ಫೆಬ್ರವರಿ 14 ರಿಂದ ಇತ್ತೀಚಿನ ಕೋವಿಡ್ -19 ಉಲ್ಬಣದ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಎಲ್ಲಾ ನಿರ್ಬಂಧಗಳನ್ನು ಬಿಹಾರ ತೆಗೆದುಹಾಕಲಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ಘೋಷಿಸಿದ್ದಾರೆ.ಮುಖ್ಯಮಂತ್ರಿ ನೇತೃತ್ವದಲ್ಲಿ ಶನಿವಾರ ನಡೆದ ಬಿಕ್ಕಟ್ಟು ನಿರ್ವಹಣಾ ಗುಂಪಿನ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
Coronavirus in Europe: ಯುರೋಪ್ ಖಂಡವು ಕೋವಿಡ್ -19 ಸಾಂಕ್ರಾಮಿಕದ ಜಾಗತಿಕ ಕೇಂದ್ರಬಿಂದುವಾಗಿ ಮುಂದುವರೆದಿದೆ. ಏಕೆಂದರೆ ಅಲ್ಲಿನ ಅನೇಕ ದೇಶಗಳಲ್ಲಿ ಪ್ರಕರಣಗಳು ದಾಖಲೆ ಮಟ್ಟದಲ್ಲಿ ಏರುತ್ತಿವೆ. ಸುಮಾರು ಎರಡು ವರ್ಷಗಳ ನಿರ್ಬಂಧಗಳ ಹೊರತಾಗಿಯೂ, ಸೋಂಕಿನ ವೇಗವು ಮತ್ತಷ್ಟು ತೀವ್ರವಾಗಿ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರಕರಣಗಳು ಈ ವೇಗದಲ್ಲಿ ಹೆಚ್ಚಾಗುತ್ತಿದ್ದರೆ, ಯುರೋಪ್ನಲ್ಲಿ ಕೋವಿಡ್ -19 ನಿಂದ 7 ಲಕ್ಷ ಸಾವುಗಳು ಸಂಭವಿಸಬಹುದು ಎಂದು WHO ಎಚ್ಚರಿಕೆ ನೀಡಿದೆ.
ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ನಿವಾರಿಸಲು, 23,123 ಕೋಟಿ ಮೌಲ್ಯದ ಹೊಸ ತುರ್ತು ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.ಗುರುವಾರದ ಪ್ರಧಾನಿ ಮೋದಿ ನೂತನ ಸಚಿವ ಸಂಪುಟದೊಂದಿಗೆ ನಡೆದ ಸಭೆಯ ನಂತರ ಈ ಘೋಷಣೆ ಬಂದಿದೆ.
CSIR Society Meeting 2021 - ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಸೊಸೈಟಿಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹವಾಮಾನ ಬದಲಾವಣೆಯು ಮುಂಬರುವ ದಿನಗಳಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂಬ ಮುನ್ನೆಚ್ಚರಿಕೆ ನೀಡಿದ್ದಾರೆ.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) 12 ನೇ ಫಲಿತಾಂಶವನ್ನು ನಿಗದಿತ ಸಮಯದೊಳಗೆ ಮತ್ತು ತಾರ್ಕಿಕ ಆಧಾರದ ಮೇಲೆ ತಯಾರಿಸಲಾಗುವುದು, ಆದರೆ ಫಲಿತಾಂಶದ ಬಗ್ಗೆ ಅಸಮಾಧಾನಗೊಂಡ ವಿದ್ಯಾರ್ಥಿಗಳಿಗೆ ಕರೋನಾದ ಪರಿಸ್ಥಿತಿ ಸುಧಾರಿಸಿದ ಬಳಿಕ ಪರೀಕ್ಷೆಯನ್ನು ತೆಗೆದುಕೊಳ್ಳುವ ಅವಕಾಶವಿರುತ್ತದೆ ಎನ್ನಲಾಗಿದೆ.
Funny Viral Video - ಸಾಮಾಜಿಕ ಮಾಧ್ಯಮಗಳಲ್ಲಿ ಓರ್ವ ಡೋಂಗಿ ಬಾಬಾ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ. ನಿಮ್ಮನ್ನು ಕೂಡ ನಗೆಗಡಲಲ್ಲಿ ತೇಲಿಸಲಿರುವ ಈ ವಿಡಿಯೋದಲ್ಲಿ ಬಾಬಾವೊಬ್ಬ ಕೊರೊನಾ ವೈರಸ್ ಅನ್ನು ಹೊಡೆದೋಡಿಸಲು ಯಜ್ಞ ಕೈಗೊಂಡು, ಮಂತ್ರ ಹೇಳುತ್ತಿದ್ದಾನೆ. ಆತನ ಹೇಳುವ ಮಂತ್ರ ಕೇಳಿದ ಪ್ರತಿಯೊಬ್ಬರೂ ಕೂಡ ತಮ್ಮ ನಗುವನ್ನು ತಡೆದುಕೊಳ್ಳುತ್ತಲೇ ಇಲ್ಲ.
Funny Viral Video - ಸಾಮಾಜಿಕ ಮಾಧ್ಯಮಗಳಲ್ಲಿ ಓರ್ವ ಡೋಂಗಿ ಬಾಬಾ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ. ನಿಮ್ಮನ್ನು ಕೂಡ ನಗೆಗಡಲಲ್ಲಿ ತೇಲಿಸಲಿರುವ ಈ ವಿಡಿಯೋದಲ್ಲಿ ಬಾಬಾವೊಬ್ಬ ಕೊರೊನಾ ವೈರಸ್ ಅನ್ನು ಹೊಡೆದೋಡಿಸಲು ಯಜ್ಞ ಕೈಗೊಂಡು, ಮಂತ್ರ ಹೇಳುತ್ತಿದ್ದಾನೆ. ಆತನ ಹೇಳುವ ಮಂತ್ರ ಕೇಳಿದ ಪ್ರತಿಯೊಬ್ಬರೂ ಕೂಡ ತಮ್ಮ ನಗುವನ್ನು ತಡೆದುಕೊಳ್ಳುತ್ತಲೇ ಇಲ್ಲ.
ಕರೋನವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ COVID-19 ನಿಂದ 300 ಕ್ಕೂ ಹೆಚ್ಚು ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಹೇಳಿದ್ದು, ಹೆಚ್ಚಿನ ಸಾವುಗಳು ಬಿಹಾರದಿಂದ ವರದಿಯಾಗಿವೆ.
SARS-CoV-2 ವೈರಸ್ ಹರಡುವುದನ್ನು ಹೇಗೆ ನಿಲ್ಲಿಸಬಹುದು? ಈ ಪ್ರಶ್ನೆಗೆ ಉತ್ತರಿಸಲು, ಕೇಂದ್ರ ಸರ್ಕಾರದ ವೈಜ್ಞಾನಿಕ ಸಲಹೆಗಾರರು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇದರಲ್ಲಿ ಕಿಟಕಿ-ಬಾಗಿಲು-ಫ್ಯಾನ್ನೊಂದಿಗೆ ಸರಿಯಾದ ವಾತಾಯನಕ್ಕೆ ಒತ್ತು ನೀಡಲಾಗಿದೆ.
Dead Bodies In River Ganga - ಉತ್ತರ ಪ್ರದೇಶದ (Uttar Pradesh) ಬಳಿಕ ಇದೀಗ ಬಿಹಾರದ ಬಕ್ಸರ್ನಲ್ಲಿ (Buxar) ಗಂಗಾ ನದಿಯಲ್ಲಿ (Ganga River)ಡಜನ್ಗಟ್ಟಲೆ ಮೃತ ದೇಹಗಳನ್ನು ತೇಲಾಡುತ್ತಿರುವುದು ಪತ್ತೆಯಾಗಿದೆ. ಕರೋನಾ ಮರಣದ ನಂತರ, ಮೃತದೇಹಗಳನ್ನು ಗಂಗೆಯಲ್ಲಿ ಹರಿದು ಬಿಡಲಾಗುತ್ತಿದೆ ಎಂಬ ಶಂಕೆಯ ಹಿನ್ನೆಲೆ ಜನರು ಭಯಭೀತರಾಗಿದ್ದಾರೆ.
ಕರೋನಾದ ಎರಡನೇ ತರಂಗವು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಹಲವು ವರದಿಗಳು ತಿಳಿಸಿವೆ. ಅಂತಹ ಪರಿಸ್ಥಿತಿಯಲ್ಲಿ, ನಮ್ಮ ಮಕ್ಕಳ ದೈಹಿಕ ಆರೋಗ್ಯದ ಜೊತೆಗೆ, ಮಾನಸಿಕ ಆರೋಗ್ಯದ ಬಗ್ಗೆಯೂ ನಾವು ಸಂಪೂರ್ಣ ಕಾಳಜಿ ವಹಿಸಬೇಕಾಗಿದೆ.
Does sunlight kill the coronavirus? ದೀರ್ಘಕಾಲ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಹಾಗೂ ಅದರಲ್ಲೂ ವಿಶೇಷವಾಗಿ ನೆರಳಾತೀತ ಕಿರಣಗಳಿಗೆ ಒಡ್ಡಿಕೊಳ್ಳುವುದು ಕೊವಿಡ್ - 19 ನಿಂದಾಗುವ ಕಡಿಮೆ ಸಾವಿಗೆ ಜೊತೆಗೆ ಸಂಬಂಧ ಹೊಂದಿದೆ ಎಂದು ಅಧ್ಯಯನವೊಂದು ಹೇಳಿದೆ.
Tokyo Olympics: ಉತ್ತರ ಕೊರಿಯಾದ ಕ್ರೀಡಾ ಸಚಿವ ಕಿಮ್ ಇಲ್ ಗುಕ್ (Kim Il Guk) ನೇತೃತ್ವದಲ್ಲಿ ಮಾರ್ಚ್ 25 ರಂದು ನಡೆದ ಉತ್ತರ ಕೊರಿಯಾ ಒಲಿಂಪಿಕ್ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.