Viral Video :ನಾಯಿ, ಬೆಕ್ಕು, ಸಿಂಹ, ಹುಲಿ, ಮಂಗ, ಹಾವು ಮುಂತಾದ ಪ್ರಾಣಿಗಳಿಗೆ ಇಲ್ಲಿ ಅಭಿಮಾನಿ ಬಳಗ ದೊಡ್ಡದು. ಇನ್ನು ಕೋತಿಯ ವಿಡಿ ಯೋಗಳಿಗೆ ಸ್ವಲ್ಪ ಹೆಚ್ಚೇ ಅಭಿಮಾನಿಗಳಿದ್ದಾರೆ.
ಆಹಾರ ಅರಸಿ ನಾಡಿನತ್ತ ಆಗಮಿಸಿರುವ ಒಂಟಿ ಆನೆ. ನರಸೀಪುರ ತಾ.ನ ವಿವಿಧ ಗ್ರಾಮಗಳಲ್ಲಿ ಆನೆ ಪ್ರತ್ಯಕ್ಷ. ರಾಮಸ್ವಾಮಿ ಕಾಲುವೆ ಏರಿ ಬಳಿ ಕಾಣಿಸಿಕೊಂಡ ಗಜ.
ಭಯಭೀತಗೊಂಡಿರುವ ಸುತ್ತಮುತ್ತಲಿನ ಗ್ರಾಮಸ್ಥರು. ಗ್ರಾಮಸ್ಥರು ಎಚ್ಚರಿಕೆಯಿಂದಿರಲು ಪೊಲೀಸರ ಮನವಿ.
Monkey Viral Video:ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ವೈರಲ್ ಆಗುತ್ತಿವೆ. ಅವುಗಳಲ್ಲಿ ಕೋತಿಯ ವಿಡಿಯೋ ಕೂಡಾ ಹೆಚ್ಚು ಹೆಚ್ಚು ವೈರಲ್ ಆಗುತ್ತಿವೆ.
Leopard Viral Video: ಕಳೆದ ಎರಡು ದಿನಗಳ ಹಿಂದೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ವೀಡಿಯೋ ತುಣುಕೊಂದನ್ನು X (ಹಿಂದಿನ ಟ್ವಿಟ್ಟರ್) ನಲ್ಲಿ ಬಿಡುಗಡೆ ಮಾಡಿದ್ದು ಅದರಲ್ಲಿ ಬಂಡೀಪುರ ಒಟ್ಟಿಗೇ 5 ಚಿರತೆಗಳು ಫೋಟೋಗೆ ಫೋಸ್ ಕೊಡುವ ಅಪರೂಪದ ದೃಶ್ಯವನ್ನು ಶೇರ್ ಮಾಡಿದೆ.
Cat Viral Video : ಬೆಕ್ಕು ಹಲವು ಬಾರಿ ಎತ್ತರದ ಗೋಡೆಯನ್ನು ಜಿಗಿಯಲು ಪ್ರಯತ್ನಿಸುತ್ತಿರುವ ವಿಡಿಯೋ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದೆ. ಟ್ವಿಟ್ಟರ್ ನಲ್ಲಿ ಶೇರ್ ಆಗಿರುವ ಈ ವಿಡಿಯೋಗೆ ಹೆಚ್ಚು ವೀಕ್ಷಣೆಗಳು ಬರುತ್ತಿವೆ.
ಮರಿಯೊಂದಿಗೆ ಎರಡು ಮುಳ್ಳು ಹಂದಿಗಳು ಸಾಗುತ್ತಿರುತ್ತವೆ. ಇದನ್ನು ಕಂಡ ಚಿರತೆ ಮರಿಯ ಬೇಟೆಗೆ ಮುಂದಾಗುತ್ತದೆ. ಚಿರತೆಯ ನಡೆಯ ಸುಳಿವು ಸಿಕ್ಕಿದ್ದೇ ತಡ ಎರಡೂ ಮುಳ್ಳು ಹಂದಿಗಳು ತಮ್ಮ ಮರಿಯ ರಕ್ಷಣೆಗೆ ಟೊಂಕ ಕಟ್ಟಿ ನಿಂತು ಬಿಡುತ್ತವೆ.
ಬೆಕ್ಕುಗಳು ಅತ್ಯಂತ ನಿಗೂಢ ಪ್ರಾಣಿ. ಅದರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ನಾಯಿಗೆ ತರಬೇತಿ ನೀಡಿದಷ್ಟು ಸುಲಭವಾಗಿ ಬೆಕ್ಕಿಗೆ ತರಬೇತಿ ನೀಡುವುದು ಕೂಡಾ ಸಾಧ್ಯವಾಗುವುದಿಲ್ಲ.
Snake bites viral video : ಕೆಲವರು ಪ್ರಾಣಿಗಳನ್ನು ಪ್ರೀತಿಸುತ್ತಾರೆ ಆದ್ರೆ ಅವುಗಳು ಕಂಡ್ರೆ ಹೆದರಿ ಹೋಗ್ತಾರೆ. ಇನ್ನು ಕೆಲವರು ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳದೆ ತಬ್ಬಿಕೊಳ್ಳಲು ಅಥವಾ ಚುಂಬಿಸಲು ಹೋಗಿ ಅಪಾಯ ತಂದುಕೊಳ್ಳುತ್ತಾರೆ. ಇತ್ತೀಚಿಗೆ ಇಂತಹುದ್ದೇ ವೀಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Wild Animal Viral Video :ಈ ವಿಡಿಯೋವನ್ನು ನೋಡುವಾಗ ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ಮಾತು ಕೂಡಾ ನೆನಪಾಗುತ್ತದೆ. ಆದರೆ ಚಿರತೆಗಳ ಕಾದಾಟದ ಫಲಿತಾಂಶ ನಂ ನಿಜ ಜೀವನಕ್ಕೂ ಹೊಂದುತ್ತದೆ.
ವ್ಯಕ್ತಿಯನ್ನು ಕರೆದು ಚಿಂಪಾಜಿ ತನಗೆ ನೀರು ಕುಡಿಸುವಂತೆ ಕೇಳುತ್ತದೆ. ಅಲ್ಲೇ ಹರಿದು ಹೋಗುತ್ತಿರುವ ನೀರನ್ನು ತನ್ನ ಬೊಗಸೆಯಲ್ಲಿ ಹಿಡಿದು ಆ ವ್ಯಕ್ತಿ ಗೊರಿಲ್ಲಾಗೆ ಕುಡಿಸುತ್ತಾನೆ. ಹೀಗೆ ತನ್ನ ದಾಹ ತೀರಿಸಿಕೊಂಡ ನಂತರ ಆ ಚಿಂಪಾಜಿ ವ್ಯಕ್ತಿಯ ಕೈಯ್ಯನ್ನು ನೀರಿನಲ್ಲಿ ಚೆನ್ನಾಗಿ ತೊಳೆಯುತ್ತದೆ.
ಹುಲಿ ರಾಜಾರೋಷವಾಗಿ ಹೆಜ್ಜೆ ಹಾಕಿಕೊಂಡು ಬರುತ್ತಿತ್ತು. ಆದರೆ ಯಾವಾಗ ಆನೆಗಳ ಹಿಂದೂ ಬರುತ್ತಿದೆ ಎನ್ನುವುದು ಅರಿವಾಗುತ್ತದೆಯೂ ಹುಲಿ ಪೊದೆಯಲ್ಲಿ ಅವಿತು ಕೊಳ್ಳುತ್ತದೆ. ಮತ್ತೆ ಆನೆಗಳು ದೂರ ಸಾಗಿತು ಎನ್ನುವುದು ಖಾತ್ರಿಯಗುತ್ತಿದ್ದಂತೆಯೇ ಪೊದೆಯಿಂದ ಈಚೆ ಬರುತ್ತದೆ. ಅಷ್ಟರಲ್ಲಿ ಮತ್ತೆ ಆನೆಯ ಸದ್ದು ಕೇಳಿದೊಡನೆ ಮತ್ತೆ ಹುಲಿರಾಯ ತನ್ನ ಕಾಲಿಗೆ ಬುದ್ದಿ ಹೇಳಿ ಬಿಡುತ್ತದೆ.
ಆನೆಗಳು ಅತಿ ಬುದ್ದಿವಂತ ಪ್ರಾಣಿ. ಕಾಡಿನಲ್ಲಿ ಕೆಸರಿನಲ್ಲಿ ಹುದುಗುತ್ತಿರುವ ಕೃಷ್ಣ ಮೃಗವನ್ನು ಕಾಲಿನಲ್ಲಿ ಒದ್ದು ಮೇಲೇಳಲು ಸಹಾಯ ಮಾಡಿದೆ. ಇನ್ನೇನು ಸತ್ತೆ ಹೋಗುವೆ ಅಂದುಕೊಂಡಿದ್ದ ಕೃಷ್ಣ ಮೃಗಕ್ಕೆ ಜೀವದಾನ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.