದಲ ವಿದ್ಯುತ್ಚಾಲಿತ ಮೋಟರ್ಸೈಕಲ್ ತಯಾರಿಕಾ ಕಂಪನಿ ಟಾರ್ಕ್ ಮೋಟರ್ಸ್, ಬೆಂಗಳೂರಿನಲ್ಲಿ ತನ್ನ ಮೊದಲ ಅನುಭವ ವಲಯ (Experience Zone) ಉದ್ಘಾಟಿಸುವ ಮೂಲಕ ಕರ್ನಾಟಕ ರಾಜ್ಯ ಪ್ರವೇಶಿಸಿರುವುದಾಗಿ ಇಂದು ಇಲ್ಲಿ ಪ್ರಕಟಿಸಿದೆ.
ಜಯನಗರದ 5 ನೇ ಬ್ಲಾಕ್ನಲ್ಲಿರುವ ಈ 3S ಸೌಲಭ್ಯವು ಬ್ರ್ಯಾಂಡ್ನ ಕ್ರೇಟಸ್–ಆರ್(KRATOS-R) ಮೋಟರ್ಸೈಕಲ್ಗೆ ನೆಲೆಯಾಗಿದ್ದು, ಈ ಪ್ರದೇಶದ ಗ್ರಾಹಕರಿಗೆ ಮಾರಾಟ ಮತ್ತು ಮಾರಾಟದ ನಂತರದ ಸರ್ವೀಸ್ಗಳನ್ನು ನೀಡಲಿದೆ.
ಇದನ್ನೂ ಓದಿ: ನೀವು ಊಟದ ನಂತರ ಏಲಕ್ಕಿ ತಿಂತೀರಾ..! ತಪ್ಪದೇ ಈ ವಿಚಾರ ತಿಳಿದುಕೊಳ್ಳಿ
ನಗರದಲ್ಲಿ ರಾಬರಿ ಹಾಗೂ ಮನೆಗಳ್ಳತನ ಪ್ರಕರಣಗಳು ಕಂಟ್ರೋಲ್ ಗೆ ಬಂದಿದೆ. ಅಂಕಿ ಅಂಶಕಗಳನ್ನ ನೋಡಿದಾಗ ಕ್ರೈಂ ರೇಟ್ ಕಡಿಮೆ ಆಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿಕೆ ನೀಡಿದ್ದಾರೆ. ಚಾಮರಾಜಪೇಟೆಯ ಸಿಎಆರ್ ಮೈದಾನದಲ್ಲಿ ಸೇವಾ ಕವಾಯತು ಗೌರವ ಸ್ವೀಕರಿಸಿ ಮಾತನಾಡಿದರು.
2021 ರಲ್ಲಿ ನಡೆದ ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಆರೋಪಿಗಳ ಪ್ರಕರಣ ಪುನರ್ ಪರಿಶೀಲನೆ ಕುರಿತಂತೆ ಶಾಸಕ ತನ್ವೀರ್ ಸೇಠ್ ಪತ್ರ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೇ ವಿಚಾರದ ಬಗ್ಗೆ ಮಾಧ್ಯಮಗಳು ಕೇಳಿದೆ ಪ್ರಶ್ನೆಗೆ ನೋ ಕಮೇಂಟ್ಸ್ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಉತ್ತರಿಸಿದ್ದಾರೆ.
Ranjani Raghavan: ಪುಟ್ಟ ಗೌರಿ ಮೂಲಕ ಗಮನ ಸೆಳೆದ ನಟಿ ರಂಜನಿ ರಾಘವನ್, ಕನ್ನಡತಿ ಧಾರವಾಹಿ ಮೂಲಕ ಇನ್ನಷ್ಟು ಖ್ಯಾತಿ ಗಳಿಸಿದರು. ಇದೀಗ ಕೇರಳದ ವಯನಾಡಿನಲ್ಲಿ ನಿಸರ್ಗದ ಮಡಲಿಲ್ಲಿ ಕಾಲ ಕಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೊಗಳನ್ನು ಹಂಚಿಕೊಂಡಿದ್ಧಾರೆ.
Kanagana Ranaut: ಕಂಗನಾ ರಣಾವತ್ ಎಂದರೆ ಅವರ ಸಿನಿಮಾಕ್ಕಿಂತ ಮೊದಲು ಎಲ್ಲೂ ವಿಷಯದಲ್ಲೂ ಪ್ರತಿಕ್ರಿಯೆ ನೀಡಿ ವಿವಾದಗಳಿಂದಲೇ ಮೊದಲು ನೆನಪಿಗೆ ಬರುತ್ತಾರೆ. ಆದರೆ ಈ ಭಾರಿ ವಿಭಿನ್ನವಾಗಿ ವಿಭಿನ್ನ ಆಸೆ ಹೊರ ಹಾಕಿ ಟ್ರೋಲ್ ಆಗಿದ್ದಾರೆ.
Soujanya Case Protest For Justice: ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ಇದೀಗ ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿಯಿಂದ SIT ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
Amritdhare Serial Actress: ಅಮೃತಧಾರೆ ಸೀರಿಯಲ್ ಮೂಲಕ ಮನಗೆದಿರುವ ಭೂಮಿಕಾ ಪಾತ್ರಧಾರಿ ಛಾಯಾ ಸಿಂಗ್ ಈಗಾಗಲೇ ಎಲ್ಲರಿಗೂ ಹತ್ತಿರವಾದ ನಟಿ. ಈ ಧಾರವಾಹಿಯಲ್ಲಿ35 ವರ್ಷದ ಅವಿವಾಹಿತ ಯುವತಿ ನಟಿಸಿರುವ ಛಾಯಾ ಸಿಂಗ್ ಅವರ ನಿಜ ವಯಸ್ಸೆಷ್ಟು ಎಂಬುವುದು ಹಲವರ ಕೂತುಹಲ ಕಾರಿ ವಿಷಯವಾಗಿದೆ.
Today's Detail Of Dam Water Level: ರಾಜ್ಯದಲ್ಲಿ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಭತ್ತಿ ಹೋದ ಕೆರೆ ನದಿ, ಡ್ಯಾಂಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ. ನೀರಿನ ಮಟ್ಟ ,ಸಾಮರ್ಥ್ಯ ,ಇಂದಿನ ನೀರಿನ ಮಟ್ಟ, ಕಳೆದ ವರ್ಷ ನೀರಿನ ಮಟ್ಟ,ಒಳಹರಿವು,ಹೊರಹರಿವು ಎಲ್ಲದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.
Brand Bangalore Project: ಬೆಂಗಳೂರನ್ನು ಆಕರ್ಷಕ ನಗರವನ್ನಾಗಿ ರೂಪಿಸುವ ಸಲುವಾಗಿ ಬರುವಂತಹ ಶಿಫಾರಸುಗಳನ್ನು ಒಂದು ತಿಂಗಳ ಅವಧಿಯಲ್ಲಿ ಪರಿಗಣಿಸಿ, ಕನಿಷ್ಠ 20 ಯೋಜನೆಗಳನ್ನು ನಿಗಧಿತ ಸಮಯದೊಳಗಾಗಿ ಅನುಷ್ಠಾನಗೊಳಿಸಲು ಯೋಜನೆ ರೂಪಿಸಿಬೇಕು. ಅದಕ್ಕೆ ಬೇಕಾದಂತಹ ಎಲ್ಲಾ ರೀತಿಯ ತಯಾರಿಗಳನ್ನು ಮಾಡಲಾಗುತ್ತಿದೆ
Achar and Co Release Date: ‘ಪಿಆರ್ಕೆ ಪ್ರೊಡಕ್ಷನ್ಸ್ ಹೊಸಬರ ಬಾಳಿಗೆ ಬೆಳಕಾಗಿದೆ. ಪಾರ್ವತಮ್ಮ ರಾಜ್ ಕುಮಾರ್ ದಾರಿಯಲ್ಲಿ ಇದೀಗ ಅಶ್ವಿನಿ ಪುನೀತ್ ರಾಜ್ಕುಮಾರ್ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ. ಹಾಗೆಯೇ ಇವರ ನಿರ್ಮಾಣದ ರೆಟ್ರೋ ಕಥೆ ಆಧಾರಿತ ‘ಆಚಾರ್ ಆ್ಯಂಡ್ ಕೋ’ ಚಿತ್ರ ರೀಲಿಸ್ ಗೆ ಸಜ್ಜಾಗಿದೆ.
Crime News In Bangalore: ಪೊಲೀಸರಿಗೆ ಸಣ್ಣ ಸುಳಿವು ಸಿಕ್ಕರೂ ಸಾಕು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟುವ ಕೆಲಸ ಮಾಡ್ತಾರೆ. ಆದರೆ ಒಂದು ಸಣ್ಣ ಸುಳಿವು ಇಲ್ಲದ ಪ್ರಕರಣವನ್ನ ಚಂದ್ರಾಲೇಔಟ್ ಪೊಲೀಸರು ಭೇದಿಸಿದ್ದಾರೆ.
Detail Of Dam Water Level: ರಾಜ್ಯದಲ್ಲಿ ಕಳೆದ ತಿಂಗಳು ಮಳೆ ಕೊರತೆಯಾಗಿದ್ದು, ಆದರೆ ಜುಲೈನಲ್ಲಿ ರಾಜ್ಯದ ಬಹುತೇಕ ಕಡೆಗಳಲ್ಲಿ ವರುಣ ಆಗಮನ ಉತ್ತಮವಾಗಿದೆ. ಆದರೆ ಕೆಲವು ದಿನಗಳಿಂದ ಒಳ ಹರಿವು ಮಟ್ಟ ಹೆಚ್ಚಿದೆ. ? ಯಾವ ಡ್ಯಾಂ ನಲ್ಲಿ ಎಷ್ಟು ಪ್ರಮಾಣದ ನೀರು ಇದೆ ಇಲ್ಲಿದೆ ವಿವರ..
BAD Kannada Film Apoorva Bharadwaj: 'ಸತ್ಯಂ ಶಿವಂ ಸುಂದರಂ' ನಟಿ ಅಪೂರ್ವ ಭಾರದ್ವಾಜ್ ಇದೀಗ BAD ಸಿನಿಮಾದಲ್ಲಿ ನಟಿಸುತ್ತಿದ್ದಾರೆ.ಇನ್ನು "BAD" ಚಿತ್ರ ನವರಸ ಪ್ರಮುಖವಾಗಿ ಕಾಮ, ಕ್ರೋಧ, ವ್ಯಾಮೋಹ, ಪ್ರೀತಿ ಅಂಶಗಳನ್ನು ಒಳಗೊಂಡ ಸಿನಿಮಾವಾಗಿದೆ.
Sakshi Is A Big Fan Of: ಕೂಲ್ ಕ್ಯಾಪ್ಟನ್ ಧೋನಿ ಕ್ರೀಕೆಟ್ ಆಟದಿಂದ ನಿವೃತ್ತಿ ಹೊಂದಿದ್ದರೂ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ‘ಎಲ್ಜಿಎಂ’ ಸಿನಿಮಾ ಪ್ರಚಾರ ವೇಳೆ ಧೋನಿ ಪತ್ನಿ ನೆಚ್ಚಿನ ನಟನ ಬಗ್ಗೆ ಹೇಳಿಕೊಂಡಿದ್ದಾರೆ
Bollywood News: ಇತ್ತೀಚಿನ ದಿನಗಳ ಸಿನಿಮಾ ನಿರ್ಮಾಣ ದಲ್ಲಿ ಬದಲಾವಣೆ ಆಗುತ್ತಿದೆ. ಮೊದಲೆಲ್ಲಾ ಹೆಚ್ಚಾಗಿ ಪ್ರೀತಿ ಪ್ರೇಮ, ಜೀವನ ಆಧಾರಿತ ಸಿನಿಮಾಗಳು ಬರುತ್ತಿದ್ದರೇ ಕೆಲವು ವರ್ಷಗಳಿಂದ ಧರ್ಮ, ಹೋರಾಟಗಾರನ ಜೀವನ ಚರಿತ್ರೆ , ರಾಜಕೀಯ ನಾಯಕನ ಕಥೆಗಳು ಸಿನಿಮಾ ಆಗಿ ಬರುತ್ತಿವೆ. ಆದರೆ ಇದೀಗ ಈ ಸಿನಿಮಾ ಮಾಡಿದರೇ ನಿರ್ದೇಶಕನ ಕುಟುಂಬಕ್ಕೆ ಬೆದರಿಕೆ ಕರೆ ಬಂದ ಹಿನ್ನಲೆ ಈ ಚಿತ್ರವನ್ನು ಅರ್ಧಕ್ಕೆ ಕೈ ಬಿಟ್ಟಿದ್ದಾರೆ.
ಪ್ರತಿ ಆಶಾಡ ಅಮಾವಾಸೆ ದಿನ ವಿಶ್ವ ಕುಂದಾಪುರ ದಿನಾ ಅಂತ ಆಚರಣೆ ಮಾಡ್ತಾ ಇದ್ರು. ಕಳೆದ 5 ವರ್ಷದಿಂದ ಕುಂದಾಪುರದವರೆಲ್ಲ ಸೇರಿ ಕುಂದಾಪುರ ಕನ್ನಡ ಪ್ರತಿಷ್ಠಾನದಿಂದ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ.ಇಂದು ಮೊದಲಿಗೆ ಕುಂದಾಪುರದ ರಥವನ್ನು ಶಾಸಕರಾದ ಗುರುರಾಜ್ ಗಂಟಿಹೊಳೆ,ಕಿರಣ್ ಕೊಡ್ಗಿ ,ಕಂಬಳದ ಧುರೀಣರಾದ ಶಾಂತರಾಮ್ ಶೆಟ್ಟಿ ಬಾರ್ಕೂರ್ ಎಳೆದು ಸಂಸ್ಕ್ರತಿಯನ್ನ ಮರೆಸಿದ್ರು.. ಹಾಗೇ ಕಾರ್ಯಕ್ರಮದ ಉದ್ಘಾಟನೆ ಸಾಂಪ್ರದಾಯಿಕವಾಗಿದ್ದು ಕಂಬಕ್ಕೆ ಕುಂದಾಪುರ ದಿನದ ಲೋಗೋವನ್ನು ಏರಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ದೀಪಕ್ ಶೆಟ್ಟಿ, ರಾಘವೇಂದ್ರ ಕಾಂಚನ್, ಅಜಿತ್ ಶೆಟ್ಟಿ ಉಳ್ತೂರು ಉಪಸ್ಥಿತಿತರಿದ್ದರು. ಉದ್ಘಾಟನೆ ಬಳಿಕ ಯಕ್ಷಗಾನ,ಹಾಡು ನಾಟಕಗಳು ಜನಸಂಭ್ರಮವನ್ನು ಹೆಚ್ಚು ಮಾಡಿತು
Anika Surendran New Photos: ಜಗಮಲ್ಲ ಸಿನಿಮಾ ಮೂಲಕ ಮನ ಗೆದ್ದ ಮಗಳ ಪಾತ್ರದ ಓ ನನ್ನ ಕಣ್ಣೆ ಎಮೋಷನಲ್ ಸಾಂಗ್ ಮೂಲಕ ಮನಗೆದ್ದ ನಟಿ ಅನಿಕಾ ಸುರೇಂದ್ರನ್. ಇದೀಗ ನಟಿ ಬೋಲ್ಡ್ ಟ್ರೇಡಿಷನಲ್ ಲುಕ್ನಲ್ಲಿ ಫೋಟೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.