ರೇಣುಕಾಸ್ವಾಮಿ ಪ್ರಕರಣ ಸಂಬಂಧಪಟ್ಟಂತೆ ಆರೋಪಿಳಾದ ದರ್ಶನ್ ಹಾಗೂ ಪವಿತ್ರಾಗೌಡಗೆ ವಿಚಾರಣೆ ನಡೆಸಲಾಗ್ತಿದೆ.. ಇನ್ನುಳಿದ ಆರೋಪಿಗಳು ಕೂಡ ವಿಚಾರಣೆಗೆ ಹಾಜರಾಗಿದ್ದಾರೆ. ರೇಣುಕಾಸ್ವಾಮಿ ತಂದೆ ತಾಯಿ ಕೂಡ ವಿಚಾರಣೆಯಲ್ಲಿ ಭಾಗಿಯಾಗಿ..ವಕೀಲರ ಪ್ರಶ್ನೆಗೆ ಸ್ಪಂದಿಸಿದ್ದಾರೆ.
Actor Darshan case updates : ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಎರಡನೇ ಬಾರಿ ಜೈಲು ಪಾಲಾಗಿ 100 ಕ್ಕೂ ಹೆಚ್ಚು ದಿನಗಳು ಕಳೆದಿವೆ, ಇದರ ಜೊತೆಗೆ ಇಂದು ಕೇಸ್ ಟ್ರಯಲ್ನ ಮೊದಲ ದಿನವಾಗಿತ್ತು. ಟ್ರಯಲ್ನ ಮೊದಲ ದಿನವೇ ಐ ವಿಕ್ನೆಸ್ಗಳನ್ನ ವಿಚಾರಣೆಗೆ ಮುಂದಾಗಿದ್ದು. ಈ ಕುರಿತಂತೆ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ..
Renukaswamy case : ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ದೋಷಾರೋಪ ನಿಗದಿಯಾಗಿದೆ. ಕ್ರಿಮಿನಲ್ ಕೇಸ್ನಲ್ಲಿ ಮಹತ್ವದ ಘಟ್ಟವಾದ ದೋಷಾರೋಪ ನಿಗದಿ ನಂತರ ಮುಂದಿನ ಪ್ರಕ್ರಿಯೆ ಹೇಗಿರುತ್ತೆ? ದರ್ಶನ್, ಪವಿತ್ರಾಗೌಡ ಜೈಲುವಾಸ ಇನ್ನೆಷ್ಟು ಕಾಲ ಇರಲಿದೆ.. ಸದ್ಯ ದಾಸ ಜೈಲಲ್ಲಿ ಹೇಗಿದ್ದಾರೆ..? ಈ ಕುರಿತಾದ ವರದಿ ಇಲ್ಲಿದೆ..
Darshan: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ದರ್ಶನ್ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದೊರಕುತ್ತಿದ್ದ ರಾಜಾತಿಥ್ಯವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಜೈಲಿನ ಸಾಮಾನ್ಯ ಜೀವನಕ್ಕೆ ಹೊಂದಿಕೊಳ್ಳಲಾಗದೆ ದರ್ಶನ್ ಪರದಾಡುತ್ತಿದ್ದು, ಜೈಲೂಟ ತಿನ್ನಲಾಗದೆ, ನಿದ್ರೆ ಇಲ್ಲದೆ ಆರೋಗ್ಯ ಹದಗೆಟ್ಟಿದೆ.
Famous actress: ಸಿನಿಮಾಗಳಲ್ಲಿ ಒಂದೆರಡು ಚಿತ್ರಗಳನ್ನು ಮಾಡಿ ರಾತ್ರೋರಾತ್ರಿ ಫೇಮಸ್ ಆದ ನಟಿಯರು ಬಹಳ ಜನ ಇದ್ದಾರೆ. ಆದರೆ ಈ ತಾರೆಯರು ಚಿತ್ರೋದ್ಯಮದಲ್ಲಿ ದೀರ್ಘಕಾಲನೆಲೆನಿಲ್ಲು ಆಗುವುದಿಲ್ಲ. ಈ ಪೈಕಿ ಇಲ್ಲೊಬ್ಬ ಬಹುಬಾಷಾ ನಟಿ ಅವಕಾಶಗಲ ಕೊರತೆಯಿಂದ, ವಿದೇಶದಲ್ಲಿ ನೆಲೆಸಿದ್ದಾರೆ. ಅವರು ಯಾರು? ಇಲ್ಲಿದೆ ನೋಡಿ ಮಾಹಿತಿ.
Darshan and Pavithra Gowda in Parappana agrahara : ನಿನ್ನೆ ಸುಪ್ರೀಂ ನೀಡಿದ ಶಾಕ್ ನಿಂದ ಹೊರಬರಲಾಗದೆ ದರ್ಶನ್, ಪವಿತ್ರಾ ಇತರರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಪರದಾಡುತ್ತಿದ್ದಾರೆ.
ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಲು ಸೂಚನೆ
ಕೊಲೆ ಆರೋಪಿ ದರ್ಶನ್ ಬಂಧಿಸಲು ಸುಪ್ರೀಂ ಸೂಚನೆ
ರಾತ್ರೋರಾತ್ರಿ ದರ್ಶನ್ ತಮಿಳಿನಾಡಿಗೆ ..?
ಮೈಸೂರಿನಿಂದ ತಮಿಳುನಾಡಿಗೆ ತೆರಳಿದ ದರ್ಶನ್..?
ಜಾಮೀನು ರದ್ದು ಮಾಡಿ ಸುಪ್ರೀಂ ಕೋರ್ಟ್ ತೀರ್ಪು
ದರ್ಶನ್ ಮತ್ತು ಗ್ಯಾಂಗ್ಗೆ ಜೈಲು ವಾಸ
ದರ್ಶನ್ A2 ಪವಿತ್ರಾ ಗೌಡ A1 ಪ್ರಮುಖ ಆರೋಪಿಗಳು
ರೇಣುಕಾಸ್ವಾಮಿ ಪ್ರಕರಣದ 7 ಆರೋಪಿಗಳಿಗೆ ಮತ್ತೆ ಜೈಲು
ಜಾಮೀನು ರದ್ದು ಮಾಡಿ ಸುಪ್ರೀಂ ಕೋರ್ಟ್ ತೀರ್ಪು
ದರ್ಶನ್ ಮತ್ತು ಗ್ಯಾಂಗ್ಗೆ ಜೈಲು ವಾಸ
ದರ್ಶನ್ A2 ಪವಿತ್ರಾ ಗೌಡ A1 ಪ್ರಮುಖ ಆರೋಪಿಗಳು
ರೇಣುಕಾಸ್ವಾಮಿ ಪ್ರಕರಣದ 7 ಆರೋಪಿಗಳಿಗೆ ಮತ್ತೆ ಜೈಲು
Sanju Basayya wife : ನಟ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಕೆಟ್ಟ ಸಂದೇಶ ಕಳುಹಿಸಿದ ಎನ್ನುವ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಜಾಮೀನಿನ ಮೇಲೆ ಹೊರಗೆ ಇದ್ದಾರೆ. ಇನ್ನು ಡಿಬಾಸ್ಗೆ ಮಾದರಿಯಾಗುವಂತಹ ಕೆಲಸವೊಂದನ್ನು ಹಾಸ್ಯ ನಟ ಸಂಜು ಬಸಯ್ಯ ಮಾಡಿದ್ದಾರೆ.. ಅಸಲಿಗೆ ಆಗಿದ್ದೇನು..? ಇಲ್ಲಿದೆ ವರದಿ
ಟೆನ್ಷನ್ ಮಾಡ್ಕೋಬೇಡ ನಾನಿದ್ದೇನೆ ಅಂತ ದಾಸ ಧೈರ್ಯ
ಪವಿತ್ರಾಗೌಡಗೆ ಹಗ್ ಮಾಡಿ ಭುಜ ತಟ್ಟಿ ಹೋದ ದರ್ಶನ್
ನಂಬರ್ ಅದಲು ಬದಲು ಮಾಡಿಕೊಂಡ ದರ್ಶನ್ ಪವಿತ್ರ
ಪವಿತ್ರ ಗೌಡ ಮೂಲಗಳಿಂದ ಜೀ ಕನ್ನಡ ನ್ಯೂಸ್ ಗೆ ಮಾಹಿತಿ
Pavithra Gowda: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ತಿಂಗಳುಗಳ ಬಳಿಕ ಜಾಮೀನಿನ ಮೇಲೆ ಹೊರಬಂದಿರುವ ನಟಿ ಪವಿತ್ರಾಗೌಡ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ಮತ್ತೆ ರೀ ಓಪನ್ ಮಾಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಪವಿತ್ರಾಗೌಡ ಈಗ ೬ ತಿಂಗಳ ನಂತರ ಜೈಲಿನಿಂದ ಹೊರ ಬಂದಿದ್ದಾರೆ.ಮಾಜಿ ಪತ್ನಿ ಜೈಲಿನಿಂದ ಹೊರಬರುತ್ತಿದ್ದಂತೆ ಈಗ ಮಾಜಿ ಪತಿ ಸಂಜಯ್ ಕೂಡ ಬೆಂಗಳೂರಿಗೆ ಧಾವಿಸಿ ಬಂದಿದ್ದಾರೆ.
Actor Darshan : ನಟ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹಾಗಾದ್ರೆ ಅವರಿಗೆ ಸರ್ಜರಿ ಅವಶ್ಯಕತೆ ಇರಲಿಲ್ವ. ಜೈಲಿಂದ ಹೊರಬರಲು ನಾಟಕಾವಾಡಿದ್ರ ಎಂಬ ಅನಮಾನ ಮಾಡಿಸಿದೆ. ಹಾಗಾದ್ರೆ ದರ್ಶನ್ ವಿಷಯದಲ್ಲಿ ಇವತ್ತಾಗಿರುವ ಡೆವಲಪ್ಮೆಂಟ್ ಏನೂ ಅಂತಾ ತೋರಿಸ್ತಿವಿ ನೋಡಿ.
Pavithra Gowda: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿಯಾಗಿರುವ ಪವಿತ್ರ ಗೌಡ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಜೈಲಿನಿಂದ ಹೊರ ಬಂದ ಪವಿತ್ರಾ ಗೌಡ ಮೊದಲು ದೇವಸ್ಥಾನಕ್ಕೆ ತೆರಳಿದ್ದಾರೆ.
Pavithra Gowda : ಸ್ಯಾಂಡಲ್ವುಡ್ನ ಬಾಕ್ಸ್ ಆಫಿಸ್ ಸುಲ್ತಾನನ ಬದುಕಿನಲ್ಲಿ ಪವಿತ್ರಾ ಗೌಡ ವಿಲನ್ ಆಗಿ ಬಿಟ್ಟಿದ್ದಾರೆ. ಮಾಡಬಾರದ್ದನ್ನೆಲ್ಲಾ ಮಾಡಿ 7 ತಿಂಗಳ ಕಾಲ ಸೆರೆವಾಸ ಅನುಭವಿಸಿ ಮತ್ತೆ ಇದೀಗ ಬೇಲ್ ಮೂಲಕ ಹೊರ ಬಂದಿದ್ದಾರೆ. ದರ್ಶನ್ ಹೊರಬಂದ ಬೆನ್ನಲ್ಲೆ ಪವಿತ್ರಾ ಗೌಡ ಅವರಿಗೂ ಕೂಡ ಬೇಲ್ ಸಿಕ್ಕಿದ್ದು, ಸೆರೆವಾಸ ಮುಗಿಸಿ ಹೊರಗೆ ಕಾಲಿಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.