Viral News: ಮದುವೆ ಆಗಿ ಎಷ್ಟೇ ವರ್ಷ ಆದ್ರೂ ಕೆಲವೊಂದು ರಹಸ್ಯಗಳು ಪತಿ-ಪತ್ನಿ ಮಧ್ಯೆ ಹಾಗೇ ಉಳಿದುಕೊಂಡಿರುತ್ತವೆ.. ಮುಂದೆ ಆ ಸಿಕ್ರೇಟ್ಗಳೆಲ್ಲ ಆಚೆ ಬಂದಾಗ ಸಂಸಾರದಲ್ಲಿ ಸಂಚಲನವೇ ಸೃಷ್ಟಿಯಾಗಿಬಿಡುತ್ತದೆ..
Viral news : ಅಬ್ಬಬ್ಬಾ ಅಂದ್ರೆ ಪ್ರೀತಿಸಿದ ಹುಡುಗಿ ನಿಮ್ಮ ಪ್ರೀತಿಗಾಗಿ ಏನು ಮಾಡಬಹುದು..? ಇಲ್ಲೊಬ್ಬ ಯುವತಿ ಬರೋಬ್ಬರಿ 2500 ಕೋಟಿ ಮೌಲ್ಯದ ಆಸ್ತಿಯನ್ನು ತ್ಯಜಿಸಿ ಸಾಮಾನ್ಯ ಯುವಕನ್ನು ಮದುವೆಯಾಗಿದ್ದಾಳೆ.. ಬನ್ನಿ ಈ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ..
ಮಕ್ಕಳಿಗೆ ವಿದ್ಯೆ ಕಲಿಯೋಕೆ ಕಷ್ಟ.. ಹೆತ್ತವರಿಗೆ ಮಕ್ಕಳು ಚನ್ನಾಗಿ ಓದಬೇಕು ಅನ್ನೋ ಇಷ್ಟ.. ಮನೆಯಲ್ಲಿ ಚನ್ನಾಗಿ ಓದಿಕೋ ಅಂದಿದ್ದೇ ತಪ್ಪಾಗಿಹೋಗಿತ್ತು.. ಅಮ್ಮಾ ಕರೆ ಮಾಡಿ ಕಾಲೇಜ್ ಗೆ ಹೋಗಲ್ಲ.. ತಪ್ಪು ಮಾಡಲ್ಲ.. ಸಾರಿ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ..
ಹಾವಿನ ಹುತ್ತಕ್ಕೆ ಹಾಲು, ಬೆಣ್ಣೆ, ಪಂಚಾಮೃತದ ತನಿ ಎರೆಯುವುದು ಸಾಮಾನ್ಯ. ಆದರೆ, ಚಾಮರಾಜನಗರ ಸೇರಿದಂತೆ ಚಾಮರಾಜನಗರ ತಾಲೂಕಿನ ಹಲವು ಗ್ರಾಮಗಳಲ್ಲಿ ಹುತ್ತಕ್ಕೆ ಕೋಳಿ ಬಲಿ ಕೊಟ್ಟು ಮೊಟ್ಟೆಯನ್ನು ಅರ್ಪಿಸಿ ಭಕ್ತಿ-ಭಾವದಿಂದ ನಾಗಪ್ಪನಿಗೆ ನಮಿಸಿದ್ದಾರೆ.
Viral Video: ಇಂಟರ್ನೆಟ್ ಜಮಾನಾದಲ್ಲಿ ಅಚ್ಚರಿ ಎನಿಸುವಂತಹ ವಿಡಿಯೋಗಳಿಗೆ ಎಳ್ಳಷ್ಟು ಕೊರತೆ ಇಲ್ಲ... ಇದೀಗ ಅಂಥದ್ದೇ ಆಶ್ಚರ್ಯವೆನಿಸುವ ಪ್ರಕೃತಿ ವಿಸ್ಮಯ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ..
Mohammed Shami:ಶಮಿಯ ವಿರುದ್ದ ಯಾವುದೇ ಪ್ರಕರಣ ದಾಖಲಿಸದಂತೆ ಟ್ವೀಟ್ ನಲ್ಲಿ ದೆಹಲಿ ಪೊಲೀಸರು ಮುಂಬೈ ಪೊಲೀಸರನ್ನ ಕೋರಿದ್ದಾರೆ. ದೆಹಲಿ ಪೋಲೀಸ್ ಟ್ವೀಟ್ ಗೆ ಮುಂಬೈ ಪೊಲೀಸರೂ ಕೂಡಾ ಟ್ವೀಟ್ ನಲ್ಲೇ ಉತ್ತರಿಸಿದ್ದಾರೆ.
Pawan Kalyan Rings : ಕೈಯಲ್ಲಿ ಕೆಲವು ಉಂಗುರಗಳನ್ನು ಧರಿಸಿದರೆ ತಮ್ಮ ಜಾತಕ ಬದಲಾಗುತ್ತದೆ ಎಂದು ಹಲವರು ನಂಬುತ್ತಾರೆ. ಈ ಉಂಗುರಗಳನ್ನು ಧರಿಸುವುದು ಒಳ್ಳೆಯದು ಮತ್ತು ಅಂತವರಿಗೆ ಎಲ್ಲವೂ ಕೂಡಿ ಬರುತ್ತದೆ ಎಂದು ಭಾವಿಸಲಾಗಿದೆ. ಇದನ್ನು ನಂಬಿದವರಲ್ಲಿ ರಾಜಕಾರಣಿಗಳೇ ಅಗ್ರಗಣ್ಯರು. ಇತ್ತೀಚೆಗೆ ಜನಪ್ರಿಯ ಚಲನಚಿತ್ರ ನಟ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಈ ಪಟ್ಟಿಗೆ ಸೇರಿದ್ದಾರೆ.
ಮುಂಜಾನೆ ತಾಳಿಕಟ್ಟಿಸಿಕೊಂಡ ನವವಿವಾಹಿತ ಪರೀಕ್ಷಾ ಕೊಠಡಿಗೆ ಬಂದು ಡಿಗ್ರಿ ಪರೀಕ್ಷೆ ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ಶಿವಮೊಗ್ಗ ಭರ್ಮಪ್ಪ ನಗರದ ಸತ್ಯವತಿ ಎಂಬ ಯುವತಿ ತನ್ನ ಪ್ರಿಯಕರನೊಂದಿಗೆ ಬೈಕ್ ನಲ್ಲಿ ಪರೀಕ್ಷಾ ಕೊಠಡಿಗೆ ಬಂದು ಪರೀಕ್ಷೆ ಬರೆದಿದ್ದಾಳೆ.
Vijay Surya New Movie : ಸಿರೀಯಲ್ ಕ್ಷೇತ್ರದಲ್ಲಿ ತಮ್ಮದೇ ಆದ ಹವಾ ಸೃಷ್ಟಿಸಿದ ನಟ ವಿಜಯ್ ಇದೀಗ ಚಂದನವನದಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ರೆಡುಯಾಗಿದ್ದಾರೆ. ಹೌದು ವೀರಪುತ್ರನಾಗಿ ವಿಜಯ್ ಸೂರ್ಯ ಮತ್ತೊಮ್ಮೆ ಅಭಿಮಾನಿಗಳ ಮುಂದೆ ಬರಲಿದ್ದಾರೆ.
ಇಂದು ಎಲ್ಲೆಡೆ ಜಾತಿ, ಧರ್ಮ ಮತ ಪಂಥ ಮೇಲು ಕೀಳು ಬಡವ ಬಲ್ಲಿದ, ಹೆಣ್ಣು ಗಂಡು ಎಂಬ ಭೇಧಭಾವದ ಕಂದಕ ಕ್ಕೆ ಸಿಲುಕಿ ನರಳಾಡುತಿದ್ದು.ಇಂತಹ ಸಂದರ್ಭದಲ್ಲಿ ಹಿಂದುಗಳ ಹಬ್ಬ ಅದು ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ತುಂಬವ ಜೊತೆಗೆ ಹಿಂದುಗಾಳನ್ನ ಒಡಗೂಡಿಸಿದ ಗಣೇಶ ಹಬ್ಬ ನಾಡಹಬ್ಬವಾಗಿದೆ.
Kalburgi Connect : ಸರಿಯಾಗಿ ನೀರು ಬರ್ತಿಲ್ಲಾ, ಬೀದಿ ದೀಪ ಹಾಳಾಗಿದೆ, ಯಾರೂ ಸರಿ ಮಾಡ್ತಿಲ್ಲಾ, ರಸ್ತೆ ಹಾಳಾಗಿದೆ ಅನ್ನೋದು ಸೇರಿದಂತೆ ಹತ್ತಾರು ದೂರುಗಳನ್ನು ಕಲಬುರಗಿಯ ಜನ ದೂರುಗಳನ್ನು ಮನೆಯಲ್ಲಿಯೇ ಕುಳಿತು ಜಿಲ್ಲಾ ಉಸ್ತುವಾರಿಗೆ ತಲುಪಿಸಬಹುದು. ಸಚಿವರಿಗೆ ದೂರು ಹೇಗೆ ತಲುಪುತ್ತೆ..? ಏನ್ಮಾಡ್ಬೇಕು ಅಂತೆಲ್ಲ ಮಾಹಿತಿ ಇಲ್ಲಿದೆ ನೋಡಿ..
Little boy became a police officer : ದೊಡ್ಡಪೇಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆಗಿ ಎಂಟುವರೆ ವರ್ಷದ ಬಾಲಕ ಅಧಿಕಾರ ಸ್ವೀಕರಿಸಿ ಎಲ್ಲರಿಗೂ ಹುಬ್ಬೇರುವಂತೆ ಮಾಡಿದ್ದಾನೆ. ನೇಮಕವಾದ ಕೆಲವೇ ನಿಮಿಷದಲ್ಲಿ ಖಡಕ್ ಆದೇಶ ನೀಡಿ ಸಿಬ್ಬಂದಿಗೆ ಅಲರ್ಟ್ ಮಾಡಿದ್ದಾನೆ.
ಕಸದಿಂದ ರಸ ಎಂಬ ಪರಿಕಲ್ಪನೆಯ ಬಗ್ಗೆ ನಿಮಗೆ ತಿಳಿದಿರಬಹುದು. ಆದರೆ, ಇಲ್ಲೊಬ್ಬ ವ್ಯಕ್ತಿ ಮನೆಯಲ್ಲಿ ಕಸದ ಗುಡ್ಡೆಯಲ್ಲಿ ಬಿದ್ದಿದ್ದ ಒಂದು ಹಳೆಯ ಪುಸ್ತಕದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ಈ ಕುರಿತಂತೆ ಇಲ್ಲಿದೆ ರೋಚಕ ಸ್ಟೋರಿ.
Indian Temples : ಭಾರತವು ವೈವಿಧ್ಯತೆಗಳ ದೇಶವಾಗಿದ್ದು, ಜೀವನ ಪರಿಸ್ಥಿತಿಗಳು, ಭೌಗೋಳಿಕ ರಚನೆ, ಆಹಾರದ ಹೊರತಾಗಿ, ವೈವಿಧ್ಯತೆಯನ್ನು ನೋಡಬಹುದಾದ ಅನೇಕ ವಿಷಯಗಳಿವೆ. ಇಲ್ಲಿನ ದೇವಾಲಯಗಳಲ್ಲೂ ಇದೇ ವೈವಿಧ್ಯತೆಯನ್ನು ಕಾಣಬಹುದು.
Crime : ವಿಧಾನಸೌಧದ ಪೂರ್ವ ದ್ವಾರದ ಬಳಿ ಮಹಳೆಯೋರ್ವರ ಬ್ಯಾಗ್ ನಲ್ಲಿ ಚಾಕು ಪತ್ತೆಯಾಗಿದೆ. ತಪಾಸಣೆ ನಡೆಸುವಾಗ ಮಹಿಳೆಯ ಬ್ಯಾಗ್ ಸ್ಕ್ಯಾನಿಂಗ್ ಒಳಪಡಿಸಿದಾಗ ಬ್ಯಾಗ್ ನಲ್ಲಿ ಚಾಕು ಪತ್ತೆಯಾಗಿದೆ.
ಅಂದಾಜು 125 ಕೆಜಿ ಜೋಳದ ಚೀಲವನ್ನು ಬೆನ್ನ ಮೇಲೆ ಹೊತ್ತುಕೊಂಡು ಐತಿಹಾಸಿಕ ಶ್ರವಣ ಬೆಳಗೋಳದ ಪುರಾಣ ಪ್ರಸಿದ್ಧ ಗೊಮ್ಮಟೇಶ್ವರನ ಬೆಟ್ಟವನ್ನ ಹತ್ತುವ ಮೂಲಕ ಸಾಹಸಿ ಭಕ್ತರೊಬ್ಬರು ರವಿವಾರ ನೋಡುಗರನ್ನು ಬೆರಗುಗೊಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.