NRI News: ಕೆನಡಾದ ಬ್ರಾಂಪ್ಟನ್ ನಲ್ಲಿರುವ 'ಶ್ರೀ ಭಗವದ್ಗೀತಾ ಪಾರ್ಕ್' ಅನ್ನು ಗುರಿಯಾಗಿಸಲಾಗಿದೆ. ಸ್ಥಳೀಯ ಮೇಯರ್ ಆಗಿರುವ ಪ್ಯಾಟ್ರಿಕ್ ಬ್ರೌನ್ ಟ್ವೀಟ್ ಮಾಡುವ ಮೂಲಕ ಈ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ. ಕೆನಡಾದಲ್ಲಿರುವ ಭಾರತೀಯ ಹೈಕಮಿಷನ್ ಈ ಘಟನೆಯ ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ನಗರದ ಮೇಯರ್ ಪ್ಯಾಟ್ರಿಕ್ ಬ್ರೌನ್ ಬುಧವಾರ ಮರುನಾಮಕರಣ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮುದಾಯದ ಉನ್ನತಿಗಾಗಿ ಸ್ಥಳೀಯ ಹಿಂದೂಗಳು ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಉದ್ಯಾನವನಕ್ಕೆ ‘ಶ್ರೀ ಭಗವದ್ಗೀತೆ’ ಎಂದು ಹೆಸರಿಡಲಾಗಿದೆ ಎಂದು ವಿವರಿಸಿದರು.
Canada Travel: ಕೆನಡಾಗೆ ಹೋಗ ಬಯಸುವ ವಿದ್ಯಾರ್ಥಿಗಳಿಗೆ ಮತ್ತು ಈಗಾಗಲೇ ಅಲ್ಲಿ ಇರುವ ಭಾರತೀಯ ವಿದ್ಯಾರ್ಥಿಗಳಿಗೆ ಭಾರತೀಯ ವಿದೇಶಾಂಗ ಸಚಿವಾಲಯ ಅಲರ್ಟ್ ಜಾರಿಗೊಳಿಸಿದೆ. ವಿಶೇಷ ಅಡ್ವೈಸರಿ ಜಾರಿಗೊಳಿಸಿರುವ ವಿದೇಶಾಂಗ ಸಚಿವಾಲಯ ಜನರು ಎಚ್ಚರದಿಂದ ಇರಲು ಸೂಚಿಸಿದೆ.
ಸೆಮಿಫೈನಲ್ ತಲುಪಬೇಕಾದರೆ ಇಂಗ್ಲೆಂಡ್ ಆಟಗಾರರು ದೊಡ್ಡ ಅಂತರದಿಂದ ಗೆಲ್ಲಬೇಕಿತ್ತು. ಇದಕ್ಕಾಗಿ ಕೆನಡಾ ವಿರುದ್ಧ ಗೋಲು ಗಳಿಸಲು ಇಂಗ್ಲೆಂಡ್ ತಂಡದ ಆಟಗಾರರು ನಿರಂತರ ಆಕ್ರಮಣಕಾರಿ ಆಟ ಪ್ರದರ್ಶಿಸುತ್ತಿದ್ದರು. ಆಗ ಬಾಲರಾಜ್ ಪನೇಸರ್ ಎಂಬ ಹಾಕಿ ಆಟಗಾರನ ಸ್ಟಿಕ್ ಇಂಗ್ಲೆಂಡಿನ ಕ್ರಿಸ್ ಗ್ರಿಫಿತ್ ಕೈಗೆ ತಾಗಿ ಸಿಕ್ಕಿಬಿದ್ದಿತು.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಒದಗಿಸಿದ ಅಂಕಿ ಅಂಶಗಳ ಪ್ರಕಾರ, ಎನ್ಆರ್ಐಗಳು ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಭಾರತೀಯ ಪೌರತ್ವವನ್ನು ತ್ಯಜಿಸಿದ್ದು, 120 ಕ್ಕೂ ಹೆಚ್ಚು ದೇಶಗಳಲ್ಲಿ ಪೌರತ್ವವನ್ನು ಪಡೆದಿದ್ದಾರೆ.
ವಿದೇಶದಲ್ಲಿ ಅಧ್ಯಯನ ಮಾಡುವುದು ದುಬಾರಿ. ಆದರೆ ಕೆನಡಾವು ಇತರ ದೇಶಗಳಿಗಿಂತ ಉತ್ತಮ ಶಿಕ್ಷಣವನ್ನು ಕೈಗೆಟುಕುವ ದರದಲ್ಲಿ ಕಲ್ಪಿಸುತ್ತದೆ. ಕೆನಡಾದಲ್ಲಿ ಅಧ್ಯಯನ ಮಾಡುವ ಯೋಜಿತ ವೆಚ್ಚವನ್ನು ಲೆಕ್ಕಾಚಾರ ಮಾಡುವಾಗ, ನಿಮ್ಮ ಬೋಧನಾ ಶುಲ್ಕದ ಜೊತೆಗೆ ವಸತಿ, ಆಹಾರ, ಆರೋಗ್ಯ ವಿಮೆ ಮತ್ತು ಪ್ರಯಾಣದಂತಹ ವೆಚ್ಚಗಳ ಅಂಶವನ್ನು ಸಹ ನೆನಪಿಡಿ.
ಫೆಡರಲ್ ಸ್ಕಿಲ್ಡ್ ವರ್ಕರ್ ಪ್ರೋಗ್ರಾಂ, ಫೆಡರಲ್ ಸ್ಕಿಲ್ಡ್ ಟ್ರೇಡ್ಸ್ ಪ್ರೋಗ್ರಾಂ ಮತ್ತು ಕೆನಡಿಯನ್ ಅನುಭವ ವರ್ಗದ ಮೂಲಕ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ ಎಂದು ವಲಸೆ ಸಚಿವ ಸೀನ್ ಫ್ರೇಸರ್ ಟ್ವಿಟರ್ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
ಈ ವಿಶೇಷ ಕ್ರಮವು ಆರ್ಥಿಕತೆಯ ಬೆಳವಣಿಗೆಯ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ ಮತ್ತು ಹೆಚ್ಚಿನ ಪದವೀಧರರು ಕೆನಡಾವನ್ನು ತಮ್ಮ ಶಾಶ್ವತ ನೆಲೆಯನ್ನಾಗಿ ಪರಿಗಣಿಸಲು ಸಹಾಯ ಮಾಡಿಕೊಡುತ್ತದೆ ಎಂದು ಅವರು ಹೇಳಿದರು.
ಕೆನಡಾದ ಸಾರಿಗೆ ಕಂಪನಿ ಮೆಟ್ರೋಲಿಂಕ್ಸ್ನ ರೈಲು ಹಳಿಯಲ್ಲಿ ಚಲಿಸುತ್ತಿದ್ದಾಗ ಇಬ್ಬರು ಅಪರಿಚಿತ ಮಕ್ಕಳು ಅದೇ ಟ್ರ್ಯಾಕ್ನಲ್ಲಿ ಸಾಗುತ್ತಿರುತ್ತಾರೆ. ಒಬ್ಬ ಬಾಲಕ ರೈಲಿನ ಪಕ್ಕದಲ್ಲಿಯೇ ಓಡುತ್ತಿದ್ದು, ಇನ್ನೊಬ್ಬ ರೈಲಿನಿಂದ ಸ್ವಲ್ಪ ದೂರದಲ್ಲಿ ಓಡುತ್ತಿರುವುದು ಕಂಡುಬರುತ್ತದೆ. ವೀಡಿಯೋದಲ್ಲಿ ನಾವು ನೋಡಬಹುದಾದ ಮಕ್ಕಳ ಪೈಕಿ ಒಬ್ಬ ತಿಳಿ ನೀಲಿ ಬಣ್ಣದ ಶರ್ಟ್ ಮತ್ತು ಶಾರ್ಟ್ಸ್ ಧರಿಸಿದ್ದಾನೆ. ಇನ್ನು ಈ ಘಟನೆಯ ವಿಡಿಯೋವನ್ನು ರೈಲಿನ ಒಳಗಿನಿಂದ ಚಿತ್ರೀಕರಿಸಲಾಗಿದೆ.
ಪ್ರಸ್ತುತ, ಎಕ್ಸ್ಪ್ರೆಸ್ ಎಂಟ್ರಿ ವ್ಯವಸ್ಥೆಯು ವಯಸ್ಸು, ಶಿಕ್ಷಣ, ಕೆಲಸದ ಅನುಭವ, ಉದ್ಯೋಗಾವಕಾಶ, ಭಾಷಾ ಕೌಶಲ್ಯ (ಫ್ರೆಂಚ್ ಸೇರಿದಂತೆ) ಮುಂತಾದ ಅಂಶಗಳನ್ನು ಬಳಸಿಕೊಂಡು ಅಭ್ಯರ್ಥಿಗಳನ್ನು ಜನರಲ್ ಪೂಲ್ನಿಂದ ಶ್ರೇಣೀಕರಿಸುತ್ತದೆ.
'ಜಸ್ಟ್ ಅನದರ್ ಮಿಸ್ಸಿಂಗ್ ಕಿಡ್' ಎಂಬ ಸಾಕ್ಷ್ಯ ಚಿತ್ರಕ್ಕೆ ಬೆಸ್ಟ್ ಡಾಕ್ಯುಮೆಂಟರಿ ವಿಭಾಗದಲ್ಲಿ 1983 ರಲ್ಲಿ ಆಸ್ಕರ್ ಪ್ರಶಸ್ತಿಯನ್ನು ಪಡೆದಿದ್ದ ಹಿರಿಯ ಚಲನಚಿತ್ರ ನಿರ್ಮಾಪಕ ಜಾನ್ ಜರಿಟ್ಸ್ಕಿ ಹೃದಯಾಘಾತದಿಂದ ಅಸುನೀಗಿದ್ದಾರೆ.
Inhaled Vaccine - ಕೆನಡಾದ (Canada) ಮೆಕ್ಮಾಸ್ಟರ್ ವಿಶ್ವವಿದ್ಯಾಲಯದ (McMaster University) ವಿಜ್ಞಾನಿಗಳು ಮೂಗಿನ ಮೂಲಕ ನೀಡಲಾಗುವ ಕೋವಿಡ್-19 ವಿರೋಧಿ ಲಸಿಕೆಯನ್ನು (Anti-Covid-19 Vaccine) ಅಭಿವೃದ್ಧಿಪಡಿಸಿದ್ದಾರೆ. ಲಸಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ ತಿಳಿದುಕೊಳ್ಳೋಣ ಬನ್ನಿ.
Corona in Wildlife: ಸೋಮವಾರ, ನ್ಯಾಷನಲ್ ಸೆಂಟರ್ ಫಾರ್ ಫಾರಿನ್ ಅನಿಮಲ್ ಡಿಸೀಸ್ ಕೆನಡಾದಲ್ಲಿ ಮೂರು ಬಿಳಿ-ಬಾಲದ ಜಿಂಕೆಗಳಲ್ಲಿ SARS-CoV-2 ನ ಮೊದಲ ಪ್ರಕರಣ ಪತ್ತೆಯಾಗಿರುವುದನ್ನು ದೃಢಪಡಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.