women do not wear dress in this village: ಭಾರತದ ಈ ಹಳ್ಳಿಯಲ್ಲಿ ಮಹಿಳೆಯರು ಸದಾ ಬೆತ್ತಲೆಯಾಗಿಯೇ ಇರುತ್ತಾರೆ. ಈ ಗ್ರಾಮದ ಹೆಸರು ನಿಮಗೆ ತಿಳಿದಿದೆಯೇ? ಇದರ ಹಿಂದಿನ ರಹಸ್ಯವೇನು ಎಂದು ಈಗ ತಿಳಿಯೋಣ.
'ಭವಿಷ್ಯ ಮಾಲಿಕಾ' ಭವಿಷ್ಯದ ಅನೇಕ ಭವಿಷ್ಯವಾಣಿಗಳನ್ನು ಒಳಗೊಂಡಿದೆ, ಅವುಗಳಲ್ಲಿ ಹಲವು ಜಗನ್ನಾಥ ದೇವಾಲಯಕ್ಕೆ ಸಂಬಂಧಿಸಿವೆ. ಉದಾಹರಣೆಗೆ, ತ್ರಿದೇವನ ಬಟ್ಟೆಗಳು ಸುಟ್ಟುಹೋದ ಮತ್ತು ದೇವಾಲಯದಲ್ಲಿ ಪುರಾತನ ಮರ ಬೀಳುವ ಬಗ್ಗೆ ಪುಸ್ತಕದಲ್ಲಿನ ಭವಿಷ್ಯವಾಣಿಗಳು ನಿಜವಾಗಿವೆ. ಬನ್ನಿ, ಭಾರತದ ಬಗ್ಗೆ ಭವಿಷ್ಯಿ ಮಲಿಕಾ ಅವರ ಭವಿಷ್ಯವಾಣಿಯನ್ನು ತಿಳಿಯೋಣ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮನೆಮದ್ದುಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.)
Kanchenjunga Express : ಪಶ್ಚಿಮ ಬಂಗಾಳದ ರಂಗಪಾಣಿ ನಿಲ್ದಾಣದ ಬಳಿ ಸೀಲ್ದಾಹ್ಗೆ ಹೋಗುವ ಕಾಂಚನಜುಂಗಾ ಎಕ್ಸ್ಪ್ರೆಸ್ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದಿರುವ ಘಟನೆ ಸೋಮವಾರ ನಡೆದಿದೆ.
ಇಂಧನ ಏರಿಕೆ ವಿಷಯದಲ್ಲಿ ಸುಳ್ಳಿನ ಸರಮಾಲೆ/ತಪ್ಪು ಮಾಹಿತಿಯನ್ನು ಬಿತ್ತರಿಸುವುದು ಕಾಂಗ್ರೆಸ್ ಪಕ್ಷದ ಕಪಟ ನಾಟಕವಾಗಿದೆ ಎಂದು ಬಿಜೆಪಿ ಪಕ್ಷದ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಟೆಂಪೋ ಟ್ರಾವೆಲರ್ನಲ್ಲಿ ಸುಮಾರು 17 ಪ್ರಯಾಣಿಕರು ಇದ್ದರು ಮತ್ತು ರುದ್ರಪ್ರಯಾಗದ ಬದರಿನಾಥ್ ಹೆದ್ದಾರಿ ಬಳಿ ಆಳವಾದ ಕಂದಕಕ್ಕೆ ಬಿದ್ದಿದ್ದಾರೆ. ಎಸ್ಡಿಆರ್ಎಫ್ ಮತ್ತು ಪೊಲೀಸ್ ತಂಡದಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ.
Hardik Pandya's brother arrested by Police: ಮುಂಬೈ ತಂಡ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೃಣಾಲ್ ಪಾಂಡ್ಯ ಅವರಿಗೆ ಕೋಟ್ಯಂತರ ಹಣ ವಂಚಿಸಿರುವ ಆರೋಪದ ಮೇಲೆ ವೈಭವ್ ಪಾಂಡ್ಯ ಅವರನ್ನು ಬಂಧಿಸಲಾಗಿದೆ ಎಂದು ವರದಿ ಮಾಡಲಾಗಿದೆ..
ಬೆಳಗ್ಗೆ 7ರಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ.... ಬಳಿಕ ಕೂಡ್ಲುಗೇಟ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ... ಬ್ರಾಹ್ಮಣ ಸಂಪ್ರದಾಯದಂತೆ ನಡೆಯುವ ವಿಧಿವಿಧಾನ... 30 ಕಿಲೋ ಮೀಟರ್ ಅಂತಿಮಯಾತ್ರೆ ಬಳಿಕ ಕಾರ್ಯ
ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನಡೆದ ಉಗ್ರರ ವಿರುದ್ಧದ ಎನ್ಕೌಂಟರ್ ನಲ್ಲಿ ಹುತಾತ್ಮರಾಗಿದ್ದ ಕರ್ನಾಟಕ ಮೂಲದ ಯೋಧ ಕ್ಯಾಪ್ಟನ್ ಎಂವಿ ಪ್ರಾಂಜಲ್ ಪಾರ್ಥೀವ ಶರೀರವನ್ನು ನಿನ್ನೆ ರಾತ್ರಿ ಬೆಂಗಳೂರಿಗೆ ಕರೆತರಲಾಗಿದೆ.
Darshan Statement on Kaveri Dispute: ರಾಜ್ಯದಲ್ಲಿ ದಿನಿದಿಂದ ದಿನಕ್ಕೆ ಕಾವೇರಿ ಕಿಚ್ಚು ತಾರಕಕೇರುತ್ತಿದೆ. ಇದೇ ಸಂದರ್ಭದಲ್ಲಿ ದರ್ಶನ್ ನೀಡಿರುವ ಹೇಳಿಕೆಯೊಂದು ವೈರಲ್ ಆಗಿದ್ದು, ಈ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Juvenile Justice Act For Adopted Sons: ಇಂದಿಗೂ ಭಾರತದಾಂತ್ಯ ದತ್ತು ಪುತ್ರ ಸ್ವೀಕಾರಕ್ಕೆ ಅವಕಾಶ ವಿದ್ದರೂ ಆಸ್ತಿಗಳಲ್ಲಿ ಹಕ್ಕು ಇರುವುದಿಲ್ಲ. ಆದರೆ ಕೆಲವು ಧರ್ಮಗಳಲ್ಲಿ ಇಂದಿಗೂ ದತ್ತು ಪಡೆಯಲು ಅವಕಾಶವಿಲ್ಲ.ಏಕರೂಪ ನಾಗರಿಕ ಸಂಹಿತೆ ಜಾರಿಯಾಗುವ ಹಿನ್ನಲೆಯಲ್ಲಿ ಜೂವನೈಲ್ ಜಸ್ಟಿಸ್ (ಆರೈಕೆ ಮತ್ತು ಮಕ್ಕಳ ರಕ್ಷಣೆ) ಕಾಯ್ದೆ ಜಾರಿಗೊಳಿಸಲಾಗಿದೆ.
Exploitation Of Dalits: ದಲಿತರ ಮೇಲೆ ದಿನೇ ದಿನೇ ನಾನಾ ರೀತಿಯಲ್ಲಿ ಶೋಷಣೆಗಳು ನಡೆಯುತ್ತಿವೆ. ಇತ್ತಿಚೇಗಷ್ಟೆ ದಲಿತ ಯುವಕರಿಗೆ ಚಪ್ಪಲಿಹಾರ ಹಾಕಿ, ಮಲ ತಿನ್ನಿಸಿದ ಹೀನ ಕೃತ್ಯ ಮಧ್ಯಪ್ರದೇಶ ಶಿವಪುರಿಯಲ್ಲಿ ನಡೆದಿತ್ತು. ಇದೀಗ ಅದೇ ರಾಜ್ಯದಲ್ಲಿ ದಲಿತ ಯುವಕನೊಬ್ಬನಿಗೆ ಮೇಲೆ ಮಲ ಎರೆಚಿರುವ ಘಟನೆ ಸಂಭವಿಸಿದೆ.
Rahul Gandhi Birthday: ಯೂತ್ ಐಕಾನ್ ಎನಿಸಿಕೊಂಡಿರುವ ರಾಹುಲ್ ಗಾಂಧಿಗೆ 54ನೇ ವರ್ಷದ ಜನ್ಮ ದಿನದ ಸಂಭ್ರಮ. ಎರಡೆರಡು ಸ್ನಾತಕೋತ್ತರ ಪದವಿ, ಮ್ಯಾನೇಜರ್ ಆಗಬೇಕಿದ್ದ ರಾಹುಲ್ ಗಾಂಧಿ, ರಾಜಕೀಯ ತಿರುವು ಪಡೆದ ರೋಚಕ ಕಥೆ ಇಲ್ಲಿದೆ ನೋಡಿ..
Sexual Harassment: ಇತ್ತಿಚೀನ ದಿನಗಳಲ್ಲಿ ಮಹಿಳಾ ಸಹೋದ್ಯೋಗಿಗಳಿಗೆ ಸುಂದರವಾಗಿ ತಳ್ಳ ಬೆಳ್ಳಗೆ ಇದ್ದ ಹುಡುಗಿಯರಿಗೆ ಹುಡುಗರು ಮದದ ನಶೆಯಲ್ಲಿ ಮೀತಿ ಮೀರಿದ ಪದದಗಳಲ್ಲಿ ರೇಗಿಸುತ್ತಾರೆ.
ದೇಶದ ವಿವಿಧ ರಾಜ್ಯಗಳ ಕಲಾವೈಭವ, ವಸ್ತುಗಳು ಈ ನೂತನ ಸಂಸತ್ ಭವನದಲ್ಲಿವೆ. ಉತ್ತರ ಪ್ರದೇಶದ ಕಾರ್ಪೆಟ್ಗಳ, ಮಹಾರಾಷ್ಟ್ರ ತೇಗ, ರಾಜಸ್ಥಾನದ ಕೆಂಪು ಮತ್ತು ಬಿಳಿ ಕಲ್ಲು ಸೇರಿದಂತೆ ವಿವಿಧ ರಾಜ್ಯಗಳ ವಸ್ತುಗಳ ಸಂಸತ್ ಭವನದಲ್ಲಿ ಅಲಂಕರಿಸಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.