ತುಳಸಿಗೆ ಹಿಂದೂ ಪದ್ದತಿಯಲ್ಲಿ ವಿಶೇಷ ಸ್ಥಾನವಿದೆ. ಪ್ರತೀ ಮನೆಯಂಗಳದಲ್ಲಿ ತುಳಸಿ ಇದ್ದೇ ಇರುತ್ತದೆ. ಅಂಗಳವಿಲ್ಲದೇ ಹೋದರೆ ಬಾಲ್ಕನಿಯಲ್ಲಾದರೂ ತುಳಸಿಯನ್ನಿಟ್ಟು ಪೂಜೆ ಮಾಡಲಾಗುತ್ತದೆ. ತುಳಸಿಗೆ ನಮ್ಮ ಜೀವನದಲ್ಲಿ ಮಹತ್ವದ ಸ್ಥಾನವಿದೆ.
ಶೀತ, ಕೆಮ್ಮು ಮತ್ತು ಸಾಮಾನ್ಯ ಜ್ವರಗಳಂತ ಕಾಯಿಲೆಗಳಿಗೆ ತುಳಸಿಯನ್ನು ಔಷಧಿಯಾಗಿ ಬಳಸಲಾಗುತ್ತದೆ. ಕೆಲವರಿಗೆ ತುಳಸಿ ಎಲೆಯನ್ನು ಹಾಗೇ ಜಗಿದು ತಿನ್ನುವ ಅಭ್ಯಾಸವಿರುತ್ತದೆ. ಇದು ಕೆಲ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು.
ಗ್ರೀನ್ ಟೀ , ಶ್ಯಾಮ್ ಅಥವಾ ರಾಮ್ ತುಳಸಿಯ 15 ಎಲೆ, ಶುಂಠಿ, ನಿಂಬೆ, ಜೇನು ತುಪ್ಪ, ಮೆಂತ್ಯೆ ಕಾಳು, ಅಮೃತಬಳ್ಳಿಯ ತುಂಡು, ಅಶ್ವಗಂಧ, ಲಿಂಬೆ ಎಲೆ, ದಾಲ್ಚಿನಿ ಎಲೆ, ಕಚ್ಚಾ ಅರಶಿಣ , ಪುದಿನ ಎಲೆ ಇತ್ಯಾದಿ ವಸ್ತುಗಳನ್ನು ಗ್ರೀನ್ ಟೀಗೆ ಸೇರಿಸಬಹುದು.
ತುಳಸಿ ನೀರನ್ನು ಕುಡಿದರೆ ದೇಹದ ಚಯಾಪಚಯ ಕ್ರಿಯೆ ಪ್ರಬಲವಾಗುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಂಟ್ರೊಲಿಗೆ ಬರುತ್ತದೆ. ಇದು ದೇಹದಲ್ಲಿರುವ ಸಕ್ಕರೆಯನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ.
ಪ್ರತಿಯೊಬ್ಬ ವ್ಯಕ್ತಿಯು ತನ್ನ ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಇರಬೇಕೆಂದು ಬಯಸುತ್ತಾನೆ. ದಿನನಿತ್ಯದ ಈ ಜಂಜಡಗಳಿಗೆ ಹೆದರುವ ಅಗತ್ಯವಿಲ್ಲ. ಅದರಿಂದ ಓಡಿ ಹೋಗುವ ಪ್ರಯತ್ನವೂ ಬೇಡ. ಯಾಕೆಂದರೆ, ಜ್ಯೋತಿಷ್ಯ (Astrology) ದಲ್ಲಿ ಅದಕ್ಕೆ ಪರಿಹಾರವಿದೆ.
ಹಿಂದೂ ಧರ್ಮ ಶಾಸ್ತ್ರದಲ್ಲಿ ತುಳಸಿ ವಿವಾಹದ ಪಾವನ ಪರ್ವಕ್ಕಾಗಿ ಕೆಲ ಉಪಾಯಗಳನ್ನು ಸೂಚಿಸಲಾಗಿದೆ. ಈ ಉಪಾಯಗಳನ್ನು ಅನುಸರಿಸಿದರೆ ವಿವಾಹಕ್ಕೆ ಯೋಗ್ಯ ಕನ್ಯೆಗೆ ಉತ್ತಮ ವರ ಸಿಗುತ್ತಾನೆ. ಒಂದು ವೇಳೆ ಯಾರೊಬ್ಬರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ, ಅವುಗಳಿಂದ ಮುಕ್ತಿ ಸಿಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.