Rangoli Kannada Serial Actress Siri: ಹಲವಾರು ವರ್ಷಗಳಿಂದ ಧಾರಾವಾಹಿ, ಸಿನಿಮಾಗಳಲ್ಲಿ ಮಿಂಚಿದ್ದ ಸ್ಯಾಂಡಲ್ವುಡ್ ನಟಿ ಸಿರಿ, ʼಬಿಗ್ಬಾಸ್ʼ ಮನೆಯಲ್ಲಿದ್ದ ಸಮಯದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬೆಳಕು ಚೆಲ್ಲಿದ್ದರು. ಇದೇ ವೇಳೆ ಅವರು ತಾವು ಏಕೆ ಇನ್ನೂ ಅವಾಹಿತರಾಗಿದ್ದೇನೆ ಅನ್ನೋದನ್ನು ಬಹಿರಂಗಪಡಿಸಿದ್ದರು.
Bigg Boss Kannada: ಬಿಗ್ ಬಾಸ್ ಶೋನಿಂದ ಬಂದ ಸಿರಿ, ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ನಾನು ಮನೆಯೊಳಗೆ ಡಿಪ್ಲೊಮಾಟಿಕ್ ಆಗಿದ್ದೆ. ನಾನು ಇರೋದೆ ಹೀಗೆ ಎಂದು ಹೇಳಿದ್ದರು. ಇಷ್ಟು ವರ್ಷಗಳ ಸಿನಿ ಜರ್ನಿಯಲ್ಲಿ ಒಂದೇ ಒಂದು ವಿವಾದಗಳನ್ನು ತನ್ನ ಮೇಲೆ ಎಳೆದುಕೊಳ್ಳದೆ, ಕಲ್ಮಶ ರಹಿತವಾಗಿ ಬದುಕುತ್ತಿರುವವರು ಸಿರಿ.
Bigg Boss Kannada 10: ಬಿಗ್ಬಾಸ್ ಕನ್ನಡ ಸೀಸನ್ 10 ಶೋದಲ್ಲಿ ನಿನ್ನೆ ನಡೆದ ಕಿಚ್ಚನ ಪಂಚಾಯಿತಿಯಲ್ಲಿ, ಸ್ಪರ್ಧಿಗಳ ಅಶಿಸ್ತು ಬಗ್ಗೆ ಬೇಸರ ಹೊರಹಾಕಿದ ಸುದೀಪ್, ಸಿರಿಗೆ ವಿಶೇಷ ಅಧಿಕಾರವನ್ನು ನೀಡಿದ್ದಾರೆ. ಹಾಗಾದ್ರೆ ಸುದೀಪ್ ಸಿರಿಗೆ ಯಾವ ಅಧಿಕಾರ ನೀಡಿದರು? ಯಾಕೆ ನೀಡಿದರು? ಇಲ್ಲಿದೆ ಸಂಪೂರ್ಣ ಮಾಹಿತಿ.
Bigg Boss Kannada 10: ಬಿಗ್ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ ಮೊದಲ ವಾರದಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಲಕ್ಷುರಿ ಬಜೆಟ್ನ ಸ್ಪರ್ಧಿಗಳು ಕಳೆದುಕೊಳ್ಳುತ್ತಿದ್ದು, ಈ ಬಾರಿ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಿ, ನಿಗದಿಗಿಂತ ಹೆಚ್ಚಿನ ಮೌಲ್ಯದ ಸಾಮಾಗ್ರಿಗಳನ್ನು ಬರೆದ ಕಾರಣ ಲಕ್ಷುರಿ ಬಜೆಟ್ ಮಿಸ್ ಆಗಿದೆ. ಇದಕ್ಕೆ ಕಾರಣ ಏನು? ಇಲ್ಲಿದೆ ಸಂಪೂರ್ಣ ಸ್ಟೋರಿ.
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 10ರ ಶೋನಲ್ಲಿ ತುಕಾಲಿ ಸಂತು ಹಾಗೂ ನಮ್ರತಾ, ಈ ವಾರ ಯಾರು ಔಟ್ ಆಗಬಹುದು ಎಂಬುದರ ಬಗ್ಗೆ ಚರ್ಚೆ ಮಾಡಿದ್ದು ಆಗ ಸರಿ ಬಗ್ಗೆ ಮಾತುಕಥೆ ನಡೆದಿದೆ. ಹಾಗಾದ್ರೆ ಸಿರಿ ಬಗ್ಗೆ ಇವರಿಬ್ಬರ ಅಭಿಪ್ರಾಯವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
Bigg Boss Siri Marriage : ರಂಗೋಲಿ ಮತ್ತು ಬದುಕು ಆ ಕಾಲದಲ್ಲಿ ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಧಾರಾವಾಹಿಗಳಾಗಿದ್ದವು. ಈ ಎರಡೂ ಸೀರಿಯಲ್ ಗಳ ಮೂಲಕ ಖ್ಯಾತಿ ಪಡೆದವರು ನಟಿ ಸಿರಿ.
Bigg Boss Kannada 10: ಬಿಗ್ಬಾಸ್ ಕನ್ನಡ ಸೀಸನ್ 10 ಶೋದಲ್ಲಿ ಒಂಬತ್ತನೇ ವಾರ ವರ್ತೂರು ಸಂತೋಷ್ಗೆ ಲಭಿಸಿದ್ದ ಇಮ್ಯೂನಿಟಿಯನ್ನ ವಾಪಸ್ ಪಡೆದು, ಕ್ಯಾಪ್ಟನ್ ಸ್ಟಾನದಿಂದ ವಜಾ ಮಾಡಲಾಗಿದೆ. ಹಾಗೆ ಸುದೀಪ್ ಕ್ಯಾಪ್ಟನ್ ರೂಮ್ಗೆ ಬಂದ್ ಮಾಡಿಸಿದ್ದಾರೆ. ಹಾಗಾದ್ರೆ ಬಿಗ್ಬಾಸ್ ಮನೆಯಲ್ಲಿ ನಡೆದಿದ್ದಾದರೂ ಏನು? ಸುದೀಪ್ ಈ ರೀತಿ ಯಾಕೆ ಮಾಡಿದ್ದಾರೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bigg Boss Kannada 10: ಬಿಗ್ಬಾಸ್ ಮನೆಯೊಳಗೆ ಕ್ಯಾಪ್ಟನ್ ಆಗಲು ಎಲ್ಲರೂ ರೇಸ್ನಲ್ಲಿಯೇ ಇದ್ದು, ಮಿನಿಟ್ಸ್ ಗೇಮ್ನಲ್ಲಿ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ 47 ಸೆಕೆಂಡ್ಗಳ ಅಂತರದಲ್ಲಿ ಗೆಲುವು ಸಾಧಿಸಿ, ಮುಂದಿನವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
Bigg Boss Kannada 10: ಬಿಗ್ಬಾಸ್ ಮನೆಯಲ್ಲಿ ವಿನಯ್ "ಬೇರೆಯವರಿಗೆ ಒಳ್ಳೊಳ್ಳೆ ಫ್ರೆಂಡ್ಸ್ ಕಳುಹಿಸಿದ್ದೀರಾ. ನನಗೆ ಮಾತ್ರ ಈ ಹಾಳ್ಬಿದ್ದವನ್ನ ಕಳಿಸಿದ್ದೀರಲ್ಲ" ಅಂತ್ಹೇಳಿ ಕಾರ್ತಿಕ್ ಹಾಗೂ ಸಂಗೀತಾ ಕುರಿತಾಗಿ ಬಿಗ್ಬಾಸ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
Bigg Boss Kannada: ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ ಮಾತ್ರ ಸಖತ್ ಚಾಲೆಂಜಿಂಗ್ ಆಗಿದ್ದು, ಆ ಸಂದರ್ಭದಲ್ಲಿ ಸಿರಿಯನ್ನು ಎದುರಾಳಿ ತಂಡದ ಸದಸ್ಯ ಸ್ನೇಹಿತ್ ತಳ್ಳಿದ್ದರಿಂದ ಬಿದ್ದಾಗ ವೇಳೆ ಎರಡು ಗುಂಪುಗಳ ನಡುವೆ ಜಿದ್ದಾಜಿದ್ದಿ ನಡೆದಿದೆ.
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ತನಿಷಾ ಕುಪಂಡ ಮನೆಯ ಆಟದಲ್ಲ್ ಕಾಲಿಗೆ ಗಾಯ ಮಾಡಿಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮನೆಯಿಂದ ಹೊರಗಡೆ ಹೋಗಿ ಎರಡು ದಿನವಾಯ್ತು. ಸದ್ಯ ಈಕೆಯ ಆರೋಗ್ಯ ಹೇಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
Bigg Boss kannada: ಬಿಗ್ ಬಾಸ್ ಕನ್ನಡ ಸೀಸನ್ 10ರ ಕಾರ್ಯಕ್ರಮದಲ್ಲಿ ಕಾರ್ತಿಕ್ ಮಹೇಶ್ ಅನ್ನದ ವಿಚಾರಕ್ಕೆ ಸ್ನೇಹಿತ್ ಕೊಂಚ ಜಾಸ್ತಿ ಅನ್ನ ಬಡಿಸಿಕೊಂಡರು ಎಂದು ಕೂಗಾಡಿದಾಗ, ಅದನ್ನು ಅಪಾರ್ಥ ಮಾಡಿಕೊಂಡ ಸಂಗೀತಾ ತನಗೆ ಹೇಳಿದರು ಎಂದು ಗಳಗಳನೇ ಕಣ್ನೀರಿಟ್ಟರು.
BiggBoss: ಬಿಗ್ಬಾಸ್ ಮನೆಯಲ್ಲಿ ತುಕಾಲಿ ಸಂತೋಷ್ ಸಿರಿ, ಭಾಗ್ಯಶ್ರೀ ಬಗ್ಗೆ ಗಾಸಿಪ್ ಮಾಡುತ್ತ, ಮಿಮಿಕ್ರಿ ಮಾಡುತ್ತ ಎಲ್ಲರನ್ನು ನಗಿಸುತ್ತಿದ್ದರಿಂದ ಕಿಚ್ಚ ಸುದೀಪ್, ತುಕಾಲಿ ಸಂತುಗೆ ಸಿರಿ ಹಾಗೂ ಭಾಗ್ಯಶ್ರೀ ಜೊತೆ ಜೇನ್ ಹಾಕಿಕೊಂಡು ಒಂದು ದಿನ 24 ಗಂಟೆಗಳ ಕಾಲ ಇರಬೇಕು ಅಂತ ಶಿಕ್ಷೆ ನೀಡಿದ್ದಾರೆ.
BiggBoss Contestant Siri: ಅನೇಕ ಧಾರವಾಹಿ ಹಾಗೂ ಸಿನಿಮಾಗಳ ಮೂಲಕ ಜನರ ಮನಸ್ಸು ಗೆದ್ದ ನಟಿ ಸಿರಿ ಎಷ್ಟು ವರ್ಷವಾದರು ಇನ್ನು ಮದುವೆಯಾಗಿಲ್ಲ. ಈ ವಿಷಯದ ಬಗ್ಗೆ ನಟಿ ಸಿರಿ ಬಿಗ್ಬಾಸ್ ಮನೆಯಲ್ಲಿ ಹಂಚಿಕೊಂಡಿದ್ದಾರೆ. ಸಿರಿಯವರ ತಂದೆ ತೀರಿಕೊಂಡ ಕೆಲವು ತಿಂಗಳಲ್ಲಿ ಈಕೆಯ ಬಾವ ಕಳೆದುಕೊಂಡ ಹೆಚ್ಚು ನೊವಿಗೆ ಕಾರಣವಾಗಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. ಈ ವಿಷಯದಿಂದ ಮದುವೆಯಾಗಲು ಧೈರ್ಯ ಮಾಡಲಿಲ್ಲ ಎಂದು ಹೇಳಿದ್ದಾರೆ.
Bigg Boss Kannada: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಮದುವೆ ಬಗ್ಗೆ ವಿಚಾರದಿಂದ ದೂರವಿರಲು ಬಯಸುತಾರೆ. ಹಲವಾರು ಜನರು ಈ ವಿಚಾರದಲ್ಲಿ ನಿರಾಸಕ್ತಿ ತೋರಿಸುತ್ತಾರೆ. ಇಂತಹ ವಿಚಾರಗಳ ಬಗ್ಗೆ ಎಲ್ಲಿಯೂ ಹಂಚಿಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ. ಈ ರೀತಿ ವಿಚಾರಗಳ ಬಗ್ಗೆ ಯಾರಾದರು ಜೊತೆ ಶೇರ್ ಮಾಡಿಕೊಳ್ಳವುದಕ್ಕೆ ಒಳ್ಳೆಯ ಬಾಂಡಿಂಗ್ ಹಾಗೂ ನಂಬಿಕೆ ಇರಬೇಕು. ಹಾಗಿದ್ದಾಗ ಮಾತ್ರ ಮನಬಿಚ್ಚಿ ಮಾತನಾಡುವುದಕ್ಕೆ ಸಾಧ್ಯ.
BBK 10 : ಬಿಗ್ ಬಾಸ್ ಸ್ಪರ್ಧಿಗಳ ಎದೆಯಲ್ಲಿ ಈಗ ನಡುಕ ಶುರುವಾಗಿದೆ. ದೊಡ್ಮನೆ ಪ್ರವೇಶಿಸಿರುವ 17 ಜನರ ಪೈಕಿ ಈಗಾಗಲೇ 8 ಜನರು ಎಲಿಮಿನೇಷನ್ಗೆ ನಾಮಿನೇಟ್ ಆಗಿದ್ದಾರೆ. ಯಾವ ಸ್ಪರ್ಧಿಗೆ ಈ ದಿನ ಕೊನೆಯ ದಿನವಾಗುತ್ತೆ ಅಂತ "ವಾರದ ಕತೆ ಕಿಚ್ಚನ ಜೊತೆ" ಶೋನಲ್ಲಿ ನಿರ್ಧಾರವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.