AUS Vs PAK couple romance : ಕ್ರಿಕೆಟ್ ಲೈವ್ ಪಂದ್ಯದ ವೇಳೆ ಪ್ರೇಮಿಗಳಿಬ್ಬರು ಸರಸ ಸಲ್ಲಾಪದಲ್ಲಿ ಮುಳುಗಿದ್ದ ಘಟನೆ ನಡೆದಿದೆ. ಈ ದೃಶ್ಯ ನೋಡಿ ಕ್ಯಾಮೆರಾಮ್ಯಾನ್ ಸುಮ್ನೆ ಇರ್ತಾನಾ.. ಆ ಪ್ರೇಮಿಗಳ ರೊಮ್ಯಾನ್ಸ್ ಅನ್ನ ಝೂಮ್ ಹಾಕಿ ಹಾಕಿ ತೋರಿಸಿದ್ದಾರೆ. ಸಧ್ಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Women's health tips : ಲೈಂಗಿಕತೆಯ ಬಗ್ಗೆ ನಮಗೆ ಅನೇಕ ತಪ್ಪು ಕಲ್ಪನೆಗಳಿವೆ. ಈ ವಿಷಯದ ಹೆಸರನ್ನು ಹೇಳಲು ಸಹ ಅನೇಕರು ಭಯಪಡುತ್ತಾರೆ. ಆದರೆ ಪ್ರತಿಯೊಬ್ಬರೂ ಈ ಕುರಿತು ಮಾಹಿತಿ ತಿಳಿಯುವುದು ಬಹಳ ಅವಶ್ಯಕವಾಗಿದೆ. ಬನ್ನಿ ಇಂದು ನಾವು ಮೊದಲ ಬಾರಿಗೆ ಸೆಕ್ಸ್ ಮಾಡಿದ್ರೆ ಯುವತಿಯರ ದೇಹದಲ್ಲಾಗುವ ಬದಲಾವಣೆಗಳ ಕುರಿತು ತಿಳಿಯೋಣ..
ರಸ್ತೆ ಸುರಕ್ಷತೆ ಮತ್ತು ನಿಯಮಗಳನ್ನು ಗಾಳಿಗೆ ತೂರಿ ಜೋಡಿ ಪ್ರಣಯದಲ್ಲಿ ಮುಳುಗಿದ್ದು, ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಬೈಕ್ ಸವಾರಿ ಮಾಡುವಾಗ ದಂಪತಿಗಳು ಪರಸ್ಪರ ಆಲಿಂಗನದಲ್ಲಿ ತೊಡಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
Chikkaballapur Suicide Drama: ಕೆರೆಯ ದಡದಲ್ಲಿ ಇಬ್ಬರ ಚಪ್ಪಲಿ, ಬ್ಯಾಗ್, ಬಟ್ಟೆ, ಮೊಬೈಲ್ ಫೋನ್ ಇಟ್ಟು ಇಬ್ಬರು ಆತ್ಮಹತ್ಯೆಯ ಡ್ರಾಮಾ ಮಾಡಿದ್ದಾರೆ. ಅಗ್ನಿಶಾಮಕ ದಳ, ಪೊಲೀಸರು ಮತ್ತು ಸ್ಥಳೀಯರು ತುಂಬಿದ ಕೆರೆಯಲ್ಲಿ ದಿನವಿಡೀ ಶವ ಶೋಧ ನಡೆಸಿ ಕೊನೆಗೆ ಬರಿಗೈಲಿ ವಾಪಸಾಗಿದ್ದರು.
Viral Video : ನೀರಿನಲ್ಲಿ ತೇಲುತ್ತಿರೋ ಹಡಗಿನ ಮೇಲೆ ಕುಳಿತ ಪ್ರಿಯತಮೆ, ಅದೇ ನೀರಿನಲ್ಲಿ ಮುಳುಗುತ್ತಿರುವ ಪ್ರಿಯತಮ, ಮುಳುಗುವ ಸಮಯದಲ್ಲೂ ಮೊಬೈಲ್ ನೆನಪಾಗಿ ಕೈಚಾಚುವ ಪ್ರೇಮಿಯ ಕೈ ಹಿಡಿದೆತ್ತಿದ ಪ್ರೇಯಸಿ ಮಾಡಿದ್ದೇನು ಗೊತ್ತಾ..ವಿಡಿಯೋ ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ.
ಚಿಕ್ಕ ವಿಚಾರಕ್ಕೆ ಕಿತ್ತಾಡಿಕೊಂಡು ಹತ್ತಾರು ವರ್ಷಗಳಿಂದ ಕೋರ್ಟ್ಗಳಿಗೆ ಅಲೆಯುತ್ತಾ ವಕೀಲರಿಗೆ ಫೀಸ್ ಕಟ್ಟಲು ಆಗದೇ, ಅತ್ತ ಕೋರ್ಟ್ ಆದೇಶ ಪಾಲನೆ ಮಾಡಲು ಆಗದೇ ಜೈಲು ವಾಸ ಅನುಭವಿಸಿ ಕಿರಿಕಿರಿ ಅನುಭವಿಸಿದ ದಂಪತಿಗಳಿಗೆ ವಕೀಲರ ಒಪ್ಪಿಗೆ ಪಡೆದು ರಾಜೀಸಂಧಾನದ ಮುಂಖಾತರ ಬೇರೆ ಕಡೆ ಇದ್ದ ದಂಪತಿಗಳಿಗೆ ಒಟ್ಟಿಗೆ ಬಾಳುವಂತೆ ಸೂಚನೆ ನೀಡಿದ್ರು.
Honeymoon Meaning: ಮದುವೆಯ ನಂತರ ದಂಪತಿಗಳು ಪ್ರವಾಸಕ್ಕೆ ಹೋದಾಗ ಅದನ್ನು ಹನಿಮೂನ್ ಎಂದು ಕರೆಯಲಾಗುತ್ತದೆ. ಆದರೆ, ಇದನ್ನು ಹನಿಮೂನ್ ಎಂದು ಏಕೆ ಕರೆಯುತ್ತಾರೆ ಮತ್ತು ಈ ಹೆಸರಿನ ಕಥೆ ಏನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
New Relationship Textationship: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಿಳಿದೋ ತಿಳಿಯದೆಯೋ ಟೆಕ್ಸ್ಟೇಶನ್ ಶಿಪ್ ಗೆ ಬಲಿಯಾಗುತ್ತಿದ್ದಾರೆ. ಆದರೆ ಈ ಟೆಕ್ಸ್ಟೇಶನ್ ಶಿಪ್ ಅಂದರೆ ಏನು ಎಂಬುದು ನಿಮಗೆ ತಿಳಿದಿದೆಯಾ. ಇಲ್ಲ ಎಂದಾದಲ್ಲಿ ತಿಳಿದುಕೊಳ್ಳೋಣ ಬನ್ನಿ,
ಗೋವಿಂದರಾಜು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹೂವಿನ ಕೊಪ್ಪಲು ಗ್ರಾಮದ ದಲಿತ ಜನಾಂಗಕ್ಕೆ ಸೇರಿದ ಪ್ರಕಾಶ್ ಎಂಬುವರ ಮಗಳಾದ ಶ್ವೇತಾ ಜೊತೆ ಪರಸ್ಪರ ಪ್ರೀತಿಸಿ ಮನೆಯವರ ಸಮ್ಮುಖದಲ್ಲಿ 5 ವರ್ಷಗಳ ಹಿಂದೆ ಮಳವಳ್ಳಿಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೊಂದಣಿ ಮಾಡಿಸಿಕೊಂಡಿದ್ದರು.
ಡಿಸೆಂಬರ್ 8ರ ರಾತ್ರಿ 11 ಗಂಟೆ ಸುಮಾರಿಗೆ ಮಾನ್ಯತಾ ಟೆಕ್ಪಾರ್ಕ್ ಬಳಿ ತನ್ನ ಪತ್ನಿಯೊಂದಿಗೆ ನಡೆದುಕೊಂಡು ಬರುತ್ತಿದ್ದ ಕಾರ್ತಿಕ್ ಎಂಬಾತನನ್ನ ತಡೆದಿದ್ದ ಹೊಯ್ಸಳ ಸಿಬ್ಬಂದಿ, ಆಧಾರ್ ಕಾರ್ಡ್ ಸೇರಿದಂತೆ ದಾಖಲೆಗಳನ್ನ ಪರಿಶೀಲಿಸಿದ್ದರು.
23 ವರ್ಷದ ಪೇಟನ್ ಸ್ಟೋವರ್ ಅವರು ಒಮಾಹಾದಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಮೊದ ಮೊದಲು ಕೆಲಸದ ಒತ್ತಡದಿಂದ ಯಾವಾಗಲೂ ಆಯಾಸವಾಗುತ್ತದೆ ಎಂದು ಭಾವಿಸಿದ್ದರು. ಆದರೆ ಯಾವಾಗ ದೇಹದಲ್ಲಿ ಬದಲಾವಣೆಯಾಗುವುದನ್ನು ಗಮನಿಸಿದರೋ ಅಂದು ವೈದ್ಯರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ವೈದ್ಯರು ನೀವು ಪ್ರೆಗ್ನೆಂಟ್ ಆಗಿದ್ದೀರಾ ಎಂದು ತಿಳಿಸಿದ್ದಾರೆ.
ಕೆಲವು ಸಂಬಂಧಗಳಲ್ಲಿ ಪ್ರೀತಿ, ಮಮತೆ, ಕರುಣೆಗಿಂತ ಹೆಚ್ಚಾಗಿ ಜಗಳ, ಮನಸ್ತಾಪಗಳು ಕಂಡುಬರುತ್ತವೆ. ಅದಕ್ಕೆ ಮುಖ್ಯ ಕಾರಣ ಅನುಮಾನ. ಈ ಒಂದು ಭಾವನೆ ಅದೆಷ್ಟೋ ಜನರ ಜೀವನವನ್ನು ಹಾಳು ಮಾಡಿದೆ. ಇನ್ನು ನಿಮ್ಮ ಸಂಗಾತಿ ಸುಳ್ಳು ಹೇಳುತ್ತಾರೆ ಎಂದು ನಿಮಗೆ ಅನಿಸಿದರೆ ಅದನ್ನು ಈ ಸಿಂಪಲ್ ಟ್ರಿಕ್ಸ್ ಮೂಲಕ ಕಂಡುಹಿಡಿಯಿರಿ
Struggle For Water - ಅವರಿಗೆ ಕೂಲಿ ಮಾಡಿದ್ರೆ ಹೊಟ್ಟೆ ತುಂಬೋದು.ಇರೋಕೆ ಸೂರು ಇಲ್ಲ.ಇರೋ ಕೊಂಚ ಜಾಗದಲ್ಲಿ ಗುಡಿಸಲಿನಲ್ಲಿಯೇ ಬದುಕು.ನೀರಿಗಾಗಿ ನಿತ್ಯ ಪರದಾಟ.ಕೇಳಿ ಕೇಳಿ ಬೇಸತ್ತು ದಂಪತಿಗಳೇ ಬಾವಿ ತೊಡೋ ಕೆಲ್ಸಕ್ಕೆ ಮುಂದಾದ್ರು.ಎರಡು ತಿಂಗಳ ಕಠಿಣ ಪರಿಶ್ರಮದಿಂದಲೇ 60 ಅಡಿ ಬಾವಿಯನ್ನು ಅಗೆದಿದ್ದಾರೆ.
Relationship: ತಮ್ಮ ಮದುವೆಗೆ ಸಂಗಾತಿಯನ್ನು ಆಯ್ಕೆ ಮಾಡುವಾಗ ಹುಡುಗಿಯರು ತುಂಬಾ ಚೂಸಿಯಾಗಿರುತ್ತಾರೆ. ಸರಿಯಾದ ವರನನ್ನು (Couple) ಆಯ್ಕೆ ಮಾಡಲು ಅವಳು ಅವನಲ್ಲಿ ಅನೇಕ ಗುಣಗಳನ್ನು ಹುಡುಕುತ್ತಾಳೆ. ಹಾಗಾದರೆ ಬನ್ನಿ ಯುವತಿಯರು ತಮ್ಮ ಸಂಗಾತಿಯಲ್ಲಿ ಯಾವ ಗುಣಗಳನ್ನು ಹುಡುಕುತ್ತಾರೆ ತಿಳಿದುಕೊಳ್ಳೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.