ಮುಂಬರುವ ಹಬ್ಬದ ಸೀಜನ್ ನಲ್ಲಿ ಒಂದು ವೇಳೆ ನೀವು ನಿಮ್ಮ ಕನಸಿನ ಮನೆಯನ್ನು ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಭಾರತೀಯ ಸ್ಟೇಟ್ ಬ್ಯಾಂಕ್ ನಿಮಗಾಗಿ ಒಂದು ಉತ್ತಮ ಆಫರ್ ಹೊತ್ತು ತಂದಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಮತ್ತು ಹಣ ಸಾಲ ನೀಡುವ ಸಂಸ್ಥೆ. ಅಲ್ಲದೆ ಈ ಬ್ಯಾಂಕ್ ತನ್ನ ಗ್ರಾಹಕರಿಗೆ ಎಲ್ಲಾ ರೀತಿಯ ಬ್ಯಾಂಕ್ ಸೇವೆಗಳನ್ನು ಒದಗಿಸುತ್ತದೆ. ಆದರೆ ಎಸ್ಬಿಐ ತನ್ನ ಕೋಟ್ಯಾಂತರ ಖಾತೆದಾರರಿಂದ ಶುಲ್ಕ ವಿಧಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?
ಲಾಕ್ಡೌನ್ ಅವಧಿಯಲ್ಲಿ ನೀವೂ ಕೂಡ ನಿಮ್ಮ ಕೆಲಸ ಕಳೆದುಕೊಂಡಿದ್ದು ಮತ್ತು ಗೃಹ ಸಾಲ ಅಥವಾ ಕಾರು ಸಾಲದ ಇಎಂಐ ಅನ್ನು ಹೇಗೆ ಮರುಪಾವತಿಸುವುದು ಎಂಬ ಬಗ್ಗೆ ಚಿಂತೆ ನಿಮಗೂ ಕಾಡುತ್ತಿದ್ದರೆ, ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ, ಎಸ್ಬಿಐ (SBI) ತನ್ನ ಇದೇ ರೀತಿಯ ಗ್ರಾಹಕರಿಗೆ ನೂತನ ಸೌಲಭ್ಯ ಪರಿಚಯಿಸಿದೆ. ಎಸ್ಬಿಐ ತನ್ನ ಚಿಲ್ಲರೆ ಸಾಲ ಗ್ರಾಹಕರಿಗೆ ಪೋರ್ಟಲ್ ವೊಂದನ್ನು ಆರಂಭಿಸಿದೆ.
ಈಗ ನೀವು ಒಟಿಪಿ ಇಲ್ಲದೆ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಬ್ಯಾಂಕಿನಲ್ಲಿ ಮೊಬೈಲ್ ಸಂಖ್ಯೆಯನ್ನು ಸಕ್ರಿಯಗೊಳಿಸುವುದು ಬಹಳ ಮುಖ್ಯ. ನಿಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕಿನಲ್ಲಿ ನೋಂದಾಯಿಸದಿದ್ದರೆ ನಿಮಗೆ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಮುಂದಿನ ಸೆಪ್ಟೆಂಬರ್ 18 ರಿಂದ ತನ್ನ ಅಸ್ತಿತ್ವದಲ್ಲಿರುವ ಎಟಿಎಂ ನೆಟ್ವರ್ಕ್ನಲ್ಲಿ (ATM Network) ನಗದು ಹಿಂತೆಗೆದುಕೊಳ್ಳುವಿಕೆಯ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಿದೆ.
ಒಂದು ವರ್ಷದಿಂದ ಹಿಡಿದು ಎರಡು ವರ್ಷಕ್ಕಿಂತ ಕಡಿಮೆ ಅವಧಿಯ ಫಿಕ್ಸೆಡ್ ಡಿಪಾಸಿಟ್ ಗಳ ಮೇಲಿನ ಬಡ್ಡಿದರವನ್ನು ಶೇ.0.20 ರಷ್ಟು ಕಡಿತಗೊಳಿಸಿದೆ. ನೂತನ ಬಡ್ಡಿದರಗಳು ಸೆಪ್ಟೆಂಬರ್ 10ರಿಂದ ಜಾರಿಗೆ ಬಂದಿವೆ.
ರಾಮ್ ಮಂದಿರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಮಾತನಾಡಿ, ಎಸ್ಬಿಐ ಬ್ಯಾಂಕಿನ ನಕಲಿ ಚೆಕ್ ಮೂಲಕ ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ ಹಣವನ್ನು ಹಿಂಪಡೆಯಲಾಗಿದೆ. ಆದ್ದರಿಂದ ಬ್ಯಾಂಕ್ ಟ್ರಸ್ಟ್ ಹಣವನ್ನು ಹಿಂದಿರುಗಿಸಬೇಕು ಎನ್ನಲಾಗಿದೆ. ಟ್ರಸ್ಟ್ ಬರೆದ ಪತ್ರದಲ್ಲಿ ಪಿಎನ್ಬಿ ಏಕೆ ನಕಲಿ ಚೆಕ್ ಅನ್ನು ಹಿಡಿಯಲಿಲ್ಲ ಎಂದು ಸಹ ಹೇಳಲಾಗಿದೆ.
ನೀವು ಎಲೆಕ್ಟ್ರಾನಿಕ್ ಉತ್ಪನ್ನವನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಮತ್ತು ಉತ್ತಮ ಕೊಡುಗೆಗಾಗಿ ಕಾಯುತ್ತಿದ್ದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮಗೆ ಉತ್ತಮ ಅವಕಾಶವನ್ನು ತಂದಿದೆ.
ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಹೋಂ ಲೋನ್, ಆಟೋ ಲೋನ್ ಹಾಗೂ ವೈಯಕ್ತಿಕ ಸಾಲ ಪಡೆದ ಗ್ರಾಹಕರಿಗೆ ಈ ನಿರ್ಣಯದ ಲಾಭ ಸಿಗಲಿದೆ. ಈ ಹೊಸ ನಿಯಮ ತಕ್ಷಣ ಜಾರಿಗೆ ಬರಲಿದೆ ಎಂದು SBI ಹೇಳಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರಿಗೆ ಸುರಕ್ಷಿತ ಬ್ಯಾಂಕಿಂಗ್ ವಹಿವಾಟುಗಳನ್ನು ಒದಗಿಸಲು ಮತ್ತು ಅವರ ಠೇವಣಿ ಬಂಡವಾಳವನ್ನು ಸುರಕ್ಷಿತವಾಗಿಡಲು ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಭಾರತೀಯ ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಕುಮಾರ್ ಖಾರಾ ಅವರನ್ನು ಬ್ಯಾಂಕಿನ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಬ್ಯಾಂಕುಗಳ ಮಂಡಳಿ ಶಿಫಾರಸು ಮಾಡಿದೆ. ಇದೇ ವೇಳೆ, ಎಸ್ಬಿಐನ ಎರಡನೇ ವ್ಯವಸ್ಥಾಪಕ ನಿರ್ದೇಶಕ ಚಾಲಾ ಶ್ರೀನಿವಾಸುಲು ಶೆಟ್ಟಿಯನ್ನು ಮೀಸಲು ಪಟ್ಟಿಯಲ್ಲಿ ಇರಿಸಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಖಾತೆದಾರರಿಗೆ ಒಂದು ಪ್ರಮುಖ ಸುದ್ದಿ ಬಂದಿದೆ. ನಿಮ್ಮ ಡೆಬಿಟ್ ಕಾರ್ಡ್ನೊಂದಿಗೆ ಆನ್ಲೈನ್ ಶಾಪಿಂಗ್ ಮಾಡಲು ಈಗ ನಿಮಗೆ ಸಾಧ್ಯವಾಗುವುದಿಲ್ಲ. ಎಸ್ಬಿಐ ಖಾತೆದಾರರ ಡೆಬಿಟ್ ಕಾರ್ಡ್ನೊಂದಿಗೆ ಈ ಸೌಲಭ್ಯವನ್ನು ಕೊನೆಗೊಳಿಸುತ್ತಿದೆ.
ಇದೀಗ ಖುದ್ದು ATM ಯಂತ್ರಗಳೇ ಹಣ ನೀಡಲು ನಿಮ್ಮ ಮನೆ ಬಾಗಿಲಿಗೆ ಬರಲಿವೆಯೇಎಂದರೆ ನಂಬುತ್ತೀರಾ...? ಹೌದು, ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಈ ಸೇವೆ ಒದಗಿಸಲಿದೆ. ಕೇವಲ ಒಂದು ವಾಟ್ಸ್ ಆಪ್ (WhatsApp) ಸಂದೇಶದ ಸಹಾಯದ ಮೂಲಕ ನೀವು ATM ಯಂತ್ರವನ್ನು ನಿಮ್ಮ ಮನೆಬಾಗಿಲಿಗೆ ಕರೆಯಿಸಿಕೊಳ್ಳಬಹುದು.
ಒಂದು ವೇಳೆ ನೀವೂ ಕೂಡ ಭಾರತೀಯ ಸ್ಟೇಟ್ ಬ್ಯಾಂಕ್ (SBI)ನಲ್ಲಿ ಖಾತೆ ಹೊಂದಿದ್ದರೆ ಈ ಸುದ್ದಿಯನ್ನು ತಪ್ಪದೆ ಓದಿ. ಎಸ್ಬಿಐ ಈ ವಾರ ತನ್ನ ಹಲವು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಎಟಿಎಂಗಳಿಂದ ಹಣವನ್ನು ಹಿಂತೆಗೆದುಕೊಳ್ಳುವುದು, ಠೇವಣಿ ಇಡುವುದು, ಕನಿಷ್ಠ ಬಾಕಿ, ಎಸ್ಎಂಎಸ್ ಶುಲ್ಕ ವಿಧಿಸುವ ನಿಯಮಗಳು ಇವುಗಳಲ್ಲಿ ಶಾಮೀಲಾಗಿವೆ. ನೀವು ಅವುಗಳನ್ನು ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳಬೇಕು, ಇಲ್ಲದಿದ್ದರೆ ಪೆನಾಲ್ಟಿ ಪಾವತಿಸಬೇಕಾಗಲಿದೆ.
ಎಸ್ಬಿಐ ತನ್ನ ನಿಯಮಿತ ಉಳಿತಾಯ ಖಾತೆದಾರರಿಗೆ ಒಂದು ತಿಂಗಳಲ್ಲಿ 8 ಉಚಿತ ವಹಿವಾಟುಗಳನ್ನು ನೀಡುತ್ತದೆ. ಇದರಲ್ಲಿ 5 ಎಸ್ಬಿಐ ಎಟಿಎಂ ಮತ್ತು 3 ಇತರ ಬ್ಯಾಂಕ್ ಎಟಿಎಂಗಳ ವ್ಯವಹಾರಗಳು ಸೇರಿವೆ.
ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಉಳಿತಾಯ ಖಾತೆದಾರರಿಗೆ ಹಲವು ಶುಲ್ಕಗಳಿಂದ ಸ್ವಾತಂತ್ರ್ಯ ನೀಡಿದೆ. ಅಂದರೆ ಇನ್ಮುಂದೆ ನೀವು SBI ಉಳಿತಾಯ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಮೇಲೆ ಯಾವುದೇ ರೀತಿಯ ಶುಲ್ಕ ಕಟ್ಟಬೇಕಾಗಿಲ್ಲ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬ್ಯಾಂಕ್ ಈ ಮಾಹಿತಿ ನೀಡಿದೆ.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸುಮಾರು 20 ಲಕ್ಷ 97 ಸಾವಿರ ಕೋಟಿ ರೂ.ಗಳ ಆತ್ಮ ನಿರ್ಭರ್ ಭಾರತ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಈ ಕುರಿತು ಮೇ ನಲ್ಲಿ ವಿಸ್ತೃತ ಮಾಹಿತಿ ನೀಡಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಈ ಪ್ಯಾಕೇಜ್ ನಲ್ಲಿ ಸುಮಾರು 50 ಸಾವಿರ ಕೋಟಿ ರೂ.ಗಳನ್ನು ಸಣ್ಣ ಮತ್ತು ಮಧ್ಯಮವರ್ಗದ ವ್ಯಾಪಾರಿಗಳಿಗೆ ನೀಡುವುದಾಗಿ ಘೋಷಿಸಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.