ಥೈಲ್ಯಾಂಡ್ನಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಮದುವೆ ವಿಚಾರವಾಗಿ ಪ್ರಸಿದ್ಧರಾಗಿದ್ದಾರೆ. ಇವರಿಗೆ ಒಂದಲ್ಲಾ ಎರಡಲ್ಲಾ 8 ಜನ ಪತ್ನಿಯರಿದ್ದು ಎಲ್ಲರೂ ಒಂದೇ ಮನೆಯಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವ್ಯಕ್ತಿ ಟಿವಿ ಶೋನಲ್ಲಿ ತನ್ನ ಕಥೆಯನ್ನು ವಿವರಿಸಿದ್ದು, ಇದು ಸಖತ್ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಜನರು ಪ್ರಯಾಣವನ್ನು ಪ್ರಾರಂಭಿಸುವಾಗ ಮುಹೂರ್ತವನ್ನು ನೋಡಿಕೊಳ್ಳುತ್ತಾರೆ. ಶುಭ ಮುಹೂರ್ತದಲ್ಲಿ ಮಾಡುವ ಕೆಲಸವು ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ, ಪ್ರಯಾಣದ ಸಮಯದಲ್ಲಿ ಯಾವುದೇ ರೀತಿಯ ತೊಂದರೆಗಳೂ ಎದುರಾಗುವುದಿಲ್ಲ ಎಂಬ ನಂಬಿಕೆಯೂ ಇದೆ.
ಮೂಲಗಳ ಪ್ರಕಾರ, ಪ್ರಧಾನಿಗೆ ಪತ್ರ ಬರೆದ ಯುವತಿಯ ಹೆಸರು ಕ್ಯಾಟ್. ಇದೇ ತಿಂಗಳ 30ರಂದು ಕ್ಯಾಟ್ ಮದುವೆ ನಿಶ್ಚಯವಾಗಿತ್ತು. ಕರೋನಾ ಕಾರಣದಿಂದಾಗಿ ಈ ಹಿಂದೆ ಎರಡು ಬಾರಿ ಕ್ಯಾಟ್ ಮದುವೆ ಮುಂದೂಡಲ್ಪಟ್ಟಿತ್ತು.
ಉತಾಹ್ ಮೂಲದ ಮೊನೆಟ್ ಡಯಾಸ್, ಅವರು ಇತ್ತೀಚೆಗೆ TLC ಶೋ ಅಡಿಕ್ಟೆಡ್ ಟು ಮ್ಯಾರೇಜ್ನಲ್ಲಿ ಕಾಣಿಸಿಕೊಂಡರು. 52 ವರ್ಷದ ಇವರು, 11 ಬಾರಿ ಮದುವೆಯಾಗಿದ್ದಾರಂತೆ. ಇಷ್ಟಕ್ಕೆ ತೃಪ್ತಿಯಾಗದ ಇವರು ೧೨ನೆ ಪತಿಯ ಬಯಕೆಯಲ್ಲಿಯೂ ಇದ್ದಾರಂತೆ.
ಸಾಮಾನ್ಯವಾಗಿ ಮದುವೆ ದಿನ ನವದಂಪತಿಗೆ ಸ್ನೇಹಿತರು ಕಾಲೆಳೆದು ತಮಾಷೆ ನೋಡುತ್ತಾರೆ, ಸ್ವತಃ ವಧುವೇ ತನ್ನ ಬಾಳಸಂಗಾತಿಗೆ ಕಿಚಾಯಿಸಲು ಹೋಗಿ ನೆರೆದಿದ್ದವರಿಗೆ ಆಘಾತವನ್ನುಂಟು ಮಾಡಿದ್ದಾಳೆ.
Johns Hopkins Study - ಜಾನ್ಸ್ ಹಾಪ್ಕಿನ್ಸ್ ಅವರ ಅಧ್ಯಯನವು ವಿದ್ಯಾವಂತ ಮಹಿಳೆಯರಲ್ಲಿ ಮದುವೆಗೆ ಮುಂಚೆ ಮಗುವನ್ನು ಹೊಂದುವ ಬಯಕೆ ಹೆಚ್ಚಾಗಿದೆ ಎಂದು ಬಹಿರಂಗಪಡಿಸಿದೆ. ಹೈಸ್ಕೂಲ್ ವ್ಯಾಸಂಗ ಪೂರೈಸಿದ ಅರ್ಧಕ್ಕೂ ಹೆಚ್ಚು ಮಹಿಳೆಯರು ತಮ್ಮ ಮೊದಲ ಮಗುವಿನ ಜನನದ ವೇಳೆ ವಿವಾಹಿತರಾಗಿರಲಿಲ್ಲ ಎಂದು ಅಧ್ಯಯನದಲ್ಲಿ ಕಂಡುಬಂದಿದೆ.
ಕೆಲವು ಜನರು ಮದುವೆ ಸಮಯದಲ್ಲಿ ಪದೇ ಪದೇ ತೊಂದರೆಗೆ ಒಳಗಾಗುತ್ತಾರೆ. ಈ ಸಮಸ್ಯೆಯಿಂದ ಕೆಲವೊಮ್ಮೆ ಮದುವೆ ಮುರಿದುಹೋಗುತ್ತದೆ, ಅಲ್ಲದೆ ಬೇರೆ ಯಾವುದಾದರೂ ಕಾರಣದಿಂದ, ನೆಚ್ಚಿನ ಜೀವನ ಸಂಗಾತಿ ಸಿಗುವುದಿಲ್ಲ. ಅಂತವರಿಗೆ ಜ್ಯೋತಿಷ್ಯದಲ್ಲಿ ಕೆಲವು ಪರಿಹಾರಗಳಿವೆ. ಜ್ಯೋತಿಷ್ಯದ ರತ್ನ ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಪರಿಹಾರದ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ.
ಔರಯ್ಯ ನಿವಾಸಿ ಅರ್ಜುನ್ ಸಿಂಗ್ ತನ್ನ ಮಗಳು ಅರ್ಚನಾ ಮದುವೆಯನ್ನು ಶಿವಂ ಎಂಬ ಹುಡುಗನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಅದು ಅರೇಂಜ್ಡ್ ಮ್ಯಾರೇಜ್ ಆಗಿತ್ತು. ಶಿವಂ ವಿದ್ಯಾವಂತ ಎಂದು ಹೇಳಿಕೊಂಡಿದ್ದರಿಂದ, ತಮ್ಮ ಮಗಳನ್ನು ಶಿವಂಗೆ ಕೊಡಲು ಅರ್ಚನಾ ಹೆತ್ತವರು ಕೂಡಾ ಒಪ್ಪಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.