Bigg Boss Kannad 10: ಸಂಗೀತಾ, ಕಾರ್ತಿಕ್, ತನಿಷಾ ಒಂದೇ ಗುಂಪಿನಲ್ಲಿ ಒಳ್ಳೆಯ ಸ್ನೇಹದಿಂದಿದ್ದರು.. ಆದರೆ ಇದೀಗ ಮೂವರ ಮಧ್ಯ ಮೂಡಿದ ಬಿರುಕು ರಕ್ತ ಬಂದ್ರೂ ಡೋಂಟ್ ಕೇರ್ ಅನ್ನೋ ಲೆವೆಲ್ಗೆ ಹೋಗಿದೆ.. ಹಾಗಾದ್ರೆ ಅತಿರೇಕದ ಆಟಕ್ಕೆ ಬೀಳುತ್ತಾ ಬ್ರೇಕ್?
Bigg Boss Kannada 10: ಒಂದೇ ಗೂಡಿನ ಹಕ್ಕಿಯಂತಿದ್ದ ಕಾರ್ತಿಕ್, ತನಿಷಾ, ಸಂಗೀತಾ ಗೆಳೆತನ ಇದೀಗ ಮುರಿದು ಬಿದ್ದಿದೆ. ಹಾಗಾದರೆ ಇಲ್ಲಿ ಸುಳ್ಳು ಹೇಳಿದವರು ಯಾರು? ಕಾರ್ತಿಕ್, ತನಿಷಾ ಉದ್ದೇಶ ಏನಿತ್ತು? ಇದೆಲ್ಲದರ ಡಿಟೇಲ್ಸ್ ಇಲ್ಲಿದೆ..
Bigg Boss Kannada 10: ಬಿಗ್ ಬಾಸ್ ಮನೆಯಲ್ಲಿ ಆಟದ ವರಸೆಯನ್ನು ಬದಲಿಸಿರುವ ಡ್ರೋನ್.. ತಮ್ಮದೇ ಗುಂಪಿನವರ ವಿರುದ್ಧ ನಿಂತ ತುಕಾಲಿ ಸಂತು.. ಇದೀಗ ಬಿಗ್ ಬಾಸ್ ಮನೆಯಲ್ಲಿ ಊಸರವಳ್ಳಿ ಯಾರು ಅನ್ನೋದೇ ಅಭಿಮಾನಿಗಳಿಗೆ ಗೊಂದಲ..
Bigg Boss Kannada 10: ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ರಣರಂಗವಾಗುತ್ತಿದೆ. ಟಾಸ್ಕ್ ಅಂತಾ ಬಂದಾಗ ಸಂಗೀತಾ, ನಮ್ರತಾ, ತನಿಷಾ ಈ ಮೂವರು ನಾರಿಯರು ಭಾರೀ ಸ್ಟ್ರಾಂಗ್ ಅನ್ನೋದು ವೀಕ್ಷಕರ ಅಭಿಪ್ರಾಯ ಹಾಗಾದರೇ ಬಿಗ್ ಬಾಸ್ ಮನೆಯ ನಿಜವಾದ ಸಿಂಹಿಣಿ ಯಾರು?
Bigg Boss Kannada 10 Week 4: ಬಿಗ್ ಬಾಸ್ ಮನೆಯಲ್ಲಿ ‘ಬಿಗ್ ಬಾಸ್’ ಮನೆಯಲ್ಲಿ ವಿನಯ್, ನಮ್ರತಾ ಗ್ರೂಪಿಸಂ? ಮೆಜಾರಿಟಿ ಲೆಕ್ಕ ಹಾಕಿಕೊಂಡು, ನಾಮಿನೇಷನ್ನಲ್ಲಿ ಫಿಕ್ಸಿಂಗ್ ಗೇಮ್? ಇದಕ್ಕೆಲ್ಲ ಬಿಗ್ ಬಾಸ್ ಮನೆಯಲ್ಲಿ ಅವಕಾಶ ಇದೆಯಾ?
BBK Village Task: ಬಿಗ್ಬಾಸ್ ಮನೆಯಲ್ಲಿ ಹಳ್ಳಿಕಾರ್ ರೀ ಎಂಟ್ರಿ ಆಗುತ್ತಿದ್ದಂತೆಯೇ ಹಳ್ಳಿಯ ಜಗತ್ತೊಂದು ತೆರೆದುಕೊಂಡಿದೆ. ದೊಡ್ಡ ಮನೆಯೊಳಗೆ ಚಿಕ್ಕದೊಂದು ಹಳ್ಳಿಯೇ ಜೀವತಳೆದಿದೆ.
Bigg Boss Kannada: ಮತ್ತೊಂದು ವೀಕೆಂಡ್ ಬಂದಿದೆ. ಕಿಚ್ಚನ ಪಂಚಾಯಿತಿಗಾಗಿ ಬಿಗ್ಬಾಸ್ ಸ್ಪರ್ಧೆಗಳು ಕಾಯುತ್ತಿದ್ದಾರೆ. ಈ ವೀಕೆಂಡ್ನಲ್ಲಿ ಯಾರಿಗೆ ಕಿಚ್ಚ ಚಪ್ಪಾಳೆ ತಟ್ತಾರೆ ಇನ್ಯಾರಿಗೆ ಕ್ಲಾಸ್ ತಗೋತಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆಮಾಡಿದೆ.
Bigg Boss Kannada: ಎರಡನೇ ವಾರದಲ್ಲಿ ತುಕಾಲಿ ಅವರು ಕೊಂಚ ಸೀರಿಯಸ್ ಆದಂತೆ ಕಾಣಿಸಿದ್ದರು. ಅದಕ್ಕೆ ಪೂರಕವಾಗಿ ನಾಮಿನೇಷನ್ ಟಾಸ್ಕ್ನಲ್ಲಿ ಇಶಾನಿ ಮತ್ತು ಅವರ ನಡುವೆ ನಡೆದಿದ್ದ ಮಾತಿನ ಚಕಮಕಿ ಕೂಡ ಹೀಟ್ ಆಗಿಯೇ ಇತ್ತು.
Tuka Santhu Situation in BBK: ‘ಬಿಗ್ಬಾಸ್ ಮನೆಯೊಳಗಿನ ಹೆಣ್ಣುಮಕ್ಕಳಿಗೆ ಅಣ್ಣ ಆಗುವ ಬದಲಿಗೆ ವಾರಪೂರ್ತಿ ಪಾತ್ರೆ ತೊಳಿತೀನಿ’ ಎಂದು ತಮಾಷೆಯಾಗಿ ಹೇಳಿದ್ದ ತುಕಾಲಿ ಸಂತೋಷ್ ಅವರ ಮಾತನ್ನು ಸುದೀಪ್ ನಿಜವಾಗಿಸಿಬಿಟ್ಟಿದ್ದು ಎಲ್ಲರಿಗೂ ಗೊತ್ತೇ ಇದೆ. ನಂತರ ಮನೆಯೊಳಗೆ ಸಂತೋಷ್ ಪರಿಸ್ಥಿತಿ ಏನಾಯ್ತು? ಪಾತ್ರೆಗಳನ್ನು ಅವರೊಬ್ಬರೇ ತೊಳೆದ್ರಾ? ಅಥವಾ ಸೋತುಹೋದ್ರಾ? ಈ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ...
Bigboss Siri-Kartik: ಬಿಗ್ಬಾಸ್ ಮನೆಯ ಸದಸ್ಯರು ಕಣ್ಣೀರು ಹಾಕುವುದು ಹೊಸ ವಿಷಯವೇನಲ್ಲ. ಜಗಳ ಮಾಡಿಕೊಂಡು, ಟಾಸ್ಕ್ನಲ್ಲಿ ಸೋತು, ಕುಟುಂಬದ ಸದಸ್ಯರ ನೆನೆದುಕೊಂಡು ಆಗಾಗ ಕಣ್ಣೀರು ಹಾಕುತ್ತಿರುವುದು ನಡೆಯುತ್ತಲೇ ಇರುತ್ತದೆ.
Bigg Boss: ಬಿಗ್ಬಾಸ್ ಮನೆಯಲ್ಲಿ ಇಬ್ಬರು ಸದಸ್ಯರನ್ನು ನಾಮಿನೇಷನ್ ಮಾಡುವುದರ ಜೊತೆಗೆ ಎಲ್ಲರೂ ಒಂದೊಂದು ಕಾರಣ ಹೇಳಬೇಕಿತ್ತು. ಈ ವಾರ ಭಾಗ್ಯಶ್ರೀ, ತುಕಾಲಿ ಸಂತು, ಮೈಕೆಲ್, ಗೌರೀಶ್, ಸಂಗೀತ ನಾಮಿನೇಟ್ ಆಗಿದ್ದಾರೆ. ಈ ವೇಳೆ ಸಾಕಷ್ಟು ಜನ ಭಾಗ್ಯಶ್ರೀ ಅವರ ಹೆಸರನ್ನು ತೆಗೆದುಕೊಂಡರು.
BBK 10 Second Week Twist: ಬಿಗ್ ಬಾಸ್ ಸೀಸನ್ 10 ಪ್ರಾರಂಭವಾಗಿ ಈಗಾಗಲೇ ಒಂದು ವಾರ ಕಳೆದಿದೆ. ಮೊದಲನೆಯ ವಾರದ ಕಥೆಯ ಬಗ್ಗೆ ಶನಿವಾರ ಕಿಚ್ಚನ ಜೊತೆ ಚರ್ಚೆಯು ಆಯ್ತು. ಭಾನುವಾರ ಬಿಗ್ಬಾಸ್ ಮನೆಯಲ್ಲಿ ನಡೆದ ಮೊದಲ ಎಲಿಮಿನೇಷನ್ನಲ್ಲಿ ಮನೆಯಿಂದ ಒಬ್ಬ ಸ್ಪರ್ದಿ ಹೊರ ಬಂದಾಗಿದೆ. ಸದ್ಯ ದೊಡ್ಮನೆಯಲ್ಲಿ ಎರಡನೇ ವಾರ ಹೇಗಿರಬಹುದು ಎನ್ನುವುದರರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ..
Bigg Boss 10 Kiccha Sudeep: ಬಿಗ್ಬಾಸ್ ಕನ್ನಡ ಹತ್ತನೇ ಸೀಸನ್ನ ಮೊದಲ ವೀಕೆಂಡ್ ಎಪಿಸೋಡ್, ವಾರದ ಕಿಚ್ಚನ ಜೊತೆ ಈಗಷ್ಟೇ ಮುಗಿದಿದೆ. ‘ಕಿಚ್ಚನ ಪಂಚಾಯಿತಿ’ಯಲ್ಲಿ ಹ್ಯಾಂಡ್ಸಮ್ ಲುಕ್ನಲ್ಲಿ ಕಾಣಿಸಿಕೊಂಡ ಸುದೀಪ್ ನಗುನಗುತ್ತಲೇ ಎಲ್ಲರನ್ನೂ ಮಾತನಾಡಿಸಿ, ಕಾಲೆಳೆಯುತ್ತಲೇ ಕಿವಿಮಾತನ್ನೂ ಹೇಳಿದರು.
Kiccha Special Class to Tukali Santhu: ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಕೆಲವರು ಅಸಮರ್ಥರ ಲಿಸ್ಟ್ನಲ್ಲಿದ್ದಾರೆ. ಉಳಿದವರು ಅವರಪಂದಿಗೆ ಒಂದಲ್ಲಾ ಒಂದು ವಿಚಾರಕ್ಕೆ ವಾದ ಮಾಡುತ್ತಲೇ ಇರುತ್ತಾರೆ. ಸದ್ಯ ಡ್ರೋನ್ ಪ್ರತಾಪ್ ಜೊತೆ ಮನೆ ಮಂದಿ ನಡೆದುಕೊಂಡ ರೀತಿಗೆ ಕಿಚ್ಚ ಸ್ಪೆಷಲ್ ಆಗಿ ತುಕಾಲಿ ಸಂತು ಅವರಿಗೆ ಮಾತಲ್ಲೇ ಬಿಸಿ ಮುಟ್ಟಿಸಿದ್ದಾರೆ.
BBK 10 Tukali Santosh: ಅದಾ ಕಾಮಿಡಿ ಮಾಡಿಕೊಂಡು ಎಲ್ರನ್ನೂ ನಗುನಗಿಸ್ತಾ ಇರ್ತಿದ್ದ ಸಂತೋಷ್, ಅಪರೂಪಕ್ಕೊಮ್ಮೆ ಸೀರಿಯಸ್ ಆಗಿದ್ದಾರೆ. ಅಷ್ಟೇ ಅಲ್ಲ, ತುಂಬ ಸೀರಿಯಸ್ ಆಗಿ ತಮ್ಮ ಹುಟ್ಟಿನ ಪವಾಡದ ಕಥೆಯನ್ನು ರೋಚಕವಾಗಿ ಹೇಳಿಕೊಡುತ್ತಿದ್ದಾರೆ. ಆದ್ರೆ ಏನ್ಮಾಡೋದು? ಅವ್ರು ಸೀರಿಯಸ್ ಆಗಿ ಮಾತಾಡಲಿಕ್ಕೆ ಶುರುಮಾಡಿದಾಗ, ಯಾವಾಗ್ಲೂ ಸೀರಿಯಸ್ ಆಗಿರೋ ಸ್ಪರ್ಧಿಗಳೆಲ್ಲ ಕಾಮಿಡಿ ಮಾಡಿ ಅವ್ರ ಕಾಲೆಳಿಲಿಕ್ಕೆ ಶುರುಮಾಡಿದಾರಪ್ಪಾ… ತಾವು ಹೇಳಿದ ಕಥೆಯನ್ನು ಯಾರೂ ನಂಬ್ಲಿಲ್ಲ ಅಂದ್ರೆ ಸಂತೋಷ್ಗೆ ನೋವಾಗಲ್ವಾ? ಹೋಗ್ಲಿ ನೀವಾದ್ರೂ ಅವ್ರ ಹುಟ್ಟಿನ ಕಥೆಯನ್ನು ‘ಸೀರಿಯಸ್’ ಆಗಿ ಓದಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.