Nipah Virus Vs Corona Virus: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಪ್ರಕಾರ, ನಿಫಾ ವೈರಸ್ ಅತ್ಯಂತ ಅಪಾಯಕಾರಿ ವೈರಸ್ ಆಗಿದ್ದು, ಇದು ಪ್ರಾಣಿಗಳು ಮತ್ತು ಮಾನವರಲ್ಲಿ ಗಂಭೀರ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ.
ಲಸಿಕೆಯ ಕೊರತೆಯನ್ನು ನೀಗಿಸಲು, ಡಬ್ಲ್ಯುಎಚ್ಒ ಎರಡು ಡೋಸ್ಗಳನ್ನು ಮಿಶ್ರಣ ಮಾಡಲು ಸಲಹೆ ನೀಡಿದೆ. ಇದಕ್ಕಾಗಿ, ಒಂದು ಸಂಶೋಧನೆಯನ್ನು ತೆಗೆದುಕೊಳ್ಳಲಾಗಿದೆ, ಅದರಲ್ಲಿ ಇದು ಸುರಕ್ಷಿತ ಎಂದು ಹೇಳಲಾಗಿದೆ.
Coronavirus Origin Investigation: ಕರೋನಾ ವೈರಸ್ (Covid-19) ಉತ್ಪತ್ತಿಯ ಕುರಿತು ನಡೆಸಲಾಗುತ್ತಿರುವ ತನಿಖೆಗೆ ಚೀನಾ (China) ಮೊದಲಿನಿಂದಲೂ ಹಿಂದೇಟು ಹಾಕುತ್ತಿದೆ. ಆದರೆ, ಇದೀಗ ಚೀನಾ, ವಿಶ್ವ ಆರೋಗ್ಯ ಸಂಸ್ಥೆಯ (World Health Organization) ತನಿಖೆಯ ಎರಡನೇ ಹಂತದ ಬಗ್ಗೆ ಪ್ರಶ್ನೆ ಎತ್ತುತ್ತಿದೆ.
World's Health Experts On Covid-19 Third Wave In India - ಈ ಓಪಿನಿಯನ್ ಪೋಲ್ ಪ್ರಕಾರ ಶೇ.85 ರಷ್ಟು ವೈದ್ಯಕೀಯ ತಜ್ಞರು (Mecical Experts), ಬರುವ ಅಕ್ಟೋಬರ್ ನಲ್ಲಿ ಭಾರತದಲ್ಲಿ ಕೊವಿಡ್-19ನ ಮೂರನೇ ಅಲೆ ಆತಂಕ ಸೃಷ್ಟಿಸುವ ಸಾಧ್ಯತೆ ಇದೆ. ಉಳಿದ ತಜ್ಞರು ಈ ಅಲೆಯ ಪ್ರಕೋಪ ಸೆಪ್ಟೆಂಬರ್ ಹಾಗೂ ಆಗಸ್ಟ್ ತಿಂಗಳಲ್ಲಿ ಆರಂಭಗೊಳ್ಳಲಿದೆ ಎಂದಿದ್ದಾರೆ. ಇದೇ ವೇಳೆ ಎರಡನೇ ಅಲೆಯ ಹೋಲಿಕೆಯಲ್ಲಿ ಭಾರತ ಮೂರನೇ ಅಲೆಯನ್ನು ಸಾಕಷ್ಟು ಸಿದ್ಧತೆಗಳಿಂದ ಎದುರಿಸಲಿದೆ ಎಂದೂ ಕೂಡ ಅವರು ಹೇಳಿದ್ದಾರೆ.
Lambda COVID-19 New Variant - ಕೋವಿಡ್ -19 ರ ಹೊಸ ಲ್ಯಾಮ್ದಾ ರೂಪಾಂತರಿಯನ್ನು (Covid-19 Lambda Variant) 29 ದೇಶಗಳಲ್ಲಿ ಗುರುತಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ (World Health Organization) ನೀಡಿ(ದೆ. ಪೆರುದಲ್ಲಿ ಮೊದಲು ಗುರುತಿಸಲ್ಪಟ್ಟ ಲ್ಯಾಂಬ್ಡಾ ರೂಪಾಂತರವನ್ನು ದಕ್ಷಿಣ ಅಮೆರಿಕಾದಲ್ಲಿ ವ್ಯಾಪಕವಾಗಿ ಕಂಡುಬಂದಿರುವ ಹಿನ್ನೆಲೆ ಜೂನ್ 14 ರಂದು ಇದನ್ನು ಗ್ಲೋಬಲ್ ವೇರಿಯಂಟ್ ಆಫ್ ಇಂಟರೆಸ್ಟ್ (Global Variant Of Interest) ಎಂದು ವರ್ಗೀಕರಿಸಲಾಗಿದೆ ಎಂದು WHO ಹೇಳಿದೆ.
Corona Booster Dose ಲಸಿಕೆಯ ಸೀಮಿತ ಸಮಯದ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು, ಪ್ರತಿ 6 ತಿಂಗಳಿಗೊಮ್ಮೆ ಕರೋನಾ ಲಸಿಕೆ ಪ್ರಮಾಣವನ್ನು ತೆಗೆದುಕೊಳ್ಳಬೇಕೇ ಎಂಬ ಚರ್ಚೆ ಇದೀಗ ವಿಶ್ವಾದ್ಯಂತ ವೇಗ ಪಡೆದುಕೊಂಡಿದೆ? ಈ ಬಗ್ಗೆ WHO ದೊಡ್ಡ ಹೇಳಿಕೆಯೊಂದನ್ನು ನೀಡಿದೆ.
ತನ್ನ ವಾರ್ಷಿಕ ವಿಶ್ವ ಆರೋಗ್ಯ ಅಂಕಿಅಂಶಗಳ ವರದಿಯನ್ನು ಪ್ರಸ್ತುತಪಡಿಸಿದ WHO, 2020 ರಲ್ಲಿ COVID-19 ದೇಶಗಳು ವರದಿ ಮಾಡಿದ ಅಧಿಕೃತ ಅಂಕಿ-ಅಂಶಗಳಿಗಿಂತ ನೇರವಾಗಿ ಅಥವಾ ಪರೋಕ್ಷವಾಗಿ ಕನಿಷ್ಠ 3 ದಶಲಕ್ಷ ಜನರನ್ನು ಕೊಂದಿದೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದೆ.
ಕೆಲವು ದೇಶಗಳು ಮಕ್ಕಳು ಮತ್ತು ಹದಿಹರೆಯದವರಿಗೆ ಲಸಿಕೆ ನೀಡಲು ಏಕೆ ಬಯಸುತ್ತವೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಎಡ್ಹೋಮ್ ಘೆಬಿಯಸ್ ಹೇಳಿದ್ದಾರೆ. ಆದರೆ ಸದ್ಯಕ್ಕೆ ಇದನ್ನು ಮರುಪರಿಶೀಲಿಸುವಂತೆ ಅವರು ಮನವಿ ಮಾಡಿದ್ದಾರೆ.
ಡಬ್ಲ್ಯುಎಚ್ಒ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಭಾರತದ ಕರೋನಾ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಭಾರತದಲ್ಲಿ ಪರಿಸ್ಥಿತಿಗಳು ಉತ್ತಮವಾಗಿಲ್ಲ, ಕೋವಿಡ್ -19 ರ ಸರಿಯಾದ ಅಂಕಿಅಂಶಗಳನ್ನು ತೋರಿಸುವುದು ಅವಶ್ಯಕವಾಗಿದೆ ಎಂದಿದ್ದಾರೆ.
2050 ರ ವೇಳೆಗೆ ವಿಶ್ವದ ನಾಲ್ಕರಲ್ಲಿ ಒಬ್ಬರು ಶ್ರವಣ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ಎಚ್ಚರಿಸಿದೆ, ಇದನ್ನು ತಡೆಗಟ್ಟುವಿಕೆ ಮತ್ತು ಇದರ ಚಿಕಿತ್ಸೆಯಲ್ಲಿ ಹೆಚ್ಚುವರಿ ಹೂಡಿಕೆ ಮಾಡಬೇಕೆಂದು ಕರೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ವೆಬ್ಸೈಟ್ನಲ್ಲಿ ಭಾರತದ ನಕ್ಷೆಯನ್ನು ತಪ್ಪಾಗಿ ಚಿತ್ರಿಸಿರುವುದಕ್ಕೆ ಭಾರತ ಈಗ ಗರಂ ಆಗಿದೆ ಈ ವಿಷಯದ ಕುರಿತಾಗಿ ದೂರು ನೀಡುವುದಾಗಿ ಹೇಳಿದೆ.
ವಿಶ್ವದ ಎಲ್ಲಾ ಕಾಯಿಲೆಗಳಲ್ಲಿ ಕ್ಯಾನ್ಸರ್ (Cancer) ಅತ್ಯಂತ ಅಪಾಯಕಾರಿ ಕಾಯಿಲೆಯಾಗಿದೆ. ಪ್ರತಿ ವರ್ಷ, ಫೆಬ್ರವರಿ 4 ರಂದು ವಿಶ್ವದಾದ್ಯಂತ ವಿಶ್ವ ಕ್ಯಾನ್ಸರ್ ದಿನ (World Cancer Day)ವನ್ನು ಆಚರಿಸಲಾಗುತ್ತದೆ.
ಯಾವ ದೇಶದಲ್ಲಿ ಕರೋನಾವೈರಸ್ ಸ್ಥಿತಿಗತಿ ಹೇಗಿದೆ ಎಂಬುದನ್ನು ತೋರಿಸಲು WHO ನಕ್ಷೆಯನ್ನು ಪ್ರಕಟಿಸಿದೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಅನ್ನು ಭಾರತದ ನಕ್ಷೆಯಲ್ಲಿ ಪ್ರತ್ಯೇಕವಾಗಿ ತೋರಿಸಲಾಗಿದೆ. ಡಬ್ಲ್ಯುಎಚ್ಒ ಮತ್ತು ಚೀನಾ ನಡುವಿನ ಸಂಬಂಧ ಎಲ್ಲರಿಗೂ ತಿಳಿದಿದೆ, ಅಮೆರಿಕ ಈ ಇಬ್ಬರ ಮೈತ್ರಿಕೂಟವನ್ನು ಬಹಿರಂಗವಾಗಿ ಆಕ್ರಮಣ ಮಾಡಿದೆ. ಆದ್ದರಿಂದ ಚೀನಾದ ಆಜ್ಞೆಯ ಮೇರೆಗೆ ವಿಶ್ವ ಆರೋಗ್ಯ ಸಂಸ್ಥೆ ಭಾರತದ ನಕ್ಷೆಯನ್ನು ಈ ರೀತಿ ಬಿಂಬಿಸಿರಬಹುದೇ ಎಂಬ ಬಗ್ಗೆ ಸಂಶಯ ಮೂಡಿದೆ.
ಭಾರತದಲ್ಲೂ ಲಸಿಕೆಗಳನ್ನು ಬಳಸಲು ಅವಕಾಶ ನೀಡುವಂತೆ ಫಿಜರ್ - ಬಯೋಎನ್ಟೆಕ್ ಸಂಸ್ಥೆಗಳು ಮನವಿ ಮಾಡಿಕೊಂಡಿವೆ. ಆದರೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಮೊದಲಿಗೆ ಸೆರಮ್ ಇನ್ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಇದೆ.
ಡಬ್ಲ್ಯುಎಚ್ಒ ಆರೋಗ್ಯ ತುರ್ತು ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕ ಮೈಕ್ ರಯಾನ್, "ಮುಂದಿನ ಹತ್ತು ತಿಂಗಳುಗಳು ಮತ್ತು ಈ ಬಿಕ್ಕಟ್ಟನ್ನು ಕೊನೆಗೊಳಿಸುವ ಯಾವುದೇ ಲಕ್ಷಣಗಳಿಲ್ಲ" ಎಂದು ಹೇಳಿದರು.
ಕೋವಿಡ್ -19 ಸಾಂಕ್ರಾಮಿಕ ವಿರುದ್ಧದ ಯುದ್ಧವನ್ನು ಗೆಲ್ಲಲು ವಿಶ್ವದ ಎಲ್ಲಾ ದೇಶಗಳು ಕಾರ್ಯನಿರತವಾಗಿವೆ. ಕರೋನವೈರಸ್ ಲಸಿಕೆಯ ಬಗ್ಗೆ ವಿಶ್ವಾದ್ಯಂತ ಸಂಶೋಧನೆ ನಡೆಯುತ್ತಿದೆ. ಅನೇಕ ದೇಶಗಳಲ್ಲಿ ಕರೋನಾ ಲಸಿಕೆ ಟ್ರಯಲ್ ಮುಗಿಯುವ ಹಂತದಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.