ಹಾವುಗಳು ದೀರ್ಘಕಾಲ ಹಸಿವಿನಿಂದ ಬದುಕಲು ಸಾಧ್ಯವಾಗುವುದಕ್ಕೆ ಪ್ರಮುಖ ಕಾರಣ ಅವುಗಳ ದೇಹದ ಮೆಟಬಾಲಿಸಂ ದರವನ್ನ ಕಡಿಮೆ ಮಾಡಿಕೊಳ್ಳುವ ಸಾಮರ್ಥ್ಯ. 2007ರಲ್ಲಿ ಅಮೆರಿಕದ ಸಂಶೋಧಕ ಮಾರ್ಷಲ್ ಮೆಕ್ಯೂ ನೇತೃತ್ವದಲ್ಲಿ ರಾಟ್ ಸ್ನೇಕ್, ರ್ಯಾಟಲ್ ಸ್ನೇಕ್ ಮತ್ತು ಬಾಲ್ ಪೈಥಾನ್ ಸೇರಿದಂತೆ 62 ಹಾವುಗಳ ಮೇಲೆ ಆರು ತಿಂಗಳ ಕಾಲ ಅಧ್ಯಯನ ನಡೆಸಲಾಗಿತ್ತು.
ವೈರಲ್ ಆಗಿರುವ ದೃಶ್ಯಗಳ ಪ್ರಕಾರ, ಸುಮಾರು 13 ಅಡಿ ಉದ್ದದ ಹೆಬ್ಬಾವು ಆಳವಾದ ನೀರಿನ ಗುಂಡಿಯೊಂದರಲ್ಲಿ ಸಿಲುಕಿಕೊಂಡಿತ್ತು. ನೀರಿನಿಂದ ಮೇಲಕ್ಕೆ ಬರಲು ಸಾಧ್ಯವಾಗದೆ ಹಾವು ಪರದಾಡುತ್ತಿರುವುದು ಕಂಡುಬಂದಿದೆ. ಸ್ಥಳೀಯರಿಗೆ ಹಾವು ಕಾಣಿಸಿಕೊಂಡ ಬಳಿಕ ಅದನ್ನ ರಕ್ಷಿಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ದೈತ್ಯ ಹೆಬ್ಬಾವಿನ ಗಾತ್ರ ಕಂಡು ಸ್ಥಳದಲ್ಲಿದ್ದವರು ಆತಂಕಗೊಂಡಿದ್ದರು. ಆದರೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉರಗ ರಕ್ಷಕರು ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಕೆಲವು ಕಾರ್ಮಿಕರು ಮನೆಯ ಹಳೆಯ ಗೋಡೆಯನ್ನ ಒಡೆಯುತ್ತಿರುವುದು ಕಾಣಿಸುತ್ತದೆ. ಗೋಡೆ ಒಡೆದ ಕೆಲವೇ ಕ್ಷಣಗಳಲ್ಲಿ ಅದರೊಳಗಿನಿಂದ ದೊಡ್ಡ ಗಾತ್ರದ ಹಾವೊಂದು ನಿಧಾನವಾಗಿ ಹೊರಬರುತ್ತದೆ. ಹಾವು ಕಂಡ ಕಾರ್ಮಿಕರು ಕ್ಷಣಕಾಲ ಗಾಬರಿಗೊಂಡು ಹಿಂದೆ ಸರಿಯುತ್ತಾರೆ.
ಲಾಟರಿ ಫಲಿತಾಂಶ ಪ್ರಕಟವಾದಾಗ ಮೊದಲಿಗೆ ರೈತನಿಗೆ ತನ್ನ ಟಿಕೆಟ್ಗೆ ಮೊದಲ ಬಹುಮಾನ ಬಂದಿದೆ ಎಂಬ ನಂಬಿಕೆಯೇ ಬರಲಿಲ್ಲ. ಸಂಖ್ಯೆಯನ್ನ ಹಲವು ಬಾರಿ ಪರಿಶೀಲಿಸಿದ ಬಳಿಕವೇ ₹50 ಲಕ್ಷದ ಬಹುಮಾನ ಬಂದಿರುವುದು ಖಚಿತವಾಯಿತು. ಈ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
SACH: The Subhash Chandra Show: ಜೀ ಮೀಡಿಯಾ ನೆಟ್ವರ್ಕ್ ತನ್ನ ಜನಪ್ರಿಯ ಸಂವಾದ ಕಾರ್ಯಕ್ರಮವೆಂದರೆ ಅದು "ಸಚ್: ದಿ ಸುಭಾಷ್ ಚಂದ್ರ ಶೋ" (SACH: The Subhash Chandra Show). ಇದೀಗ ಈ ಕಾರ್ಯಕ್ರಮದ ಮೂರನೇ ಸೀಸನ್ ಅನ್ನು ಆರಂಭಿಸಲು ಜೀ ಸಂಸ್ಥೆ ಸಜ್ಜಾಗಿದೆ.
Priya Bapat reveals : ಚಿತ್ರರಂಗದಲ್ಲಿ ನಟಿಯರು ಎದುರಿಸುವ ಕರಾಳ ಸಂಗತಿಗಳು ಮತ್ತು ಕಾಸ್ಟಿಂಗ್ ಕೌಚ್ ಕುರಿತು ಆಗಾಗ್ಗೆ ಸ್ಫೋಟಕ ಸತ್ಯಗಳು ಹೊರಬರುತ್ತಲೇ ಇರುತ್ತವೆ. ಇದೀಗ 'ಮುನ್ನಾಭಾಯ್ MBBS' ಚಿತ್ರ ಖ್ಯಾತಿಯ ಹಿರಿಯ ನಟಿ ಪ್ರಿಯಾ ಬಾಪಟ್ ಅವರು ತಮ್ಮ ಸಿನಿ ಬದುಕಿನ ಆರಂಭದ ದಿನಗಳಲ್ಲಿ ಎದುರಿಸಿದ ಅತ್ಯಂತ ಕಹಿ ಮತ್ತು ಆಘಾತಕಾರಿ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ. ಫಿಲ್ಮ್ಪೇರ್ ಸಂದರ್ಶನದಲ್ಲಿ ಆ ಘಟನೆಯನ್ನು ಬಹಿರಂಗಪಡಿಸಿ ಕಣ್ಣೀರಿಟ್ಟಿದ್ದಾರೆ.
Karnataka next chief minister name: ಕರ್ನಾಟಕದ ರಾಜಕೀಯ ದೊಡ್ಡ ತಿರುವು ಪಡೆಯುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಕುರಿತಾದ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಇಂದು ದೆಹಲಿಯಲ್ಲಿ ನಡೆದ ಹೈಕಮಾಂಡ್ ಸಭೆಯಲ್ಲಿ ಮಹತ್ವದ ನಿರ್ಧಾರ ಹೊರಬಿದ್ದಿದೆ ಎಂದು ಮೂಲಗಳು ತಿಳಿಸಿವೆ.
ದೇಶಾದ್ಯಂತ ಹರಿದಾಡುತ್ತಿರುವ ಜಿರಲೆ ಪಾರ್ಟಿಯ ಅಬ್ಬರಕ್ಕೆ ಬ್ರೇಕ್ ಹಾಕಲು ಮಲೆನಾಡು ಭಾಗದಲ್ಲಿ ‘ಲಕ್ಷ್ಮಣರೇಖೆ ಹಾಗೂ ಹಿಟ್ ಪಕ್ಷ’ವನ್ನು ಅಧಿಕೃತವಾಗಿ ಆರಂಭಿಸಲಾಗಿದೆ.
ಪ್ರತಿಯೊಂದು ಮನೆಯಲ್ಲೂ ಜಿರಳೆಗಳ ಸಮಸ್ಯೆ ಇರುತ್ತದೆ. ಅಡುಗೆಮನೆ ಹಾಳು ಮಾಡುವುದರ ಜೊತೆಗೆ ನಾವು ತಿನ್ನುವ ಆಹಾರವನ್ನೂ ಅವು ಹಾಳು ಮಾಡುತ್ತವೆ. ಜಿರಳೆ ಕಾಟದಿಂದ ಮುಕ್ತಿ ಪಡೆಯಲು ಇಲ್ಲಿದೆ ಸರಳ ಪರಿಹಾರ...
ಮೊಬೈಲ್ ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಏಕೆಂದರೆ ಈಗ ರೀಚಾರ್ಜ್ ಯೋಜನೆಗಳು ಕಡಿಮೆಯಾಗಲಿವೆ. ಟೆಲಿಕಾಂ ಕಂಪನಿಗಳ ಏಕಸ್ವಾಮ್ಯಕ್ಕೆ ಬ್ರೇಕ್ ಹಾಕಲು ಟ್ರಾಯ್ ಹೊಸ ನಿಯಮಗಳನ್ನ ತಂದಿದೆ. ಕರೆಗಳು ಮತ್ತು SMS ಮಾತ್ರ ಬಯಸುವವರಿಗೆ ವಿಶೇಷ ಯೋಜನೆಗಳನ್ನ ಪರಿಚಯಿಸಲು ಆದೇಶಿಸಿದೆ. ಇದು ಸಾಮಾನ್ಯ ಬಳಕೆದಾರರಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ.
ದೇಶದ ಅನ್ನದಾತರಿಗೆಕೇಂದ್ರ ಸರ್ಕಾರ ಮತ್ತೊಂದು ಶುಭ ಸುದ್ದಿ ನೀಡಲಿದೆ. ರೈತರಿಗೆ ಆರ್ಥಿಕ ನೆರವು ನೀಡಲು PM KUSUMನ 2ನೇ ಹಂತವನ್ನ ಪ್ರಾರಂಭಿಸಲು ಸಜ್ಜಾಗಿದೆ. ಈ ಯೋಜನೆ ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಕೇಂದ್ರ ಘೋಷಿಸಿದೆ. ಈ ಯೋಜನೆಯ ಮೂಲಕ ರೈತರು ವರ್ಷಕ್ಕೆ 20 ಲಕ್ಷ ರೂ.ಗಳವರೆಗೆ ಗಳಿಸಬಹುದು ಎಂದು ಹೇಳಲಾಗಿದೆ.
ಈ ವಿಡಿಯೋನೋಡಿದ ಬಹುತೇಕರು ಬಿದ್ದು ಬಿದ್ದು ನಕ್ಕಿದ್ದಾರೆ. ಫನ್ನಿ ಫನ್ನಿಯಾಗಿ ಕಾಮೆಂಟ್ ಕೂಡ ಮಾಡಿದ್ದಾರೆ. ಆದರೆ ಅನೇಕರು ವ್ಯಕ್ತಿಗೆ ಆ ಪರಿಸ್ಥಿತಿ ಬಂದಿದ್ದಕ್ಕೆ ಮರುಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಟಿವಿ ನಟಿಯೊಬ್ಬರು ತನ್ನ ಜೀವಂತ ಸಂಗಾತಿಯನ್ನೇ ಬರ್ಬರವಾಗಿ ಕೊ*ಲೆ ಮಾಡಿದ್ದಾರೆ.
Gold Rate Today: ಅಮೆರಿಕಾ-ಇಸ್ರೇಲ್-ಇರಾನ್ ಯುದ್ಧದಿಂದ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆಯಾಗಿತ್ತು.. ಆದರೆ ಇಂದು ಕೊಂಚ ಇಳಿಕೆ ಕಂಡಿದೆ.. ಹಾಗಾದರೇ ದೇಶದ ವಿವಿಧ ನಗರಗಳಲ್ಲಿ ಗೋಲ್ಡ್ ರೇಟ್ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ..
ಬದಲಾಗುತ್ತಿರುವ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ಅನೇಕ ಜನರು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಇವುಗಳಲ್ಲಿ ಯೂರಿಕ್ ಆಮ್ಲದ ಸಮಸ್ಯೆ ಕೂಡ ಒಂದು. ಈ ಸಮಸ್ಯೆಯನ್ನ ಕಡಿಮೆ ಮಾಡಲು ಜನರು ಅನೇಕ ಔಷಧಿಗಳನ್ನ ತೆಗೆದುಕೊಳ್ಳುತ್ತಾರೆ. ಆದರೆ ನಾವು ಮನೆಯಲ್ಲಿ ತಯಾರಿಸುವ ಮಜ್ಜಿಗೆಯಲ್ಲಿ ಈ ಎಲೆಗಳನ್ನ ಬೆರೆಸಿ ಕುಡಿಯುವುದರಿಂದ ಈ ಸಮಸ್ಯೆಯಿಂದ ಸುಲಭವಾಗಿ ಮುಕ್ತರಾಗಬಹುದು.
Wife sold husband : ಬಹುಷಃ ಸಿನಿಮಾದಲ್ಲಿ ಹೆಂಡತಿ ತನ್ನ ಗಂಡನನ್ನು ಇನ್ನೊಬ್ಬ ಮಹಿಳೆಗೆ ಮಾರುವ ದೃಶ್ಯವನ್ನು ನೀವು ನೋಡಿರಬಹುದು. ಆದರೆ, ಎಂದಾದರೂ ನೀವು ನಿಜ ನಿಜ ಜೀವನದಲ್ಲಿ ಈ ರೀತಿ ಘಟನೆ ನಡೆದಿದೆ ಅಂದ್ರೆ ನಂಬ್ತೀರಾ.. ಹೌದು.. ಈ ಘಟನೆ ನಮ್ಮ ದೇಶದಲ್ಲೇ ನಡೆದಿದೆ.. ಎಲ್ಲಿ.. ಮಾರಿದ್ದೇಕೆ..? ಬನ್ನಿ ನೋಡೋಣ..
ನಿಮ್ಮ ನೋಂದಾಯಿತ ಮೊಬೈಲ್ನಿಂದ 7738299899ಸಂಖ್ಯೆಗೆ EPFOHO UAN KYAಎಂದು ಸಂದೇಶ ಕಳುಹಿಸುವ ಮೂಲಕವೂ ಮಾಹಿತಿ ಪಡೆಯಬಹುದು.
Blueturmeric: ನೀಲಿ ಅರಿಶಿಣವು ಹೆಚ್ಚಿನ ಮಟ್ಟದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಇದು ದೇಹದಲ್ಲಿನ ಸ್ವತಂತ್ರ ರಾಡಿಕಲ್ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ.
Age gap between husband and wife : ಮದುವೆಯ ವಿಷಯಕ್ಕೆ ಬಂದಾಗ, ಅನೇಕ ಸಾಮಾಜಿಕ ಮತ್ತು ಧಾರ್ಮಿಕ ನಿಯಮಗಳಿವೆ. ಅವುಗಳಲ್ಲಿ ಒಂದು ಗಂಡ ಮತ್ತು ಹೆಂಡತಿಯ ನಡುವಿನ ವಯಸ್ಸಿನ ಅಂತರ. ಗಂಡ ಹೆಂಡತಿಗಿಂತ ದೊಡ್ಡವನಾಗಿರಬೇಕು ಎಂಬ ಮಾತು ನಿಜವೇ.. ಒಂದು ವೇಳೆ ಹೆಂಡತಿ ಗಂಡನಿಗಿಂತ ವಯಸ್ಸಿನಲ್ಲಿ ದೊಡ್ಡವಳಾಗಿದ್ದರೆ ಏನಾಗುತ್ತೆ..? ಬನ್ನಿ ನೋಡೋಣ..
ಇನ್ಮುಂದೆ ಇಬ್ಬರೂ ರಹಸ್ಯವಾಗಿ ಭೇಟಿಯಾಗುವ ಅಗತ್ಯವಿಲ್ಲವೆಂದ ತಾಯಿ, ಇದರಿಂದ ನಮಗೆ ಅಪಖ್ಯಾತಿ ಬರಬಾರದು ಅಂತಾ ಇಬ್ಬರಿಗೂ ನಿಶ್ಚಿತಾರ್ಥ ಮಾಡಿಸಿದ್ದಾರೆ.